Kannada News: ಬಡವರ ಮನೆ ಹುಡುಗಿ ಎಂದು ಖರ್ಚು ಹಾಕಿ ಮದುವೆಯಾದ ರೈತ: ಮೊದಲ ರಾತ್ರಿ ಆದ ಬಳಿಕ ಏನು ಮಾಡಿದ್ದಾಳೆ ಗೊತ್ತೇ??

Kannada News: ಮದುವೆ ಎನ್ನುವುದು ಎಲ್ಲರ ಜೀವನದಲ್ಲಿ ಬಹಳ ಮುಖ್ಯವಾದ ಘಟ್ಟ. ಹುಡುಗ ಮತ್ತು ಹುಡುಗಿ ಇಬ್ಬರು ಕೂಡ ಮದುವೆ ವಿಚಾರದಲ್ಲಿ ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ತಮ್ಮ ಮದುವೆಯಾದ ನಂತರ ಹೀಗೆ ಇರಬೇಕು ಎಂದು ಕನಸು ಕಾಣುತ್ತಾರೆ. ಆದರೆ ಕೆಲವೊಮ್ಮೆ ನಗು ಅಂದುಕೊಳ್ಳುವುದು ಒಂದು, ಆಗುವುದು ಒಂದು. ಮದುವೆ ನಂತರ ಹೆಂಡತಿ ಗಂಡನಿಗೆ ಮೋಸ ಮಾಡಿರುವ ಸಾಕಷ್ಟು ಘಟನೆಗಳ ನಡೆಯುವುದು ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿದೆ. ಅಂಥದ್ದೇ ಒಂದು ಘಟನೆ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

coup wom 5 | Kannada News: ಬಡವರ ಮನೆ ಹುಡುಗಿ ಎಂದು ಖರ್ಚು ಹಾಕಿ ಮದುವೆಯಾದ ರೈತ: ಮೊದಲ ರಾತ್ರಿ ಆದ ಬಳಿಕ ಏನು ಮಾಡಿದ್ದಾಳೆ ಗೊತ್ತೇ??
Kannada News: ಬಡವರ ಮನೆ ಹುಡುಗಿ ಎಂದು ಖರ್ಚು ಹಾಕಿ ಮದುವೆಯಾದ ರೈತ: ಮೊದಲ ರಾತ್ರಿ ಆದ ಬಳಿಕ ಏನು ಮಾಡಿದ್ದಾಳೆ ಗೊತ್ತೇ?? 3

ಈ ಘಟನೆ ನಡೆದಿರುವುದು ಆಗ್ರಾದಲ್ಲಿರುವ ಶಹಗಂಜ್ ನಲ್ಲಿ. ದೊಡ್ಡವರೇ ನೋಡಿ ಒಪ್ಪಿ ಮದುವೆ ಮಾಡಿದರು. ಹುಡುಗಿಯ ಮನೆಯವರು ಬಡವರು ಅವರಿಗೆ ತೊಂದರೆ ಆಗುವುದು ಬೇಡ ಎಂದು ಹುಡುಗನ ಮನೆಯವರೇ ಮದುವೆಯ ಪೂರ್ತಿ ಖರ್ಚನ್ನು ವಹಿಸಿಕೊಂಡು ಮದುವೆಯನ್ನು ಅದ್ಧೂರಿಯಾಗಿ ಮಾಡಿದರು, ಆದರೆ ಮದುವೆಯಾದ 10 ಗಂಟೆಗಳ ಒಳಗೆ, ಮದುವೆಯಾದ ಹುಡುಗಿ ಎಲ್ಲಾ ಒಡವೆಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ. ಇದನ್ನು ಓದಿ..Relationship: ಒಂದು ಹುಡುಗಿ ನೀವು ಮುಟ್ಟುವಷ್ಟು ಸಲಿಗೆ ಕೊಟ್ಟರೆ ಅದರ ಅರ್ಥ ಏನು ಗೊತ್ತೇ? ಮುಟ್ಟಲು ಬಿಟ್ಟರೆ ಏನು ಮಾಡಬೇಕು ಗೊತ್ತೇ??

ಆ ಊರಿನ ಬೆಳ್ಳಿ ವ್ಯಾಪಾರಿ ಒಬ್ಬರು ಮದುವೆಗಾಗಿ ಹುಡುಗಿಯನ್ನು ಹುಡುಕುತ್ತಿದ್ದರು, ಅಲ್ಲೇ ಹತ್ತಿರದಲ್ಲಿ ತಾಜ್ ಗಂಜ್ ಎನ್ನುವ ಪ್ರದೇಶದ ಕಾರ್ಮಿಕರು ತಮ್ಮ ಮಗಳಿಗೆ ಒಬ್ಬ ಹುಡುಗ ಬೇಕು ಎಂದು ಹುಡುಕಾಟದಲ್ಲಿದ್ದರು. ಈ ಸಂಬಂಧ ಒಪ್ಪಿಗೆಯಾಗಿ, ಹುಡುಗ ಹುಡುಗಿಗೆ ಇಷ್ಟವಾಗುತ್ತದೆ. ಬಳಿಕ ಹುಡುಗಿಯ ಮನೆಯವರು ತಮಗೆ ಕಷ್ಟವಿದೆ, ಮದುವೆ ಖರ್ಚನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿದಾಗ, ಹುಡುಗನ ಮನೆಯವರು ಅದಕ್ಕೆ ಒಪ್ಪಿಕೊಳ್ಳುತ್ತಾರೆ.

ಎರಡು ಕಡೆಯ ಖರ್ಚನ್ನು ತಾವೇ ಹಾಕಿಕೊಂಡು ಮದುವೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಮದುವೆ ಗೋರಖ್ ಪುರದಲ್ಲಿ ಅದ್ಧೂರಿಯಾಗಿ ನಡೆಯುತ್ತದೆ. ಅಲ್ಲಿಗೆ ಹುಡುಗಿಯ ಮನೆವವರು ಹುಡುಗನ ಮನೆವವರು ಬಂದು, ಮದುವೆ ಶಾಸ್ತ್ರಗಳೆಲ್ಲವು ಮುಗಿದ ನಂತರ ಮತ್ತೆ ಆಗ್ರಾಗೆ ವಾಪಸ್ ಬರುತ್ತಾರೆ. ಮದುವೆಯ ಮರುದಿನ ವಧು ಯಾರು ಊಹಿಸದ ಒಂದು ಕೆಲಸವನ್ನು ಮಾಡುತ್ತಾಳೆ. ಮನೆಯಲ್ಲೂ ಯಾರಿಗೂ ಹೇಳದೆ, ಮಧ್ಯರಾತ್ರಿ ಸಮಯದಲ್ಲಿ ಹಿತ್ತಲ ಗೋಡೆಯಿಂದ ಜಿಗಿದು ಓಡಿ ಹೋಗುತ್ತಾಳೆ. ಇದನ್ನು ಓದಿ..Relationship: ನಿಮ್ಮ ಹೆಂಡತಿ ನಿಮ್ಮನ್ನು ದೂರವಿಡುತ್ತಿದ್ದಾರೆಯೇ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಹುಡುಕಿಕೊಂಡು ಬಂದು ಎಲ್ಲವೂ ಕೊಡುತ್ತಾರೆ.

ಓಡಿಹೋಗುವ ಮೊದಲು ಮನೆಯನ್ನು ಲಾಕ್ ಮಾಡಿ ಓಡಿ ಹೋಗುತ್ತಾಳೆ. ಆ ಸಮಯದಲ್ಲಿ ಎಲ್ಲರೂ ಕೂಡ ವಧು ಓಡಿ ಹೋಗಿದ್ದಾಳೆ ಎಂದು ಹುಡುಕಾಡುವುದಕ್ಕೆ ಶುರು ಮಾಡುತ್ತಾರೆ. ಆಕೆ ಓಡಿ ಹೋಗುವುದನ್ನು ಮನೆಯ ಸೆಕ್ಯೂರಿಟಿ ಗಾರ್ಡ್ ನೋಡಿ, ಆಕೆಯನ್ನು ತಡೆದು ನಿಲ್ಲಿಸಲು ಪ್ರಯತ್ನ ಮಾಡುತ್ತಾನೆ. ಆದರೆ ಆಕೆ ಬಗ್ಗುವುದಿಲ್ಲ, ಸೆಕ್ಯೂರಿಟಿ ಗಾರ್ಡ್ ಅನ್ನೇ ಹೆದರಿಸಿ ಓಡಿ ಹೋಗುತ್ತಾಳೆ. ಈ ಘಟನೆ ಎಲ್ಲರಿಗೂ ಆಶ್ಚರ್ಯ ತಂದಿದೆ.

marriage coup wom 3 | Kannada News: ಬಡವರ ಮನೆ ಹುಡುಗಿ ಎಂದು ಖರ್ಚು ಹಾಕಿ ಮದುವೆಯಾದ ರೈತ: ಮೊದಲ ರಾತ್ರಿ ಆದ ಬಳಿಕ ಏನು ಮಾಡಿದ್ದಾಳೆ ಗೊತ್ತೇ??
Kannada News: ಬಡವರ ಮನೆ ಹುಡುಗಿ ಎಂದು ಖರ್ಚು ಹಾಕಿ ಮದುವೆಯಾದ ರೈತ: ಮೊದಲ ರಾತ್ರಿ ಆದ ಬಳಿಕ ಏನು ಮಾಡಿದ್ದಾಳೆ ಗೊತ್ತೇ?? 4

ಹುಡುಗನ ಮನೆಯವರು ಪಾಪ ಎಲ್ಲಾ ಖರ್ಚನ್ನು ತಾವೇ ಹಾಕಿ ಮದುವೆ ಮಾಡಿಕೊಂಡಿದ್ದರು. ಆದರೆ ಹುಡುಗಿ ಅವರೆಲ್ಲರನ್ನೂ ಲಾಕ್ ಮಾಡಿ, ಎಲ್ಲಾ ಒಡವೆಗಳನ್ನು ತೆಗೆದುಕೊಂಡು ಓಡಿ ಹೋಗಿದ್ದಾಳೆ. ಆಕೆಯ ಇರುದ್ಧ ಪೊಲೀಸರ ಬಳಿ ದೂರು ನೀಡಲಾಗಿದ್ದು, ಹುಡುಗಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಈಗ ಸಿಸಿಟಿವಿ ಫುಟೇಜ್ ಮತ್ತು ಇನ್ನಿತರ ಮಾಹಿತಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಬಡವರ ಮನೆಯ ಹುಡುಗಿ ಎಂದು ಎಲ್ಲಾ ಖರ್ಚು ನೋಡಿಕೊಂಡು ಮದುವೆಯಾದ ಹುಡುಗನಿಗೆ ಹೀಗಾಯಿತು ಎಂದು ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ. ಇದನ್ನು ಓದಿ..Relationship: ಅಸಲಿಗೆ ರಾತ್ರಿ ಊಟ ಆದಮೇಲೆ ಡಿಂಗ್ ಡಾಂಗ್ ಮಾಡಬಹುದುದೇ?? ಪ್ರತಿ ಪುರುಷನು ತಿಳಿದುಕೊಳ್ಳಬೇಕಾದ ವಿಷಯವೇನು ಗೊತ್ತೇ?

Comments are closed.