Cricket News: ಶತಕ ಗಳಿಸಿದ ಸೂರ್ಯ ಕುರಿತು ಷಾಕಿಂಗ್ ಹೇಳಿಕೆ ಕೊಟ್ಟ ವಿರಾಟ್ ಕೊಹ್ಲಿ. ಹೇಳಿದ್ದೇನು ಗೊತ್ತೇ?? ಅಭಿಮಾನಿಗಳು ಬೇಸರ.

Cricket News: ಕ್ರಿಕೆಟ್ ಲೋಕದಲ್ಲಿ ಪ್ರಸ್ತುತ ಅತ್ಯದ್ಭುತ ಫಾರ್ಮ್ ನಲ್ಲಿ ಇರುವವರು ಸೂರ್ಯಕುಮಾರ್ ಯಾದವ್ (Suryakumar Yadav) ಎಂದರೆ ತಪ್ಪಾಗುವುದಿಲ್ಲ. ಆಡುವ ಪ್ರತಿ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡುತ್ತಲೇ ಬಂದಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ನಿನ್ನೆ ನಡೆದ ಭಾರತ ವರ್ಸಸ್ ನ್ಯೂಜಿಲೆಂಡ್ (India vs New Zealand) ನಲ್ಲಿ ಶತಕ ಸಿಡಿಸಿದರು. 51 ಬಾಲ್ ಗಳನ್ನು ಎದುರಿಸಿ ಭರ್ಜರಿ 111 ರನ್ಸ್ ಗಳಿಸಿದರು ಸೂರ್ಯಕುಮಾರ್ ಯಾದವ್. ಮೈದಾನದ ಎಲ್ಲಾ ಕಡೆಗಳಿಗೂ ಚೆಂಡನ್ನು ಕಳಿಸಿ, ಭರ್ಜರಿ ಇನ್ನಿಂಗ್ಸ್ ನೀಡಿದರು.

ಸೂರ್ಯ ಅವರು ಗಳಿಸಿದ ರನ್ಸ್ ಇಂದ ಭಾರತ ತಂಡ ಬೃಹತ್ 191 ರನ್ ಗಳನ್ನು ಗಳಿಸಲು ಸಾಧ್ಯವಾಯಿತು, ಈ ಸ್ಜೋರ್ ಅನ್ನು ನ್ಯೂಜಿಲೆಂಡ್ ತಂಡ ಬೀಟ್ ಮಾಡಲು ಸಾಧ್ಯವಾಗಲಿಲ್ಲ. 18 ಓವರ್ ಗೆ ನ್ಯೂಜಿಲೆಂಡ್ ಆಲ್ ಔಟ್ ಆಗಿ, ಭಾರತ ತಂಡ 65 ರನ್ ಗಳ ಭರ್ಜರಿ ಜಯ ಸಾಧಿಸಿತು. ಇದು ಸೂರ್ಯ ಅವರ ಬೆಸ್ಟ್ ಇನ್ನಿಂಗ್ಸ್ ಗಳಲ್ಲಿ ಒಂದು. ನಿನ್ನೆಯ ಪಂದ್ಯದ ಮೂಲಕ ಸೂರ್ಯ ಅವರು, ಟಿ20ಯಲ್ಲಿ ಎರಡನೇ ಶತಕ ಸಿಡಿಸಿದ್ದಾರೆ. ಸೂರ್ಯಕುಮಾರ್ ಅವರ ಆಟದ ಬಗ್ಗೆ ಪ್ರತಿಯೊಬ್ಬರು ಶ್ಲಾಘಿಸುತ್ತಿದ್ದಾರೆ. ನಮ್ಮ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ಅವರು ಕೂಡ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

cricket news virat kohli surya kumar yadav | Cricket News: ಶತಕ ಗಳಿಸಿದ ಸೂರ್ಯ ಕುರಿತು ಷಾಕಿಂಗ್ ಹೇಳಿಕೆ ಕೊಟ್ಟ ವಿರಾಟ್ ಕೊಹ್ಲಿ. ಹೇಳಿದ್ದೇನು ಗೊತ್ತೇ?? ಅಭಿಮಾನಿಗಳು ಬೇಸರ.
Cricket News: ಶತಕ ಗಳಿಸಿದ ಸೂರ್ಯ ಕುರಿತು ಷಾಕಿಂಗ್ ಹೇಳಿಕೆ ಕೊಟ್ಟ ವಿರಾಟ್ ಕೊಹ್ಲಿ. ಹೇಳಿದ್ದೇನು ಗೊತ್ತೇ?? ಅಭಿಮಾನಿಗಳು ಬೇಸರ. 2

“ಇವರನ್ನು ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಎಂದು ಕರೆಯುವುದು ಯಾಕೆ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಪಂದ್ಯವನ್ನು ಲೈವ್ ನೋಡಲು ಆಗಲಿಲ್ಲ, ಇದು ಮತ್ತೊಂದು ವಿಡಿಯೋ ಗೇಮ್ ಇನ್ನಿಂಗ್ಸ್ ಆಗಿರುತ್ತದೆ ಎಂದು ಖಚಿತವಾಗಿ ಹೇಳುತ್ತೇನೆ..”ಎಂದು ಕೋಹ್ಲಿ ಅವರು ಟ್ವೀಟ್ ಮಾಡಿದ್ದು, ಅಭಿಮಾನಿಗಳು ಬೇರೆ ರೀತಿಯಲ್ಲೇ ಮಾತನಾಡಿದ್ದಾರೆ, ಯಾವಾಗಲೂ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ನೀವು, ಆ ಮಾತನ್ನು ನೀವು ಬಳಸಬಾರದಿತ್ತು, ವಿಶ್ವದಲ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ ಸೂರ್ಯ ಅವರಲ್ಲ, ಕೊಹ್ಲಿ ಅವರು ಎನ್ನುತ್ತಿದ್ದಾರೆ ಅಭಿಮಾನಿಗಳು. ವಿರಾಟ್ ಅವರ ಟ್ವೀಟ್ ಗೆ ಈ ರೀತಿಯ ಹಲವು ರಿಪ್ಲೈಗಳು ಬಂದಿವೆ.

Comments are closed.