Kannada News: ಅತ್ತಿಗೆಯ ಜೊತೆ ಅದೆಲ್ಲವನ್ನು ಮಾಡಿ ಪ್ರೀತಿಯಲ್ಲಿ ಬಿದ್ದ, ಕೊನೆಗೆ ಇಬ್ಬರು ಒಂದಾಗಿ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?? ಅಣ್ಣ ಶಾಕ್.

Kannada News: ಇತ್ತೀಚಿನ ದಿನಗಳಲ್ಲಿ ಜನರು ಮದುವೆ ನಂಟರ ಇಟ್ಟುಕೊಳ್ಳುವ ಸಂಬಂಧದ ವಿಚಾರದಲ್ಲಿ, ಇಬ್ಬರ ನಡುವಿನ ವಯಸ್ಸು, ಇಬ್ಬರ ನಡುವಿನ ಸಂಬಂಧ ಇದೆಲ್ಲವನ್ನು ಮರೆತು ತಮ್ಮ ಸ್ವಾರ್ಥಕ್ಕೆ ಸಮಾಜ ಒಪ್ಪಲಾಗದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಮನೆಯವರಿಗೆ ತೊಂದರೆ ಕೊಡುತ್ತಿದ್ದಾರೆ. ಇತ್ತೀಚೆಗೆ ಒಬ್ಬ ಹುಡುಗ ತನ್ನ ಅಣ್ಣನ ಹೆಂಡ್ತಿ ಅಂದರೆ ತನ್ನ ಅತ್ತಿಗೆಯ ಜೊತೆಯಲ್ಲೇ ಅನೈತಿಕ ಸಂಬಂಧ ಶುರು ಮಾಡಿ, ನಂತರ ಮನೆಬಿಟ್ಟು ಓಡಿ ಹೋಗಿ, ಕೊನೆಗೆ ತನ್ನ ಉಸಿರು ನಿಲ್ಲಿಸಿಕೊಳ್ಳಲು ಪ್ರಯತ್ನ ಮಾಡಿರುವ ಘಟನೆ ಬಿಹಾರ್ ನಲ್ಲಿ ನಡೆದಿದೆ.

ಈ ಘಟನೆ ಬಗ್ಗೆ ಪೂರ್ತಿ ವಿವರಗಳನ್ನು ನೋಡುವುದಾದರೆ, ಬಿಹಾರದ ನಳಂದ ಎನ್ನುವ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಳು. ಆಕೆಯ ಗಂಡ ಹತ್ತಿರದಲ್ಲಿ ಸಿಕ್ಕಿದ್ದ ಕೆಲಸಗಳನ್ನು ಮಾಡುತ್ತಿದ್ದರು.
ಕಷ್ಟಪಟ್ಟು ಕೆಲಸ ಮಾಡಿ, ಕುಟುಂಬವನ್ನು ನೋಡಿಕೊಳ್ಳಬೇಕು ಎಂದು ಆಕೆಯ ಗಬದ್ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಎಂದು ಹೊರಟರೆ, ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದ. ಇದರಿಂದ ಆಕೆಗೆ ಒಂಟಿತನ ಕಾಡಲು ಶುರುವಾಗಿತ್ತು. ಆ ಸಮಯದಲ್ಲಿ ಆಕೆಗೆ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಪರಿಚಯ ಸಂಪರ್ಕ ಶುರುವಾಯಿತು. ಈ ಪರಿಚಯದ ನಂತರ ಪ್ರೀತಿ ಶುರುವಾಯಿತು. ಗಂಡ ಮನೆಯಲ್ಲಿ ಇಲ್ಲದ ಸಮಯದಲ್ಲಿ ಲವ್ವರ್ ಜೊತೆಗೆ ಸಮಯ ಕಳೆಯುತ್ತಿದ್ದಳು. ಇದನ್ನು ಓದಿ.. Kannada News: ಮದುವೆಯಾಗಿ ಎರಡು ವರ್ಷ ಆದ್ರೂ ಮೊದಲನೇ ರಾತ್ರಿ ಬೇಡ ಎನ್ನುತ್ತಿದ್ದ ಗಂಡ, ಹೆಂಡತಿ ಅಕಾಡಲ್ಲಿ ಇಳಿದಾಗ ಗಂಡ ಸಿಕ್ಕಿಬಿದ್ದದ್ದು ಎಲ್ಲಿ ಗೊತ್ತೇ??

kannada news bihar attige | Kannada News: ಅತ್ತಿಗೆಯ ಜೊತೆ ಅದೆಲ್ಲವನ್ನು ಮಾಡಿ ಪ್ರೀತಿಯಲ್ಲಿ ಬಿದ್ದ, ಕೊನೆಗೆ ಇಬ್ಬರು ಒಂದಾಗಿ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?? ಅಣ್ಣ ಶಾಕ್.
Kannada News: ಅತ್ತಿಗೆಯ ಜೊತೆ ಅದೆಲ್ಲವನ್ನು ಮಾಡಿ ಪ್ರೀತಿಯಲ್ಲಿ ಬಿದ್ದ, ಕೊನೆಗೆ ಇಬ್ಬರು ಒಂದಾಗಿ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?? ಅಣ್ಣ ಶಾಕ್. 2

ಈ ವಿಚಾರ ಆಕೆಯ ಗಂಡನಿಗೆ ಗೊತ್ತಾಗಿ, ಅವನಿಗೆ ಕರೆಮಾಡಿ, ಚೆನ್ನಾಗಿ ಬೈದಿದ್ದಾನೆ. ಮತ್ತೊಂದು ಸಾರಿ ಮನೆಗೆ ಬಂದರೆ, ಪೊಲೀಸರಿಗೆ ಕಂಪ್ಲೇಂಟ್ ನೀಡುವುದಾಗಿ ವಾರ್ನಿಂಗ್ ಕೂಡ ಕೊಡುತ್ತಾನೆ. ಹಾಗಾಗಿ ಸ್ವಲ್ಪ ಸಮಯ ಇವರಿಬ್ಬರು ದೂರವಾಗಿದ್ದರು. ಎರಡು ತಿಂಗಳು ದೂರವಾದ ನಂತರ ಮನೆಯಿಂದ ಓಡಿ ಹೋಗಿ ಜೊತೆಯಾಗಿದ್ದರು. ಬಳಿಕ ಮತ್ತೆ ತಮ್ಮ ಊರಿಗೆ ಬಂದು ತಾವಿಬ್ಬರು ಮದುವೆ ಆಗುತ್ತೇವೆ ಎಂದು ಹಿರಿಯರ ಪರ್ಮಿಶನ್ ಕೇಳಿದ್ದಾರೆ. ಊರಿನವರು ಇಬ್ಬರಿಗು ಅವಮಾನ ಮಾಡುತ್ತಾರೆ, ಇದರಿಂದ ಇವರಿಬ್ಬರು ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಈ ಪ್ರಯತ್ನದಲ್ಲಿ ಆಕೆಯ ಲವ್ವರ್ ಉಸಿರು ನಿಲ್ಲಿಸಿದ್ದು, ಆಕೆ ಈಗ ಪ್ರಾಣಾಪಾಯದಲ್ಲಿದ್ದಾಳೆ. ಇದನ್ನು ಓದಿ..Kannada News: ಕ್ರಾಂತಿ ಬಂದ್ ಮಾಡುವ ಗಂಡು ಇನ್ನು ಹುಟ್ಟಿಲ್ಲ ಒಂದೇ ದಿನಕ್ಕೆ ಎಲ್ಲಾ ಉಲ್ಟಾ ಪಲ್ಟಾ ಬ್ಯಾನ್ ಎಂದವರಿಗೆ ದರ್ಶನ್ ಎಚ್ಚರಿ

Comments are closed.