Kannada News: ಮಹಾಲಕ್ಷ್ಮಿಯನ್ನು ಪಟಾಯಿಸಿ ಮದುವೆಯಾಗಿರುವ ರವೀಂದರ್ ಗೆ ಸ್ವರ್ಗ ಯಾವುದು ಅಂತೇ ಗೊತ್ತೇ?? ಅದೊಂದು ಇದ್ರೆ ಸಾಕಂತೆ.

Kannada News: ಕಾಲಿವುಡ್ ನಲ್ಲಿ ಬಹಳ ಸೆನ್ಸೇಷನ್ ಆಗಿರುವ ಜೋಡಿ ಮಹಾಲಕ್ಷ್ಮಿ ಮತ್ತು ರವೀಂದ್ರನ್ ದಂಪತಿ ಎಂದು ಹೇಳಬಹುದು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಮದುವೆಯಾದರು. ಮದುವೆಯಾದ ಸಮಯದಿಂದಲೂ ಈ ಜೋಡಿ ಟ್ರೋಲ್ ಆಗುತ್ತಲೇ ಇದ್ದಾರೆ. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ತಮ್ಮ ಪಾಡಿಗೆ ತಾವು ಲೈಫ್ ಎಂಜಾಯ್ ಮಾಡುತ್ತಾ ಇದ್ದಾರೆ. ಹೊರಗಡೆ ಡಿನ್ನರ್, ಔಟಿಂಗ್ ಎಂದು ಹೊರಗಡೆ ಹೋಗುತ್ತಲೇ ಇರುತ್ತಾರೆ.

ಮಹಾಲಕ್ಷ್ಮಿ ಅವರು ಮೊದಲಿಗೆ ಕಿರುತೆರೆಯಲ್ಲಿ ಧಾರವಾಹಿಗಳ ಮೂಲಕ ನಟಿಯಾಗಿ ಗುರುತಿಸಿಕೊಂಡಿದ್ದರು. ಬಳಿಕ ಸಿನಿಮಾಗಳಲ್ಲೂ ಸಹ ನಟಿಸಿದ್ದರು. ಇನ್ನು ರವೀಂದ್ರನ್ ಅವರು ಸಿನಿಮಾ ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳು ಮತ್ತು ಸೀರಿಯಲ್ ಗಳನ್ನು ನಿರ್ಮಾಣ ಮಾಡಿದ್ದಾರೆ, ಹಾಗೆಯೇ ಕೆಲವು ಸಿನಿಮಾಗಳ ವಿತರಣೆ ಸಹ ಮಾಡಿದ್ದಾರೆ ರವೀಂದ್ರನ್. ಮಹಾಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆಯಾದರು. ಈ ಜೋಡಿ ಮದುವೆ ಬಹಳ ಸುದ್ದಿಯಾಗಿತ್ತು. ಇದನ್ನು ಓದಿ..Kannada News: ಹಣಕ್ಕಾಗಿ ಮಾಡಬಾರದ ಕೆಲಸ ಮಾಡಿ, ಈಗ ಸಿನಿಮಾ ಜೀವನವನ್ನೇ ಕಳೆದುಕೊಂಡ ಇಲಿಯಾನ: ಪಾಪ ಬೆಣ್ಣೆಯಂತಹ ನಟಿಯ ಕಥೆ ಏನಾಗಿದೆ ಗೊತ್ತೇ??

kannada news producer ravinder chandrasekar about his life | Kannada News: ಮಹಾಲಕ್ಷ್ಮಿಯನ್ನು ಪಟಾಯಿಸಿ ಮದುವೆಯಾಗಿರುವ ರವೀಂದರ್ ಗೆ ಸ್ವರ್ಗ ಯಾವುದು ಅಂತೇ ಗೊತ್ತೇ?? ಅದೊಂದು ಇದ್ರೆ ಸಾಕಂತೆ.
Kannada News: ಮಹಾಲಕ್ಷ್ಮಿಯನ್ನು ಪಟಾಯಿಸಿ ಮದುವೆಯಾಗಿರುವ ರವೀಂದರ್ ಗೆ ಸ್ವರ್ಗ ಯಾವುದು ಅಂತೇ ಗೊತ್ತೇ?? ಅದೊಂದು ಇದ್ರೆ ಸಾಕಂತೆ. 2

ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಈ ಜೋಡಿ, ಇದೀಗ ರವೀಂದ್ರನ್ ಅವರು ಫೋಟೋ ಶೇರ್ ಮಾಡಿ, “ಹೆಚ್ಚು ಹಾರಿದಷ್ಟು ಮೋಡ ಮತ್ತು ಆಕಾಶ ಕಾಣಿಸುತ್ತದೆ.. ನೀನು ಹೆಚ್ಚು ನಕ್ಕಷ್ಟು ನನ್ನ ಒಳಗೆ ಸ್ವರ್ಗ ಕಾಣಿಸುತ್ತದೆ.. ಯಾವಾಗಲೂ ಸಂತೋಷವಾಗಿರು..” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಮಹಾಲಕ್ಷ್ಮಿ ಅವರು ಕಮೆಂಟ್ ಬರೆದಿದ್ದು, ಯೂ ಆರ್ ಮೈ ಲವ್ ನಿಮ್ಮ ಹೆಂಡತಿ ಆಗಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ..ಎಂದು ಬರೆದಿದ್ದಾರೆ. ಇದೀಗ ಈ ಪೋಸ್ಟ್ ಭಾರಿ ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ಪವನ್ ಅಭಿಮಾನಿಗಳಿಗೆ ಷಾಕಿಂಗ್ ನ್ಯೂಸ್; ಭಯಂಕರ ಕಾಯಿಲೆಯಿಂದ ಬಳಲುತ್ತಿರುವ ಪವನ್. ಅವರೇ ಹೇಳಿದ್ದೇನು ಗೊತ್ತೇ??

Comments are closed.