Kannada News: ಆತನಿಗೆ ಅಷ್ಟು ವಯಸ್ಸಾಗಿದ್ದರೂ ಪವಿತ್ರ ರವರಿಗೆ ನರೇಶ್ ಮೇಲೆ ಪ್ರೀತಿ ಹುಟ್ಟಿದ್ದು ಹೇಗೆ ಗೊತ್ತೇ?? ಇದಕೆಲ್ಲ ಕಾರಣ ಏನು ಗೊತ್ತೇ??

Kannada News: ನಟಿ ಪವಿತ್ರ ಲೋಕೇಶ್ (Pavitra Lokesh) ಮತ್ತು ನರೇಶ್ (Naresh) ಅವರು ಮದುವೆಯಾಗುತ್ತಿರುವ ಸುದ್ದಿ ಇದೀಗ ಸ್ವತಃ ಅವರೇ ಘೋಷಿಸಿದ್ದಾರೆ. ಈ ಇಬ್ಬರು ತಾವು ಮದುವೆಯಾಗುತ್ತಿರುವ ಸುದ್ದಿಯನ್ನು ತಿಳಿಸಿದ ತಕ್ಷಣವೇ ಕನ್ನಡ ಹಾಗೂ ತೆಲುಗು ಎರಡು ಸುದ್ದಿ ವಾಹಿನಿಗಳು ಹಾಗೂ ಎಲ್ಲಾ ಮಾಧ್ಯಮಗಳಲ್ಲಿ ಈ ಜೋಡಿಯ ಕುರಿತಾಗಿ ಸಾಕಷ್ಟು ಸುದ್ದಿ ಆಗುತ್ತಿದೆ. ಇಷ್ಟು ಮಾತ್ರವಲ್ಲದೆ ಹಲವಾರು ತಿಂಗಳುಗಳಿಂದ ಈ ಜೋಡಿ ಕುರಿತು ವದಂತಿಗಳು ಹರಿದಾಡುತ್ತಲೇ ಇದೆ. ಈ ಜೋಡಿಯ ಕುರಿತಾಗಿ ಸಾಕಷ್ಟು ಗಾಸಿಪ್ ಗಳು ಕೇಳಿ ಬರುತ್ತಿವೆ. ತಮ್ಮ ಮದುವೆಯ ವಿಷಯವನ್ನು ಇಟ್ಟುಕೊಂಡು ಅನಗತ್ಯ ಸುದ್ದಿ ಮಾಡುತ್ತಿರುವವರಿಗೆ ಉತ್ತರಿಸಿರುವ ನರೇಶ್ ಅವರು ತಮ್ಮ ಇಬ್ಬರ ನಡುವೆ ಪ್ರೀತಿ ಹೇಗೆ ಹುಟ್ಟಿತು ಎನ್ನುವುದರ ಕುರಿತಾಗಿ ಮೊದಲ ಬಾರಿಗೆ ಸತ್ಯ ಬಾಯಿಬಿಟ್ಟಿದ್ದಾರೆ.

ನಟಿ ಪವಿತ್ರ ಲೋಕೇಶ್ ಮತ್ತು ನರೇಶ್ ಅವರು ಮದುವೆಯಾಗುತ್ತಿರುವ ವಿಷಯ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಇನ್ನು ಈ ವಿಷಯವಾಗಿ ಇದೀಗ ನರೇಶ್ ಅವರು ಸುದ್ದಿ ವಾಹಿನಿಗಳಿಗೆ ಮಾಧ್ಯಮಗೋಷ್ಠಿ ನಡೆಸಿ ಸಾಕಷ್ಟು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ. ಇದೇ ವೇಳೆ ನರೇಶ ಮತ್ತು ಪವಿತ್ರ ಅವರ ಲವ್ ಸ್ಟೋರಿ ಹೇಗೆ ಶುರುವಾಯಿತು ಎನ್ನುವುದರ ಕುರಿತಾಗಿಯೂ ಮಾಹಿತಿ ಹೊರ ಬಿದ್ದಿದೆ. ಅಂದ ಹಾಗೆ ನಟಿ ಪವಿತ್ರ ಲೋಕೇಶ್ ಹಾಗೂ ನರೇಶ್ ಇಬ್ಬರು ಕಲಾವಿದರಾಗಿ ಗುರುತಿಸಿಕೊಂಡಿರುವುದು ಮಾತ್ರವಲ್ಲದೆ ಈ ಜೋಡಿ ಹಲವರು ಸಿನಿಮಾಗಳಲ್ಲಿ ಕೂಡ ಜೋಡಿಯಾಗಿ ಕಾಣಿಸಿಕೊಂಡಿದೆ. ಅಲ್ಲದೆ ಈ ಮೊದಲು ಸಹ ಸಾಕಷ್ಟು ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಆದರೆ ಆಗ ಯಾರು ಸಹ ಈ ಜೋಡಿ ಬಗ್ಗೆ ಮಾತನಾಡುತ್ತಿರಲಿಲ್ಲ. ಆದರೆ ಇತ್ತೀಚಿನ ವಿದ್ಯಮಾನಗಳ ನಂತರ ಈ ಜೋಡಿ ಸಾಕಷ್ಟು ಸುದ್ದಿ ಆಗುತ್ತಿದೆ. ಇದನ್ನು ಓದಿ..Biggboss Kannada: ರೂಪೇಶ್ ರಾಜಣ್ಣ ಅಲ್ಲ, ರೂಪೇಶ್ ಶೆಟ್ಟಿ ನು ಅಲ್ಲ, ನಿಜಕ್ಕೂ ಯಾರು ಗೆಲ್ಲಬೇಕಾಗಿತ್ತು ಗೊತ್ತೇ? ಜನರು ಏನು ಹೇಳುತ್ತಿದ್ದಾರೆ ಗೊತ್ತೇ??

kannada news naresh pavi | Kannada News: ಆತನಿಗೆ ಅಷ್ಟು ವಯಸ್ಸಾಗಿದ್ದರೂ ಪವಿತ್ರ ರವರಿಗೆ ನರೇಶ್ ಮೇಲೆ ಪ್ರೀತಿ ಹುಟ್ಟಿದ್ದು ಹೇಗೆ ಗೊತ್ತೇ?? ಇದಕೆಲ್ಲ ಕಾರಣ ಏನು ಗೊತ್ತೇ??
Kannada News: ಆತನಿಗೆ ಅಷ್ಟು ವಯಸ್ಸಾಗಿದ್ದರೂ ಪವಿತ್ರ ರವರಿಗೆ ನರೇಶ್ ಮೇಲೆ ಪ್ರೀತಿ ಹುಟ್ಟಿದ್ದು ಹೇಗೆ ಗೊತ್ತೇ?? ಇದಕೆಲ್ಲ ಕಾರಣ ಏನು ಗೊತ್ತೇ?? 2

ಇನ್ನು ನಟಿ ಪವಿತ್ರ ಲೋಕೇಶ್ ಅವರು ಶಿವನ ಪರಮಭಕ್ತಯಂತೆ. ಶಿವನನ್ನು ಅವರು ಹೆಚ್ಚಾಗಿ ನಂಬುತ್ತಾರೆ. ಅಲ್ಲದೆ ಶಿವನ ಕುರಿತಾಗಿ ಅವರು ಒಂದು ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದರಂತೆ. ಆ ಸ್ಕ್ರಿಪ್ಟನ್ನು ಸಿನಿಮಾವಾಗಿಸುವುದು ಅವರ ಕನಸಾಗಿತ್ತು. ಹೀಗಾಗಿ ಈ ವಿಷಯವನ್ನು ನರೇಶ ಅವರಿಗೆ ತಿಳಿಸಿ ಅವರ ಸಹಾಯ ಕೇಳಿದರಂತೆ. ಪವಿತ್ರ ಅವರಿಗೆ ಸಹಾಯ ಮಾಡಲು ಒಪ್ಪಿಕೊಂಡ ನರೇಶ್ ಅವರು ಅವರಿಗೆ ಒಂದು ದೇವಸ್ಥಾನವನ್ನು ಸಹ ದತ್ತು ತೆಗೆದುಕೊಟ್ಟರಂತೆ. ಪವಿತ್ರ ಅವರಿಗೆ ದೇವಸ್ಥಾನದ ಗಿಫ್ಟ್ ನೀಡಿದ ನಂತರವೇ ಈ ಜೋಡಿಯ ಕುರಿತಾಗಿ ಗಾಸಿಪ್ ಹರಿದಾಡಲು ಶುರುವಾಗಿದ್ದು. ಇನ್ನು ಕನ್ನಡ, ತೆಲುಗು ಎರಡು ಸುದ್ದಿ ಹಾಗೂ ಮಾಧ್ಯಮಗಳಲ್ಲಿ ಈ ಜೋಡಿಯ ಕುರಿತಾಗಿಯೇ ಚರ್ಚೆಗಳು ನಡೆಯುತ್ತಿವೆ. ಇದೀಗ ಈ ಜೋಡಿಗೆ ಲವ್ ಶುರುವಾಗಿದ್ದು ಹೇಗೆ ಎನ್ನುವುದರ ಕುರಿತಾದ ಮಾಹಿತಿಯು ಹೊರ ಬಿದ್ದು ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ಮದುವೆ ಸುದ್ದಿ ಘೋಷಣೆ ಮಾಡಿದ ಪವಿತ್ರ: ಆದರೆ ಈ ಮದುವೆ ಮುರಿದು ಬಿದ್ದರೆ, ನರೇಶ್ ಎಷ್ಟು ಕೋಟಿ ಪರಿಹಾರ ಕೊಡಬೇಕು ಗೊತ್ತೇ? ಒಪ್ಪಂದವೇನು ಗೊತ್ತೇ?

Comments are closed.