Lakshana: ಬಿಗ್ ನ್ಯೂಸ್, ಆಟ ಶುರು ಮಾಡಿದ ಡೆವಿಲ್: ಇದನ್ನು ತಡೆಯಲು ಭೂಪತಿ ಮಾಸ್ಟರ್ ಪ್ಲಾನ್ ಏನು ಗೊತ್ತೆ?? ಮುಂದೇನಾಗಲಿದೆ ಗೊತ್ತೇ??

Lakshana: ಕಲರ್ಸ್ ಕನ್ನಡ ವಾಹಿನಿಯ ಲಕ್ಷಣ ಧಾರವಾಹಿಯಲ್ಲಿ ಈಗ ದಿನದಿಂದ ದಿನಕ್ಕೆ ಹೆಚ್ಚಿನ ತಿರುವುಗಳು ಬರುತ್ತಲೇ ಇದೆ. ಇಷ್ಟು ದಿನ ಡೆವಿಲ್ ಯಾರು ಎಂದು ಯಾರಿಗು ಗೊತ್ತಿರಲಿಲ್ಲ. ಆದರೆ ಈಗ ಶ್ವೇತಾಗೆ ಡೆವಿಲ್ ಯಾರು ಎನ್ನುವ ಸತ್ಯ ಗೊತ್ತಾಗಿದೆ. ಭಾರ್ಗವಿನೆ ಡೆವಿಲ್ ಎಂದು ಗೊತ್ತಾದ ನಂತರ ಶ್ವೇತಾ ಭಾರ್ಗವಿಯಂಜು ಆಟ ಆಡಿಸೋದಕ್ಕೆ ಶುರು ಮಾಡಿದ್ದಾಳೆ. ಭಾರ್ಗವಿಗೆ ತಾನು ಹೇಳಿದ್ದು ಕೇಳಬೇಕು ಎನ್ನುವ ಹಾಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ. ಭಾರ್ಗವಿ ಅದನ್ನು ತಡ ಮಾಡಿದ್ದಕ್ಕೆ ಅವಳ ಬಗ್ಗೆ ಮಾಹಿತಿ ಇರುವ ಪೆನ್ ಡ್ರೈವ್ ಅನ್ನು ಮನೆಗೆ ಕಳಿಸಿದ್ದಾಳೆ.

lakshana serial latest updates kannada news | Lakshana: ಬಿಗ್ ನ್ಯೂಸ್, ಆಟ ಶುರು ಮಾಡಿದ ಡೆವಿಲ್: ಇದನ್ನು ತಡೆಯಲು ಭೂಪತಿ ಮಾಸ್ಟರ್ ಪ್ಲಾನ್ ಏನು ಗೊತ್ತೆ?? ಮುಂದೇನಾಗಲಿದೆ ಗೊತ್ತೇ??
Lakshana: ಬಿಗ್ ನ್ಯೂಸ್, ಆಟ ಶುರು ಮಾಡಿದ ಡೆವಿಲ್: ಇದನ್ನು ತಡೆಯಲು ಭೂಪತಿ ಮಾಸ್ಟರ್ ಪ್ಲಾನ್ ಏನು ಗೊತ್ತೆ?? ಮುಂದೇನಾಗಲಿದೆ ಗೊತ್ತೇ?? 3

ಆ ಪೆನ್ ಡ್ರೈವ್ ಈಗ ಭೂಪತಿ ಮತ್ತು ಚಂದ್ರಶೇಖರ್ ಅವರ ಕೈಸೇರಿದೆ. ಇಬ್ಬರು ಪೆನ್ ಡ್ರೈವ್ ಬಗ್ಗೆ ಮಾತಾಡ್ತಾ ಇದ್ದರೆ ಈ ಕಡೆ ಡೆವಿಲ್ ಭಾರ್ಗವಿಗೆ ಭಯ ಆಗೋದಕ್ಕೆ ಶುರುವಾಗಿದೆ. ಆ ಪೆನ್ ಡ್ರೈವ್ ಅನ್ನು ಇಬ್ಬರು ನೋಡಿದರೆ ಎಲ್ಲಾ ಗೊತ್ತಾಗಿ ಹೋಗುತ್ತದೆ ಎಂದು ಭಾರ್ಗವಿ ಭಯ ಪಡುವಾಗಲೇ ಶ್ವೇತಾ ಭಾರ್ಗವಿಯನ್ನು ಹುಡುಕಿಕೊಂಡು ಮನೆಗೆ ಬಂದು ಬಿಟ್ಟಿದ್ದಾಳೆ, ಶ್ವೇತಾಳನ್ನು ನೋಡಿ ಭಾರ್ಗವಿಗೆ ಇನ್ನು ಶಾಕ್ ಆಗಿದೆ. ಇದನ್ನು ಓದಿ..Film News: ನನಗೆ ಮಗು ಬೇಕು ಎಂದು ಹಠ ಹಿಡಿದು ಕುಳಿತ ಖ್ಯಾತ ಪರಿಣಿತಿ ಚೋಪ್ರಾ: ಅದು ಹೇಗೆ ಬೇಕಂತೆ ಗೊತ್ತೇ??

ನೀನು ಇಲ್ಲಿಗೆ ಯಾಕೆ ಬಂದೆ ಯಾರಾದರೂ ನೋಡಿದರೆ ಏನಾಗುತ್ತದೆ ಎಂದು ಈಗಲೇ ಹೊರಟು ಹೋಗು ಎಂದು ಭಾರ್ಗವಿ ಶ್ವೇತಾಳಿಗೆ ಹೇಳುತ್ತಿದ್ದಾಳೆ. ಆದರೆ ಶ್ವೇತ ಅಲ್ಲಿಂದ ಹೋಗುವುದಕ್ಕೆ ರೆಡಿ ಇಲ್ಲ, ಭೂಪತಿ ಮತ್ತು ಚಂದ್ರಶೇಖರ್ ಈ ಪೆನ್ ಡ್ರೈವ್ ಕಳಿಸಿರೋದು ಡೆವಿಲ್ ಇರಬಹುದಾ ಅಥವಾ ಬೇರೆ ಯಾರಾದರೂ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರಾ ಎಂದು ಚರ್ಚೆ ಮಾಡುತ್ತಿದ್ದಾರೆ. ಅದೇ ಸಮಯಕ್ಕೆ ನಕ್ಷತ್ರ ಭಾರ್ಗವಿಯನ್ನೇ ಹುಡುಕಿಕೊಂಡು ಬರುತ್ತಿದ್ದಾಳೆ.

ನಕ್ಷತ್ರಳನ್ನು ನೋಡಿದ ಭಾರ್ಗವಿಗೆ ಟೆನ್ಷನ್ ಹೆಚ್ಚಾಗಿ, ಶ್ವೇತಾಗೆ ನೀನು ಈಗಲೇ ಹೋಗು ನಕ್ಷತ್ರ ನೋಡಿದ್ರೆ ಪ್ರಾಬ್ಲಮ್ ಆಗುತ್ತೆ ಎನ್ನುತ್ತಾಳೆ, ಆದರೆ ಶ್ವೇತಾ ಗೆ ಭಯವಿಲ್ಲ, ನೀನು ನನ್ನ ಕೆಲಸ ಮಾಡಲಿಲ್ಲ ಅದಕ್ಕೆ ನಾನೇ ಬಂದೆ ಎನ್ನುತ್ತಾ ಅಲ್ಲೇ ಇರುತ್ತಾಳೆ, ನಕ್ಷತ್ರ ಹತ್ತಿರ ಬರುತ್ತಿರುವುದನ್ನು ಭಾರ್ಗವಿ ನೋಡಿ, ಶ್ವೇತಾಗೆ ಇನ್ನೊಂದು ಸಾರಿ ನೀನು ಇಲ್ಲಿಂದ ಈಗಲೇ ಹೊರಟು ಹೋಗು ಎಂದು ಹೇಳುತ್ತಾಳೆ. ನಂತರ ನಕ್ಷತ್ರ ಶ್ವೇತಾಳನ್ನು ಮನೆಯೊಳಗೆ ಕರೆದುಕೊಂಡು ಬರುತ್ತಾಳೆ. ಇದನ್ನು ಓದಿ..Film News: ಈಕೆಗಿನ್ನು 18 ವರ್ಷ: ಆದರೂ ಮೊದಲ ಲಿಪ್ ಲಾಕ್ ಬಗ್ಗೆ ನಟಿ ಹೇಳಿದ್ದು ಕೇಳಿದರೆ, ಎದ್ದು ನಿಲ್ಲುತ್ತೀರಿ. ಏನು ಹೇಳಿದ್ದಾರೆ ಗೊತ್ತೇ??

ಆದರೆ ಇದು ಯಾರಿಗೂ ಇಷ್ಟ ಆಗುವುದಿಲ್ಲ, ಚಂದ್ರಶೇಖರ್ ಮತ್ತು ಅವರ ಪತ್ನಿ ಇಬ್ಬರು ಶ್ವೇತಾಳಿಗೆ ಬಯ್ಯುತ್ತಾರೆ. ಆಗ ಭಾರ್ಗವಿ ಕೂಡ ನಾನು ಕರ್ಕೊಂಡು ಬರೋದು ಬೇಡ ಅಂತ ಹೇಳ್ದೆ ಅಣ್ಣ, ನಕ್ಷತ್ರ ಕೇಳಲಿಲ್ಲ ಎಂದು ಹೇಳುತ್ತಾಳೆ. ಬಳಿಕ ತುಕಾರಾಂ ಹಬ್ಬದ ದಿನ ಮನೆಗೆ ಕರೆಸಿ ಅವಮಾನ ಮಾಡ್ತಿದ್ದೀರಾ ಎಂದು ಅವರ ಮೇಲೆ ಕೋಪ ಮಾಡಿಕೊಂಡು ನಾವು ಈಗಲೇ ಹೊರಟು ಹೋಗ್ತೀವಿ ಎಂದಾಗ ನಕ್ಷತ್ರ ಎಲ್ಲರನ್ನು ಸಮಾಧಾನ ಮಾಡುತ್ತಾಳೆ.

lakshana serial latest updates kannada news 2 | Lakshana: ಬಿಗ್ ನ್ಯೂಸ್, ಆಟ ಶುರು ಮಾಡಿದ ಡೆವಿಲ್: ಇದನ್ನು ತಡೆಯಲು ಭೂಪತಿ ಮಾಸ್ಟರ್ ಪ್ಲಾನ್ ಏನು ಗೊತ್ತೆ?? ಮುಂದೇನಾಗಲಿದೆ ಗೊತ್ತೇ??
Lakshana: ಬಿಗ್ ನ್ಯೂಸ್, ಆಟ ಶುರು ಮಾಡಿದ ಡೆವಿಲ್: ಇದನ್ನು ತಡೆಯಲು ಭೂಪತಿ ಮಾಸ್ಟರ್ ಪ್ಲಾನ್ ಏನು ಗೊತ್ತೆ?? ಮುಂದೇನಾಗಲಿದೆ ಗೊತ್ತೇ?? 4

ನಂತರ ನಕ್ಷತ್ರ ಮತ್ತು ಭೂಪತಿ ಸಂತೋಷದಲ್ಲಿ ಮನೆಯಿಂದ ಹೊರಗೆ ಹೋಗುವುದನ್ನು ಸಹಿಸಲಿ ಡೆವಿಲ್ ಗೆ ಆಗುವುದಿಲ್ಲ, ನಿಮ್ಕಿಬ್ಬರ ಕೊನೆಯ ಶಿವರಾತ್ರಿ ಇದೇ ಎಂದು ಮನಸ್ಸಿನಲ್ಲೇ ಹೇಳಿಕೊಳ್ಳುವ ಡೆವಿಲ್ ಭಾರ್ಗವಿ, ಅವರಿಬ್ಬರನ್ನು ದೂರ ಮಾಡಲು ಹೊಸ ಮಾಸ್ಟರ್ ಪ್ಲಾನ್ ಮಾಡುವುದಕ್ಕೆ ಈಗಾಗಲೇ ಶುರು ಮಾಡಿದ್ದಾಳೆ. ಶ್ವೇತಾ ಹೇಳಿದ್ದಕ್ಕೆ ಈ ಪ್ಲಾನ್ ಮಾಡುತ್ತಿಲ್ಲ, ತನ್ನ ಕಾರಣಗಳಿಗೆ ಎಂದು ಕೂಡ ಹೇಳಿದ್ದಾಳೆ. ಒಟ್ಟಿನಲ್ಲಿ ಈ ಕಥೆ ಮುಂದೆ ಯಾವ ಹಂತ ತಲುಪುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ತಾನೇ ಎಲ್ಲ ಎಂದು ಮೆರೆಯುತ್ತಿದ್ದ ರಶ್ಮಿಕಾಗೆ ಶಾಕ್ ಕೊಟ್ಟ ಪುಷ್ಪ 2 ತಂಡ: ಅಲ್ಲೂ ಅರ್ಜುನ್ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ??

Comments are closed.