Darshan: ಅಪ್ಪು ರಸ್ತೆ ಓಪನಿಂಗೆ ದರ್ಶನ್ ಕರಿಸ್ತೀನಿ ಎಂದ ಆರ್ ಅಶೋಕ್! ಅಶ್ವಿನಿ ಮೇಡಂ ರಿಯಾಕ್ಷನ್ ಹೇಗಿತ್ತು ಗೊತ್ತಾ??

Darshan: ಪುನೀತ್ ರಾಜಕುಮಾರ್ (Puneeth Rajkumar) ಅವರು ನಮ್ಮನ್ನೆಲ್ಲ ಅಗಲಿ ಈಗಾಗಲೇ ಒಂದು ವರ್ಷ ಕಳೆದಿದೆ, ಬರಿ ನಟನೆ ಮಾತ್ರ ಅಲ್ಲದೆ ಸಮಾಜ ಸೇವೆ ಒಳ್ಳೆಯ ಕೆಲಸಗಳಿಂದ ಅವರು ಜನರ ಪ್ರೀತಿ ಗಳಿಸಿದವರು. ಸಾಕಷ್ಟು ಒಳ್ಳೆಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಲ್ಲದೆ ಒಂದು ಕೈಯಲ್ಲಿ ಕೊಟ್ಟು ಮಾಡಿದ ದಾನ ಮತ್ತೊಂದು ಕೈಗೆ ತಿಳಿಯಬಾರದು ಎಂಬ ರೀತಿಯಲ್ಲಿ ದಾನ ಧರ್ಮ ಮಾಡಿದ ಮಹಾನ್ ವ್ಯಕ್ತಿ. ಮಾಡಿದ ಒಳ್ಳೆಯ ಕೆಲಸಕ್ಕೆ ಪ್ರಚಾರ ಬಯಸಬಾರದು ಎಂಬ ರೀತಿಯಾಗಿ ಅವರು ಜೀವನವಿಡೀ ಬದುಕಿ ಹೋದವರು. ನಮ್ಮನೆಲ್ಲ ಬಿಟ್ಟು ಹೋದ ನಂತರ ಅವರಿಂದ ಸಹಾಯ ಪಡೆದ ಎಷ್ಟು ಜನರು ಆ ಸತ್ಯಗಳನ್ನೆಲ್ಲ ಹೇಳಿದಾಗ ಪುನೀತ್ ಇಂತಹ ದೊಡ್ಡ ಮನುಷ್ಯ ಎನ್ನುವುದು ಎಲ್ಲರಿಗೂ ಅರ್ಥವಾಯಿತು. ಹೇಗೆ ಬದುಕಬೇಕು ಎನ್ನುವುದನ್ನು ಅವರು ತಮ್ಮ ಕೆಲಸದ ಮೂಲಕ ತೋರಿಸಿ ಕೊಟ್ಟು ಹೋಗಿದ್ದಾರೆ ಎಂದು ಹೇಳಬಹುದು.

ಅಭಿಮಾನಿಗಳಾಗಿ ಜನರಿಗೆ ಅವರ ಸಾವು ಇಷ್ಟೊಂದು ನೋವು ನೀಡಿದ್ದರೆ ಇನ್ನೂ ಪತ್ನಿಯಾಗಿ ಅಶ್ವಿನಿ (Ashwini Puneeth Rajkumar) ಅವರಿಗೆ ಸಾಕಷ್ಟು ದುಃಖ ತರಿಸಿದ. ಅವರು ಪುನೀತ್ ಅವರನ್ನು ನೆನೆದು ಸಾಕಷ್ಟು ದುಃಖ ಪಡುತ್ತಿರುತ್ತಾರೆ. ಆದರೆ ಇತ್ತೀಚಿಗೆ ಅವರು ಸ್ವಲ್ಪ ಸಮಾಧಾನದಿಂದ ಇದ್ದು ಪುನೀತ್ ಅವರು ಬಿಟ್ಟುಹೋದ ಕೆಲಸಗಳನ್ನು ಅವರ ನೆನಪಿನಲ್ಲಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರ ಸಮಾಜ ಸೇವೆಯ ಕೆಲಸಗಳನ್ನು ಅಶ್ವಿನಿಯವರು ಪತಿಯ ಹೆಸರಿನಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇತ್ತೀಚಿಗೆ ಪುನೀತ್ ಅವರ ಹೆಸರಿನಲ್ಲಿ ಸಾಕಷ್ಟು ರಸ್ತೆಗಳು ವೃತ್ತಗಳು ನಿರ್ಮಾಣವಾಗುತ್ತಿದೆ. ಅವರ ಪುತ್ತಳಿಗಳು ಮೂರ್ತಿಸ್ಥಾಪನೆಯೂ ಕೂಡ ನಡೆಯುತ್ತಿದೆ. ಇತ್ತೀಚಿಗೆ ಅವರ ಹೆಸರಿನಲ್ಲಿ ಪುನೀತ್ ರಾಜಕುಮಾರ್ ರಸ್ತೆ ಎಂಬ ರಸ್ತೆ ಎಂದು ಉದ್ಘಾಟನೆ ಆಯಿತು. ಇದನ್ನು ಓದಿ… Kannada Astrology: ಮುಗಿದೇ ಹೋಯಿತು ನಿಮ್ಮ ಕಷ್ಟ: ಇಂದಿನಿಂದ ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ.4 ರಾಶಿಗೆ ಅಡೆತಡೆ ಇಲ್ಲ. ಯಾರಿಗೆ ಗೊತ್ತೇ??

darshan ashwini r ashok | Darshan: ಅಪ್ಪು ರಸ್ತೆ ಓಪನಿಂಗೆ ದರ್ಶನ್ ಕರಿಸ್ತೀನಿ ಎಂದ ಆರ್ ಅಶೋಕ್! ಅಶ್ವಿನಿ ಮೇಡಂ ರಿಯಾಕ್ಷನ್ ಹೇಗಿತ್ತು ಗೊತ್ತಾ??
Darshan: ಅಪ್ಪು ರಸ್ತೆ ಓಪನಿಂಗೆ ದರ್ಶನ್ ಕರಿಸ್ತೀನಿ ಎಂದ ಆರ್ ಅಶೋಕ್! ಅಶ್ವಿನಿ ಮೇಡಂ ರಿಯಾಕ್ಷನ್ ಹೇಗಿತ್ತು ಗೊತ್ತಾ?? 2

ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದು ಕಂದಾಯ ಸಚಿವರಾದ ಆರ್ ಅಶೋಕ್ (R Ashok) ಅವರು. ಈ ಕಾರ್ಯಕ್ರಮಕ್ಕೆ ಅಶ್ವಿನಿ ಅವರನ್ನು ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಪುನೀತ್ ಅವರ ಹೆಸರಿನ ಯಾವುದೇ ಕಾರ್ಯಕ್ರಮ ಕೂಡ ಅವರು ಬಹಳ ಪ್ರೀತಿಯಿಂದಲೇ ಪಾಲ್ಗೊಳ್ಳುತ್ತಾರೆ. ಇದೀಗ ಪುನೀತ್ ರಾಜಕುಮಾರ್ ರಸ್ತೆ ಕಾರ್ಯಕ್ರಮದ ಉದ್ಘಾಟನೆಗೆ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆ ಬಹಳ ಅರ್ಥಗರ್ಭಿತವಾಗಿ ನಡೆಯಿತು. ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ರಸ್ತೆಗೆ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಾಕಷ್ಟು ಜನ ಪ್ರತಿನಿಧಿಗಳು ರಾಜಕಾರಣಿಗಳು ಪಾಲ್ಗೊಂಡಿದ್ದರು. ಇದೇ ವೇಳೆ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಈ ಕಾರ್ಯಕ್ರಮಕ್ಕೆ ದರ್ಶನ್ (Darshan) ಅವರನ್ನು ಕರೆಸಿದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದರು. ಆಗ ಅಶ್ವಿನಿ ಅವರು ಹಾಗಿದ್ದರೆ ಕಾರ್ ಕಳಿಸಿ ಅವರು ಖಂಡಿತ ಬರುತ್ತಾರೆ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಇದನ್ನು ಓದಿ.. Kannada News: ಎಲ್ಲಾ ನಾಟಕ, ವಿಚ್ಚೇದನ ಕೂಡ ಇಲ್ಲ. ಈ ಸುದ್ದಿ ಎಬ್ಬಿಸಿದ್ದು ಯಾಕೆಂತೆ ಗೊತ್ತೇ?? ಗೊತ್ತಾದರೆ ನಿಜಕ್ಕೂ… ಈ ಮಟ್ಟಕ್ಕೆ ಇಳಿದರೆ ಸಾನಿಯಾ??

Comments are closed.