Kannada News: ಯಶಸ್ವಿ ನಟ: ಸಿಕ್ಕಿದ್ದೇ ಚಾನ್ಸ್ ಎಂದು ಮೂರು ಮದುವೆಯಾಗಿದ್ದು ಯಾಕೆ ಗೊತ್ತೇ?? ಅದರ ಹಿಂದಿನ ಕಾರಣವೇನು ಗೊತ್ತೇ?? ತಿಳಿದರೆ ನೀವು ಅದೇ ಕೆಲಸ ಮಾಡ್ತೀರಾ.

Kannada News: ನಟ ಬಾಲಕೃಷ್ಣ (Balakrishna) ನಡೆಸಿಕೊಡುವ ಅನ್ಸ್ಟಾಪಬಲ್ (Unstoppable) ಕಾರ್ಯಕ್ರಮ ಸದ್ಯ ಅತ್ಯಂತ ಜನಪ್ರಿಯವಾಗಿದೆ. ಸೀಸನ್ 1 ಗಿಂತಲೂ ಈಗ ನಡೆಯುತ್ತಿರುವ ಸೀಸನ್ 2 ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದೇ ಹೇಳಬಹುದು. ಸದ್ಯ ಈ ಕಾರ್ಯಕ್ರಮದಲ್ಲಿ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಅತಿಥಿಯಾಗಿ ಆಗಮಿಸಿದ್ದು, ಅವರು ತಮ್ಮ ಮೂರು ಮದುವೆಗಳ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. ಪವನ್ ಕಲ್ಯಾಣ್ 1997ರಲ್ಲಿ ನಂದಿನಿ ಎಂಬ ಹುಡುಗಿಯನ್ನು ಮದುವೆಯಾದರು. ಬಳಿಕ ಆಕೆಯಿಂದ 2007ರಲ್ಲಿ ವಿಚ್ಛೇದನ ಪಡೆದರು. ತದನಂತರ 2008ರಲ್ಲಿ ರೇಣು (Renu Desai) ಎಂಬುವವರ ಜೊತೆಗೆ ಮದುವೆಯಾದರು. ಆ ಬಳಿಕ ಅವರಿಗೂ ವಿಚ್ಛೇದನ ನೀಡಿ ರಷ್ಯಾದ ಅನ್ನಾ ಲೆಜಿನೆ ಎಂಬುವರೊಂದಿಗೆ ವಿವಾಹವಾಗಿದ್ದಾರೆ.

ಪವನ್ ಕಲ್ಯಾಣ್ ಟಾಲಿವುಡ್ ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವುದು ಮಾತ್ರವಲ್ಲದೆ ಟಾಪ್ ಸ್ಟಾರ್ ನಟನಾಗಿ ಹೆಸರು ಮಾಡಿದ್ದಾರೆ. ಅವರು ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಕಿರಿಯ ಸಹೋದರನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆನಂತರ ಬಾಲಿವುಡ್ ಗು ಲಗ್ಗೆ ಇಟ್ಟರು. ಅಂತಹಂತವಾಗಿ ಬೆಳೆದು ಇದೀಗ ತೆಲುಗಿನಲ್ಲಿ ಸ್ಟಾರ್ ನಟನಾಗಿ ಹೆಸರು ಮಾಡಿದ್ದಾರೆ. ಸುಸ್ವಾಗತಂ, ತೊಲಿಪ್ರೇಮ, ತಮ್ಮುಡು, ಖುಷಿ, ಗಬ್ಬರ್ ಸಿಂಗ್, ಅತ್ತಾರಿಂಟಿಕಿ ದಾರೇದಿ, ವಕೀಲ್ ಸಾಬ್, ಭೀಮ್ಲಾ ನಾಯಕ್ ಮುಂತಾದ ಸಿನಿಮಾಗಳ ಜನಪ್ರಿಯತೆ ಅವರನ್ನು ಸ್ಟಾರ್ ನಟನಾಗಿ ಮೆರೆಯುವಂತೆ ಮಾಡಿದೆ. ಇದನ್ನು ಓದಿ..Kannada News: ಹಿರಿಯ ನಟ ದತ್ತಣ್ಣ ರವರು ಮದುವೆಯಾಗದೆ ಉಳಿದಿದ್ದು ಯಾಕೆ ಗೊತ್ತೇ?? ಅವರೇ ನೀಡಿದ ಉತ್ತರ ಕೇಳಿದರೆ, ಒಂದು ಕ್ಷಣ ಶಾಕ್ ಆಗ್ತೀರಾ.

kannada news pavan kalyan about 3 marriage | Kannada News: ಯಶಸ್ವಿ ನಟ: ಸಿಕ್ಕಿದ್ದೇ ಚಾನ್ಸ್ ಎಂದು ಮೂರು ಮದುವೆಯಾಗಿದ್ದು ಯಾಕೆ ಗೊತ್ತೇ?? ಅದರ ಹಿಂದಿನ ಕಾರಣವೇನು ಗೊತ್ತೇ?? ತಿಳಿದರೆ ನೀವು ಅದೇ ಕೆಲಸ ಮಾಡ್ತೀರಾ.
Kannada News: ಯಶಸ್ವಿ ನಟ: ಸಿಕ್ಕಿದ್ದೇ ಚಾನ್ಸ್ ಎಂದು ಮೂರು ಮದುವೆಯಾಗಿದ್ದು ಯಾಕೆ ಗೊತ್ತೇ?? ಅದರ ಹಿಂದಿನ ಕಾರಣವೇನು ಗೊತ್ತೇ?? ತಿಳಿದರೆ ನೀವು ಅದೇ ಕೆಲಸ ಮಾಡ್ತೀರಾ. 2

2009ರಲ್ಲಿ ಅವರು ಅಣ್ಣ ಪ್ರಜಾರಾಜ್ಯಂ ಪಕ್ಷದ ಮೂಲಕ ರಾಜಕೀಯಕ್ಕೂ ಪ್ರವೇಶಿಸಿದರು. 2014ರಲ್ಲಿ ತಮ್ಮದೇ ಆದ ಜನ ಸೇನಾ ಪಕ್ಷವನ್ನು ಸ್ಥಾಪಿಸಿದರು. ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಪವನ್ ಕಲ್ಯಾಣ್ ಇದೀಗ ಮುಂದಿನ ಚುನಾವಣೆಗಾಗಿ ಭರ್ಜರಿ ತಯಾರಿ ನಡೆಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಪವನ್ ಕಲ್ಯಾಣ್ ಕುರಿತಾಗಿ ಇದುವರೆಗೆ ಯಾವುದೇ ವಿವಾದ ಮತ್ತು ಆಕ್ಷೇಪಗಳು ಇಲ್ಲ. ಅಲ್ಲದೆ ಯಾವುದೇ ಭ್ರಷ್ಟಾಚಾರದ ಆರೋಪಗಳು ಸಹ ಇಲ್ಲದಿರುವುದು ವಿಶೇಷ. ಇದೇ ಕಾರಣಕ್ಕಾಗಿ ವಿರೋಧಿಗಳು ಅವರ ವೈಯಕ್ತಿಕ ಜೀವನಕ್ಕೆ ಗುರಿ ಮಾಡಿದ್ದು ಪವನ್ ಕಲ್ಯಾಣ್ ಮೂರು ಮೂರು ಮದುವೆಗಳ ಬಗ್ಗೆ ಪದೇಪದೇ ಟೀಕಿಸಲಾಗುತ್ತಿದೆ. ಅವರ ವೈಯಕ್ತಿಕ ಜೀವನವನ್ನು ಗೇಲಿ ಮಾಡುತ್ತಿರುವ ವಿರೋಧಿಗಳು ಅವರ ಮೂರು ಮದುವೆಯ ಕುರಿತಾಗಿ ಹಾಸ್ಯ ಮಾಡುತ್ತಿದ್ದಾರೆ. ಹೀಗಾಗಿ ಪವನ್ ಕಲ್ಯಾಣ್ ಅನ್ಸ್ಟಾಪಬಲ್ ಕಾರ್ಯಕ್ರಮದಲ್ಲಿ ಈ ಕುರಿತಾಗಿ ಮಾತನಾಡಿದ್ದಾರೆ. ಇದನ್ನು ಓದಿ..Kannada News: ಮದುವೆಯಾದ ಎರಡನೇ ದಿನಕ್ಕೆ ರಾಹುಲ್ ಗೆ ಶಾಕ್ ಕೊಟ್ಟ ಆಥಿಯಾ: ನೆಟ್ಟಿಗರು ಫುಲ್ ಗರಂ. ಆಥಿಯಾ ಕೊಟ್ಟ ಶಾಕ್ ನಡುಗಿದ ರಾಹುಲ್. ಏನಾಗಿದೆ ಗೊತ್ತೇ??

Comments are closed.