Biggboss Kannada: ಅಂದು ದಿನಕ್ಕೆ 1 ಲಕ್ಷ ಕೇಳಿದ ಗುರೂಜಿ, ಈಗ ಹೊರಬಂದ ಮೇಲೆ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಇಷ್ಟಕ್ಕೆ ಇವೆಲ್ಲ ಬೇಕಿತ್ತಾ??

Biggboss Kannada: ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದ್ದ ಬಿಗ್ ಬಾಸ್ (Bigg Boss) ಸೀಸನ್ ಒಂಬತ್ತು ಇದೀಗ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಈ ವಾರಾಂತ್ಯ ನಡಿಯಲಿರುವ ಗ್ರಾಂಡ್ ಫಿನಾಲೆಯಲ್ಲಿ ಯಾರ ಮುಡಿಗೆ ಗೆಲುವಿನ ಪಟ್ಟ ಸಿಗಲಿದೆ ಎಂದು ತಿಳಿದು ಬರಲಿದೆ. ಇದೆ ಶನಿವಾರ ಮತ್ತು ಭಾನುವಾರ ನಡೆಯಲಿರುವ ಗ್ರಾಂಡ್ ಫಿನಾಲೆಯಲ್ಲಿ ಸುದೀಪ್ ವಿನ್ನರ್ ಯಾರೆಂದು ಘೋಷಿಸಲಿದ್ದಾರೆ. ಇದಲ್ಲದೆ ಮೊಟ್ಟ ಮೊದಲ ಬಾರಿಗೆ ಬಿಗ್ ಬಾಸ್ ಓಟಿಟಿ ಸೀಸನ್ ನಡೆಸಲಾಗಿತ್ತು, ಇದರಲ್ಲಿ ಟಾಪ್ 4 ಸ್ಪರ್ಧಿಗಳನ್ನು ಕರೆದು ತರಲಾಗಿತ್ತು. ಅಲ್ಲದೆ ಹಳೆ ಸೀಸನ್ ಗಳಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳನ್ನು ಸಹ ಪ್ರವೀಣರ ವಿಭಾಗದಲ್ಲಿ ಈ ಸೀಸನ್ಗೆ ಕರೆದು ತರಲಾಗಿತ್ತು. ಇಷ್ಟೆಲ್ಲ ವಿಶೇಷತೆ ಹೊಂದಿದ್ದ ಈ ಸೀಸನ್ ಇನ್ನೂ ಕೆಲವೇ ದಿನಗಳಲ್ಲಿ ಮುಗಿಯಲಿದೆ. ಅಲ್ಲದೆ ಸಂಭಾವನೆಯ ವಿಷಯವಾಗಿ ಸಾಕಷ್ಟು ಸುದ್ದಿಯಾಗಿದ್ದ ಆರ್ಯವರ್ಧನ್ ಗುರೂಜಿ ಅವರು ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದುದ್ದಕ್ಕಾಗಿ ಪಡೆದ ಸಂಭಾವನೆ ಕಡಿಮೆ ಏನಲ್ಲ.

ರೂಪೇಶ್ ರಾಜಣ್ಣ (Roopesh Rajanna), ರಾಕೇಶ್ ಅಡಿಗ (Rakesh Adiga), ರೂಪೇಶ್ ಶೆಟ್ಟಿ (Roopesh Shetty), ದೀಪಿಕಾ ದಾಸ್ (Deepika Das), ದಿವ್ಯಾ ಉರುಡುಗ (Divya Uruduga), ಆರ್ಯವರ್ಧನ್ (Aryavardhan) ಗುರೂಜಿ ಇಷ್ಟು ಜನರು ಗ್ರಾಂಡ್ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದಲ್ಲದೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಶಾಕ್ ಒಂದನ್ನು ನೀಡಿದೆ. ಅದರಂತೆ ಈ ವಾರದ ಮಧ್ಯೆ ಸ್ಪರ್ದಿ ಒಬ್ಬರನ್ನು ಎಲಿಮಿನೇಟ್ ಮಾಡಲಾಗಿದೆ. ಇದರ ಪ್ರೋಮೋ ಇದೀಗ ಕಲರ್ಸ್ ಕನ್ನಡದ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಂಡಿದ್ದು, ಪ್ರೋಮೋದಲ್ಲಿ ಆರ್ಯವರ್ಧನ್ ಗುರೂಜಿ ಬಿಕ್ಕಿ ಬಿಕ್ಕಿ ಹತ್ತಿದ್ದಾರೆ. ಅಲ್ಲದೆ ಆರ್ಯವರ್ಧನ್ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದು ಅಧಿಕೃತವಾಗಿ ನಾಳಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಆದರೂ ಕೂಡ ಇಷ್ಟು ವಾರಗಳಕು ಕಾಲ ತಮ್ಮದೇ ಆದ ರೀತಿಯಲ್ಲಿ ಮನರಂಜನೆ ಮಾಡುತ್ತಾ ಇದ್ದ ಆರ್ಯವರ್ಧನ್ ಗುರೂಜಿ ತಮ್ಮ ಬಿಗ್ ಬಾಸ್ ಜರ್ನಿ ಮುಗಿಸಿದ್ದಾರೆ. ಇದನ್ನು ಓದಿ..Kannada News: ಡಿ ಬಾಸ್ ಗೆ ಚಪ್ಪಲ್ಲಿ ಎಸೆದಿದ್ದ ಆರೋಪಿಗಳ ಪರಿಸ್ಥಿತಿ ಈಗ ಏನಾಗಿದೆ ಗೊತ್ತೇ?? ಇವರಿಗೆ ಆದದ್ದು ನೋಡಿದರೆ ನಡುಗಿ ಹೋಗ್ತೀರಾ.

biggboss kannada aryavardhan remuneration | Biggboss Kannada: ಅಂದು ದಿನಕ್ಕೆ 1 ಲಕ್ಷ ಕೇಳಿದ ಗುರೂಜಿ, ಈಗ ಹೊರಬಂದ ಮೇಲೆ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಇಷ್ಟಕ್ಕೆ ಇವೆಲ್ಲ ಬೇಕಿತ್ತಾ??
Biggboss Kannada: ಅಂದು ದಿನಕ್ಕೆ 1 ಲಕ್ಷ ಕೇಳಿದ ಗುರೂಜಿ, ಈಗ ಹೊರಬಂದ ಮೇಲೆ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಇಷ್ಟಕ್ಕೆ ಇವೆಲ್ಲ ಬೇಕಿತ್ತಾ?? 2

ಈ ಸೀಸನ್ ಬಿಗ್ ಬಾಸ್ ಬರುವುದಕ್ಕೂ ಮೊದಲೇ ಬಿಗ್ ಬಾಸ್ ಕುರಿತಾಗಿ ಮಾತನಾಡುವ ಮೂಲಕ ಆರ್ಯವರ್ಧನ್ ಗುರೂಜಿ ಸುದ್ದಿಯಾಗಿದ್ದರು. “ನಾನು ಇಲ್ಲಿಯೇ ಲಕ್ಷ ಲಕ್ಷ ದುಡಿಯುತ್ತಿದ್ದೇನೆ. ಅಲ್ಲಿ ಹೋಗಿ ಸುಮ್ಮನೆ ಕೂತುಕೊಂಡು ಏನು ಮಾಡಲಿ? ನನಗೆ ಸಾಕಷ್ಟು ಸಲ ಬಿಗ್ ಬಾಸ್ ಕಡೆಯಿಂದ ಕರೆ ಬಂದಿದೆ. ನನಗೆ ಒಂದು ದಿನಕ್ಕೆ ಒಂದು ಲಕ್ಷ ಕೊಡುವುದಾದರೆ ಹೋಗುತ್ತೇನೆ ಎಂದು ಹೇಳಿದ್ದೇನೆ” ಎಂದು ಹೇಳುವ ಮೂಲಕ ಅವರು ಸುದ್ದಿಯಾಗಿದ್ದರು. ಇದೀಗ ಆರ್ಯವರ್ಧನ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ. ಇದೀಗ ಅವರು ಇಷ್ಟು ದಿನಗಳ ಕಾಲ ಮನೆಯಲ್ಲಿ ಇದ್ದುದ್ದಕ್ಕಾಗಿ ಪಡೆದ ಸಂಭಾವನೆಯ ವಿಷಯವಾಗಿ ಚರ್ಚೆಯಾಗುತ್ತಿದೆ. ಇಷ್ಟು ದಿನಗಳು ಇದುದ್ದಕ್ಕಾಗಿ ಅವರು ಹದಿನೈದು ವಾರಗಳಿಗೆ ಬರೋಬ್ಬರಿ 30 ಲಕ್ಷ ರೂಪಾಯಿ ಸಂಬಾವನೆಯನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಓದಿ.. Biggboss Kannada: ಈ ಬಾರಿ ರೂಪೇಶ್ ಶೆಟ್ಟಿ ಗೆಲ್ಲೋದೇ ಇಲ್ವಾ?? ಅದೊಂದು ಕಾರಣದಿಂದ ಸೋತು ಸುಣ್ಣವಾಗ್ತಾರಾ ರೂಪೇಶ್? ಏನಾಗಿದೆ ಗೊತ್ತೇ??

Comments are closed.