Kannada Astrology: ನಿಮ್ಮ ಕಷ್ಟ ನಿವಾರಣೆ ಮಾಡಲು ಸೂರ್ಯ ದೇವನೇ ಬರುತ್ತಿದ್ದಾನೆ, ಈ ಐದು ರಾಶಿಗಳಿಗೆ ಹಣ ನೀಡಲಿದ್ದಾನೆ. ಯಾರಿಗೆ ಗೊತ್ತೇ?
Kannada Astrology: ಗ್ರಹಗಳ ರಾಜ ಎಂದು ಕರೆಯುವ ಸೂರ್ಯದೇವನ ಸ್ಥಾನ ಬದಲಾವಣೆ, ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ಸೂರ್ಯಗ್ರಹವು ವೃಶ್ಚಿಕ ರಾಶಿಯಲ್ಲಿದ್ದು, ಡಿಸೆಂಬರ್ 16ರಂದು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಬರಲಿದ್ದಾನೆ. ಆ ದಿನದಿಂದ ಧನುರ್ ಮಾಸ ಶುರುವಾಗುತ್ತದೆ, ಈ ಮಾಸದಲ್ಲಿ ಯಾವುದೇ ಒಳ್ಳೆಯ ಕಾರ್ಯಗಳನ್ನು ಮಾಡುವುದಿಲ್ಲ. ಈ ಸಮಯದಲ್ಲಿ ಸೂರ್ಯದೇವನ ಕೃಪೆಯಿಂದ ಕೆಲವು ರಾಶಿಯವರಿಗೆ ಒಳ್ಳೆಯ ಪ್ರಯೋಜನ ಸಿಗುತ್ತದೆ. ಆ ರಾಶಿಗಳು ಯಾವುವು? ಅವುಗಳಿಗೆ ಸಿಗುವ ಪ್ರಯೋಜನಗಳು ಏನು ಎಂದು ತಿಳಿಸುತ್ತೇವೆ ನೋಡಿ..
![Kannada Astrology: ನಿಮ್ಮ ಕಷ್ಟ ನಿವಾರಣೆ ಮಾಡಲು ಸೂರ್ಯ ದೇವನೇ ಬರುತ್ತಿದ್ದಾನೆ, ಈ ಐದು ರಾಶಿಗಳಿಗೆ ಹಣ ನೀಡಲಿದ್ದಾನೆ. ಯಾರಿಗೆ ಗೊತ್ತೇ? 1 mesha rashi horo | Kannada Astrology: ನಿಮ್ಮ ಕಷ್ಟ ನಿವಾರಣೆ ಮಾಡಲು ಸೂರ್ಯ ದೇವನೇ ಬರುತ್ತಿದ್ದಾನೆ, ಈ ಐದು ರಾಶಿಗಳಿಗೆ ಹಣ ನೀಡಲಿದ್ದಾನೆ. ಯಾರಿಗೆ ಗೊತ್ತೇ?](http://kankaionline.com/wp-content/uploads/2022/04/mesha-rashi-horo-1024x503.jpg)
ಮೇಷ :- ಈ ಸಮಯದಲ್ಲಿ ನಿಮಗೆ ಎಲ್ಲವೂ ಒಳ್ಳೆಯ ಪ್ರಯೋಜನ ನೀಡಲಿದ್ದು, ವಿದೇಶಕ್ಕೆ ಹೋಗುವ ಕನಸು ನನಸಾಗುತ್ತದೆ. ನಿಮ್ಮ ಕೆಲಸ ಮತ್ತು ಬ್ಯುಸಿನೆಸ್ ವಿಚಾರದಲ್ಲಿ ಕೂಡ ನಿಮಗೆ ಒಳ್ಳೆಯದಾಗುತ್ತದೆ. ನೀವು ಮಾಡುವ ಕೆಲಸಗಳಲ್ಲಿ ಏಳಿಗೆ ಕಾಣುತ್ತೀರಿ. ಇದನ್ನು ಓದಿ.. Kannada Astrology: ಬೇಕಿದ್ರೆ ಬರೆದು ಇಟ್ಕೊಳಿ, ಡಿಸೆಂಬರ್ ಮೊದಲ ವಾರದಿಂದ ಈ ರಾಶಿಗಳಿಗೆ ಕಷ್ಟವೆಲ್ಲ ಮಾಯ. ಯಾವ ರಾಶಿಗಳಿಗೆ ಗುರು ದೆಸೆ ಗೊತ್ತೇ?
ಕರ್ಕಾಟಕ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಇಂದ ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಕೋರ್ಟ್ ಗೆ ಸಂಬಂಧಿಸಿದ ವಿಚಾರದಲ್ಲಿ ನೀವು ಓಡಾಡುತ್ತಿದ್ದರೆ, ಅದರಲ್ಲಿ ಜಯ ಸಿಗುತ್ತದೆ, ಲಾಭ ಬರುವ ಸಾಧ್ಯತೆಗಳು ಜಾಸ್ತಿ ಇದೆ.
![Kannada Astrology: ನಿಮ್ಮ ಕಷ್ಟ ನಿವಾರಣೆ ಮಾಡಲು ಸೂರ್ಯ ದೇವನೇ ಬರುತ್ತಿದ್ದಾನೆ, ಈ ಐದು ರಾಶಿಗಳಿಗೆ ಹಣ ನೀಡಲಿದ್ದಾನೆ. ಯಾರಿಗೆ ಗೊತ್ತೇ? 2 kanya rashi horo | Kannada Astrology: ನಿಮ್ಮ ಕಷ್ಟ ನಿವಾರಣೆ ಮಾಡಲು ಸೂರ್ಯ ದೇವನೇ ಬರುತ್ತಿದ್ದಾನೆ, ಈ ಐದು ರಾಶಿಗಳಿಗೆ ಹಣ ನೀಡಲಿದ್ದಾನೆ. ಯಾರಿಗೆ ಗೊತ್ತೇ?](http://kankaionline.com/wp-content/uploads/2022/04/kanya-rashi-horo-1024x503.jpg)
ಕನ್ಯಾ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಈ ರಾಶಿಯ ಬ್ಯುಸಿನೆಸ್ ಮ್ಯಾನ್ ಗಳಿಗೆ ಭಾರಿ ಪ್ರಯೋಜನ ತರುತ್ತದೆ, ಆದಾಯ ಹೆಚ್ಚಾಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಹೆಚ್ಚಾಗಬಹುದು. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೊಸ ಆರ್ಡರ್ ಗಳು ಸಿಗಬಹುದು, ಇದರಿಂದ ಲಾಭ ಪಡೆಯುತ್ತೀರಿ. ಇದನ್ನು ಓದಿ.. Cricket News: ಮುಂದಿನ ವಿಶ್ವಕಪ್ ಗೆ ಆಯ್ಕೆಯಾಗುವ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಭಾರತದ ಯುವ ದಾಂಡಿಗ ಗಿಲ್ ಹೇಳಿದ್ದೇನು ಗೊತ್ತೇ??
ವೃಶ್ಚಿಕ ರಾಶಿ :- ಈ ರಾಶಿಯನ್ನು ಬಿಟ್ಟು ಸೂರ್ಯದೇವರು ಧನು ರಾಶಿಗೆ ಹೋಗಲಿರುವ ಕಾರಣ, ಇವರಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಇವರ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಆಗಬಹುದು. ಸರ್ಕಾರಿ ಕೆಲಸ ಪಡೆಯಲು ಪ್ರಯತ್ನ ಮಾಡುತ್ತಿರುವವರಿಗು ಇದು ಒಳ್ಳೆಯ ಸಮಯ ಆಗಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ ಜೊತೆಗೆ ನಿಮ್ಮ ಗೌರವ ಹೆಚ್ಜಗುತ್ತದೆ.
![Kannada Astrology: ನಿಮ್ಮ ಕಷ್ಟ ನಿವಾರಣೆ ಮಾಡಲು ಸೂರ್ಯ ದೇವನೇ ಬರುತ್ತಿದ್ದಾನೆ, ಈ ಐದು ರಾಶಿಗಳಿಗೆ ಹಣ ನೀಡಲಿದ್ದಾನೆ. ಯಾರಿಗೆ ಗೊತ್ತೇ? 3 dhanu rashi | Kannada Astrology: ನಿಮ್ಮ ಕಷ್ಟ ನಿವಾರಣೆ ಮಾಡಲು ಸೂರ್ಯ ದೇವನೇ ಬರುತ್ತಿದ್ದಾನೆ, ಈ ಐದು ರಾಶಿಗಳಿಗೆ ಹಣ ನೀಡಲಿದ್ದಾನೆ. ಯಾರಿಗೆ ಗೊತ್ತೇ?](http://kankaionline.com/wp-content/uploads/2022/04/dhanu-rashi-1024x503.jpg)
ಧನು ರಾಶಿ :- ಸೂರ್ಯನು ಈ ರಾಶಿಗೆ ಪ್ರವೇಶ ಮಾಡುವುದರಿಂದ ಇವರಿಗೆ ಹೆಚ್ಚಿನ ಲಾಭವಾಗುತ್ತದೆ. ಇವರಿಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಉದ್ಯೋಗದಲ್ಲಿ ಉತ್ತುಂಗಕ್ಕೆ ಏರುತ್ತಾರೆ, ಸಮಾಜದಲ್ಲಿ ಗೌರವ, ಪ್ರತಿಷ್ಠೆ, ಹಣ ಎಲ್ಲವೂ ಸಿಗುತ್ತದೆ. ಇದನ್ನು ಓದಿ.. Kannada News: ನಟಿಯಾಗಲು ದೇಶವನ್ನೇ ಶೇಕ್ ಮಾಡುವಂತೆ ಫೋಟೋ ತೆಗೆಸುತ್ತಿರುವ ಸೊಸೆ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಅಲ್ಲೂ ಅರ್ಜುನ್ ತಂದೆ. ಏನು ಗೊತ್ತೇ?
Comments are closed.