Kannada News: ಚಿಕ್ಕ ವಯಸ್ಸಿನಲ್ಲಿಯೇ ತೆಲುಗು ಚಿತ್ರರಂಗವನ್ನು ಶೇಕ್ ಮಾಡಿದ್ದ ಕನ್ನಡತಿ ಕೃತಿ ಶೆಟ್ಟಿ ಗೆ ಶಾಕ್ ಮೇಲೆ ಶಾಕ್. ಮತ್ತೊಂದು ಕಹಿ ಸುದ್ದಿ ಏನು ಗೊತ್ತೇ?

Kannada News: ಟಾಲಿವುಡ್ (Tollywood) ನಲ್ಲಿ ಲಕ್ಕಿ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದ ಕೃತಿ ಶೆಟ್ಟಿ (Krithi Shetty) ಅವರಿಗೆ ಈಗ ಬ್ಯಾಡ್ ಟೈಮ್ ಶುರುವಾಗಿದೆ ಎಂದು ಅನ್ನಿಸುತ್ತಿದೆ. ಏಕೆಂದರೆ ಆರಂಭದಲ್ಲಿ ಮೊದಲ ಸಿನಿಮಾ ಉಪ್ಪೇನ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಉಪ್ಪೇನ ಕ್ರೇಜ್ ಇಂದ ಕೃತಿ ಅವರಿಗೆ ಸಾಲು ಸಾಲು ಅವಕಾಶಗಳು ಬರಲು ಶುರುವಾದವು, ಈ ವರ್ಷದ ಆರಂಭದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಪಡೆದ ಕೃತಿ ಅವರಿಗೆ ನಂತರ ಸಿಕ್ಕಿದ್ದು ಸಾಲು ಸಾಲು ಫ್ಲಾಪ್ ಸಿನಿಮಾಗಳು. ಕೃತಿ ಅವರಿಗೆ ಈಗ ಒಂದು ದೊಡ್ಡ ಅವಕಾಶ ಕೈತಪ್ಪಿ ಹೋಗಿದೆ. ಖ್ಯಾತ ಸ್ಟಾರ್ ನಟ ಸೂರ್ಯ ಮತ್ತು ಬಾಲ ಕಾಂಬಿನೇಷನ್ ಸಿನಿಮಾಗೆ ಕೃತಿ ಶೆಟ್ಟಿ ಅವರು ನಾಯಕಿಯಾಗಿ ಆಯ್ಕೆಯಾಗಿದ್ದರು.

ಸೂರ್ಯ ಅವರಂತಹ ಶ್ರೇಷ್ಠ ನಟನ ಸಿನಿಮಾ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಡಬೇಕು ಎಂದು ಕೃತಿ ಶೆಟ್ಟಿ ಬಹಳ ಆಸೆ ಇಟ್ಟುಕೊಂಡಿದ್ದರು. ಆದರೆ ಸೂರ್ಯ ಮತ್ತು ಬಾಲ ಕಾಂಬಿನೇಶನ್ ಸಿನಿಮಾ ಈಗ ಅರ್ಧಕ್ಕೆ ನಿಂತಿದೆ, ಆ ಸಿನಿಮಾ ಇಂದ ಸೂರ್ಯ ಅವರು ಹೊರನಡೆದಿದ್ದಾರೆ..ಇದರಿಂದ ಕೃತಿ ಶೆಟ್ಟಿ ಅವರಿಗೆ ಬಹಳ ಬೇಸರವಾಗಿದೆ, ಸಿನಿಮಾ ಇಂದ ಸೂರ್ಯ ಅವರು ಹೊರಬಂದಿದ್ದಾರೆ. ಅವರ ಬದಲಿಗೆ ಬೇರೆ ಯಾವ ನಟ ಬರುತ್ತಾರೆ ಎನ್ನುವ ಕುತೂಹಲ ಈಗ ಇದ್ದು, ಬೇರೆ ನಟನ ಜೊತೆಗೆ ಕೃತಿ ಶೆಟ್ಟಿ ಅವರು ನಟಿಸುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಪ್ರಸ್ತುತ ಕೃತಿ ಶೆಟ್ಟಿ ಅವರ ಕೈಯಲ್ಲಿ ಒಂದು ಮಲಯಾಳಂ ಸಿನಿಮಾ ಮಾತ್ರ ಇದೆ. ಇದನ್ನು ಓದಿ.. Kannada News: ಬಡತನದಲ್ಲಿ ಹುಟ್ಟಿ, ಕಷ್ಟ ಪಟ್ಟು ಬೆವರು ಸುರಿಸಿ, ನಟಿಯಾಗಿ ಬೆಳೆದು ರಾಧಿಕಾ ರವರು ಗಳಿಸಿರುವ ಒಟ್ಟು ಆಸ್ತಿ ಎಷ್ಟು ಗೊತ್ತೇ?

kannada news krithi | Kannada News: ಚಿಕ್ಕ ವಯಸ್ಸಿನಲ್ಲಿಯೇ ತೆಲುಗು ಚಿತ್ರರಂಗವನ್ನು ಶೇಕ್ ಮಾಡಿದ್ದ ಕನ್ನಡತಿ ಕೃತಿ ಶೆಟ್ಟಿ ಗೆ ಶಾಕ್ ಮೇಲೆ ಶಾಕ್. ಮತ್ತೊಂದು ಕಹಿ ಸುದ್ದಿ ಏನು ಗೊತ್ತೇ?
Kannada News: ಚಿಕ್ಕ ವಯಸ್ಸಿನಲ್ಲಿಯೇ ತೆಲುಗು ಚಿತ್ರರಂಗವನ್ನು ಶೇಕ್ ಮಾಡಿದ್ದ ಕನ್ನಡತಿ ಕೃತಿ ಶೆಟ್ಟಿ ಗೆ ಶಾಕ್ ಮೇಲೆ ಶಾಕ್. ಮತ್ತೊಂದು ಕಹಿ ಸುದ್ದಿ ಏನು ಗೊತ್ತೇ? 2

ನಟಿ ಕೃತಿ ಶೆಟ್ಟಿ ಈಗ ಮಲಯಾಳಂ (Mollywood) ಸ್ಟಾರ್ ನಟ ಟೊವಿನೋ ಥಾಮಸ್ (Tovino Thomas) ಅವರೊಡನೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಮತ್ತು ಭರವಸೆ ಇಟ್ಟುಕೊಂಡಿದ್ದಾರೆ ಕೃತಿ ಶೆಟ್ಟಿ. ಈ ಸಿನಿಮಾ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕೃತಿ ಶೆಟ್ಟಿ ಅವರು ಉಪ್ಪೇನ ಸಿನಿಮಾ ಸಕ್ಸಸ್ ಇಂದ ರಾತ್ರೋ ರಾತ್ರಿ ಸ್ಟಾರ್ ನಟಿಯ ಪಟ್ಟಕ್ಕೆ ಏರಿದರು, ಬಹಳ ಕಡಿಮೆ ಸಮಯದಲ್ಲಿ ಕೃತಿ ಶೆಟ್ಟಿ ಅವರು ಕೋಟಿ ಸಂಭಾವನೆ ಪಡೆಯುವ ಮಟ್ಟಕ್ಕೆ ಬೆಳೆದು ನಿಂತರು. ಸತತ ಹಿಟ್ ಪಡೆದ ನಂತರ ಕೃತಿ ಶೆಟ್ಟಿ ಅವರು, ಫ್ಲಾಪ್ ಸಿನಿಮಗಳಿಂದ ಸ್ವಲ್ಪ ಕಂಗಾಲಾಗಿದ್ದು, ಇವರ ಅಭಿಮಾನಿಗಳು ತಮ್ಮ ಮೆಚ್ಚಿನ ನಟಿ ಬೇಗ ಕಂಬ್ಯಾಕ್ ಮಾಡಲಿ ಎನ್ನುತ್ತಿದ್ದಾರೆ. ಇದನ್ನು ಓದಿ.. Biggboss Kannada: ಮತ್ತೊಂದು ಮುಖ ತೋರಿಸಿದ ರಾಕೇಶ್ ಅಡಿಗ: ಇಷ್ಟು ದಿವಸ ಸೈಲೆಂಟ್ ಆಗಿದ್ದು ಈಗ ನೇರವಾಗಿ ಏನು ಕಿತ್ಕೊಳೋಕೆ ಆಗಲ್ಲ ಎಂದದ್ದು ಯಾಕೆ ಗೊತ್ತೇ?

Comments are closed.