Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

Kannada Astrology: ಧಾರ್ಮಿಕ ನಂಬಿಕೆಗಳ ಪ್ರಕಾರ ಹನುಮಂತನನ್ನು ಅತ್ಯಂತ ಶಕ್ತಿವಂತ ದೇವರು ಎಂದು ನಂಬಲಾಗಿದೆ. ಆತನನ್ನು ಪೂಜಿಸುವುದರಿಂದ ಕಷ್ಟಗಳು ನಿವಾರಣೆಯಾಗುತ್ತವೆ ಎಂದು ನಂಬಿಕೆಗಳು ಹೇಳುತ್ತವೆ. ನಮ್ಮ ಪುರಾಣಗಳು ಹೇಳುವಂತೆ ಆಂಜನೇಯ ಅತ್ಯಂತ ಶಕ್ತಿವಂತ. ಶ್ರೀರಾಮನಿಗಾಗಿ ಏನನ್ನು ಬೇಕಾದರೂ ಮಾಡಬಲ್ಲ ಬಂಟನಾಗಿದ್ದ, ಹಾಗೆಯೇ ಆತನನ್ನು ನಂಬುವ ಭಕ್ತರಿಗಾಗಿ ಹನುಮಂತ ಏನನ್ನಾದರೂ ಕರುಣಿಸುತ್ತಾನೆ ಎಂದು ಪುರಾಣಗಳು ಹೇಳುತ್ತವೆ. ಅದರಂತೆ ಹನುಮಂತನಿಗೆ ನಾಲ್ಕು ರಾಶಿ ಎಂದರೆ ಅತ್ಯಂತ ಪ್ರಿಯವಂತೆ. ಆ ನಾಲ್ಕು ರಾಶಿಯ ಜನರಿಗೆ ಆತ ಯಾವಾಗಲೂ ಒಳ್ಳೆಯದನ್ನೇ ಮಾಡುತ್ತಾನೆ. ಶಾಸ್ತ್ರಗಳ ಪ್ರಕಾರ ಆಂಜನೇಯನಿಗೆ ಅತ್ಯಂತ ಪ್ರಿಯವಾದ ಆ ನಾಲ್ಕು ರಾಶಿ ಯಾವುದು, ಆ ನಾಲ್ಕು ರಾಶಿಯ ಜನರಿಗೆ ಆಂಜನೇಯನಿಂದ ಏನೆಲ್ಲಾ ಅದೃಷ್ಟ ಫಲಗಳು ಲಭಿಸುತ್ತದೆ ಎನ್ನುವುದನ್ನು ಇಲ್ಲಿ ತಿಳಿಯಿರಿ.

kumbha rashi | Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?
Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ? 3

ಕುಂಭ ರಾಶಿ: ಜ್ಯೋತಿಷಿಗಳ ಪ್ರಕಾರ ಆಂಜನೇಯನಿಗೆ ಕುಂಭ ರಾಶಿಯ ಜನರೆಂದರೆ ಅತ್ಯಂತ ಪ್ರಿಯ ಎಂದು ಹೇಳಲಾಗಿದೆ. ಅದರ ಪ್ರಕಾರ ಈ ರಾಶಿಯ ಜನರು ಮಾಡಿದ ಎಲ್ಲ ಕೆಲಸಗಳು ಯಶಸ್ವಿಯಾಗುವಂತೆ ಹನುಮಂತ ಅವರನ್ನು ಕಾಪಾಡುತ್ತಾನೆ. ಆರ್ಥಿಕ ಸಂಕಷ್ಟಗಳು ಎದುರಾಗಲು ಬಿಡುವುದಿಲ್ಲ. ಜೊತೆಗೆ ಹನುಮಂತ ಈ ರಾಶಿಯ ಜನರೊಂದಿಗೆ ಎಲ್ಲ ಸಂದರ್ಭಗಳಲ್ಲಿಯೂ ಇದ್ದು ಅವರಿಗೆ ಕಷ್ಟಗಳು ಎದುರಾಗದಂತೆ ಕಾಪಾಡುತ್ತಾನೆ. ಇದನ್ನು ಓದಿ..Kannada Astrology: ವಿಗ್ನ ವಿನಾಯಕನೇ ನಿಂತು ಈ ರಾಶಿಗಳ ಕಷ್ಟ ಮುಗಿಸಿ, ಅದೃಷ್ಟ ನೀಡುತ್ತಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??

ವೃಶ್ಚಿಕ ರಾಶಿ: ಈ ರಾಶಿಯ ಜನರ ಮೇಲೆ ಹನುಮಂತ ಸದಾ ಅನುಗ್ರಹವನ್ನು ತೋರುತ್ತಾನೆ. ಮಂಗಳವಾರದಂದು ಬಜರಂಗಬಲಿ ಹನುಮಂತನನ್ನು ಆರಾಧಿಸುವುದರಿಂದಾಗಿ ಈ ರಾಶಿಯ ಜನರು ಅದೃಷ್ಟದ ಫಲಗಳನ್ನು ತಮ್ಮದಾಗಿಸಿಕೊಳ್ಳಬಹುದು. ಈ ರಾಶಿಯ ಜನರಿಗೂ ಸಹ ಆರ್ಥಿಕ ಸಂಕಷ್ಟಗಳು ಎದುರಾಗಲು ಆಂಜನೇಯ ಬಿಡುವುದಿಲ್ಲ. ಮಾಡಿದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

simha rashi horo 1 | Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?
Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ? 4

ಸಿಂಹ ರಾಶಿ: ಈ ರಾಶಿಯವರ ಜನರ ಮೇಲೆ ಹನುಮಂತನ ಅನುಗ್ರಹ ಸದಾ ಕಾಲಕ್ಕೂ ಇರುತ್ತದೆ. ಹನುಮಂತನ ಅನುಗ್ರಹ ಪಡೆಯುವ ಈ ರಾಶಿಯ ಜನರು ಯಾವ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಅಲ್ಲದೇ ಆರ್ಥಿಕವಾಗಿಯೂ ಕೂಡ ಸದೃಢರಾಗಿರುವುದರ ಜೊತೆಗೆ ಹಣಕಾಸಿನ ನೆರವು ಎಲ್ಲ ಕಾಲದಲ್ಲಿಯೂ ಈ ರಾಶಿಯವರಿಗೆ ದೊರೆಯುತ್ತದೆ. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

ಮೇಷ ರಾಶಿ: ಆಂಜನೇಯನಿಗೆ ಮೆಚ್ಚಿನ ರಾಶಿಗಳಲ್ಲಿ ಮೇಷ ರಾಶಿಯು ಒಂದು. ಈ ರಾಶಿಯವರ ಮೇಲೆ ಸದಾ ಆಂಜನೇಯ ಅನುಗ್ರಹ ತೋರುತ್ತಾನೆ. ಈ ರಾಶಿಯ ಜನರ ಸಂಕಷ್ಟಗಳನ್ನು ಆತ ಯಾವಾಗಲೂ ನಿವಾರಿಸುತ್ತಾನೆ. ಮೇಷ ರಾಶಿಯ ಜನರು ಮಂಗಳವಾರದಂದು ಹನುಮಂತನ ಪೂಜಾ ಕಾರ್ಯಗಳನ್ನು ಮಾಡುವುದರಿಂದಾಗಿ ಆತನ ವಿಶೇಷ ಕೃಪೆ ಮತ್ತು ಅನುಗ್ರಹಕ್ಕೆ ಪಾತ್ರರಾಗಬಹುದು. ಅಲ್ಲದೆ ಹನುಮಂತ ಈ ರಾಶಿಯವರಿಗೆ ಎಲ್ಲ ಬಗೆಯ ನೆರವು ಮತ್ತು ಸಹಕಾರ ನೀಡಿ ಸದಾ ಅವರನ್ನು ಕಾಯುತ್ತಾನೆ.

Comments are closed.