Kannada News: ಕನ್ನಡದಿಂದ ಕಣ್ಮರೆಯಾಗಿ ತೆಲುಗಿಗೆ ಹೋಗಿ, ಅಲ್ಲೇ ಮದುವೆಯಾಗಿದ್ದ ರಚಿತಾ ಮಹಾಲಕ್ಷ್ಮಿ ಜೀವನದಲ್ಲಿ ಬಿರುಗಾಳಿ. ಏನಾಗಿದೆ ಗೊತ್ತೇ?

Kannada News: ಕನ್ನಡದಲ್ಲಿ ಕೆಲವು ಧಾರವಾಹಿಗಳು ಮತ್ತು ಸಿನಿಮಾಗಳ ಮೂಲಕ ಸುದ್ದಿಯಾಗಿದ್ದವರು, ನಟಿ ರಚಿತಾ ಮಹಾಲಕ್ಷ್ಮಿ, ಕನ್ನಡದಲ್ಲಿ ಕೆಲವು ಧಾರವಾಹಿಗಳಲ್ಲಿ ನಟಿಸಿದ ನಂತರ ತಮಿಳಿಗೆ ಹಾರಿದರು. ತಮಿಳಿನಲ್ಲಿ ಕೆಲವು ಧಾರವಾಹಿಗಳಲ್ಲಿ ನಟಿಸಿ, ಅಲ್ಲಿನ ನಟ ದಿನೇಶ್ ಗೋಪಾಲಸ್ವಾಮಿ ಅವರೊಡನೆ ಮದುವೆಯಾದರು ರಚಿತಾ ಮಹಾಲಕ್ಷ್ಮಿ. ಪಿರಿವೊಮ್ ಸಂದಿಪ್ಪೊಮ್ ಎನ್ನುವ ಧಾರವಾಹಿಯಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದರು..

ಧಾರವಾಹಿ ಚಿತ್ರೀಕರಣ ಸಮಯದಲ್ಲಿ ರಚಿತಾ ಮತ್ತು ದಿನೇಶ್ ನಡುವೆ ಸ್ನೇಹ ಪ್ರೀತಿ ಬೆಳೆದು, ನಂತರ ಇಬ್ಬರು ಹಿರಿಯರ ಒಪ್ಪಿಗೆ ಪಡೆದು ಮದುವೆಯಾದರು. ಪ್ರಸ್ತುತ ರಚಿತಾ ಮಹಾಲಕ್ಷ್ಮಿ ಅವರು ತಮಿಳು ಬಿಗ್ ಬಾಸ್ ಶೋಗೆ ಸ್ಪರ್ಧಿ ಆಗಿ ಹೋಗಿದ್ದಾರೆ. ಕಮಲ್ ಹಾಸನ್ ಅವರು ನಿರೂಪಣೆ ಮಾಡುವ ಈ ಶೋನಲ್ಲಿ ರಚಿತಾ ಮಹಾಲಕ್ಷ್ಮಿ ಅವರು 60 ದಿನಗಳ ಆಟವನ್ನು ಪೂರೈಸಿದ್ದಾರೆ. ಇನ್ನು ರಚಿತಾ ಅವರು ಧಾರಾವಾಹಿ ಮತ್ತು ಬಿಗ್ ಬಾಸ್ ವಿಚಾರಕ್ಕೆ ಮಾತ್ರವಲ್ಲದೆ, ವೈಯಕ್ತಿಕ ಜೀವನದ ವಿಷಯಕ್ಕೆ ಹೆಚ್ಚು ಸುದ್ದಿಯಾಗಿದ್ದಾರೆ. ಇದನ್ನು ಓದಿ..Kannada News: ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಬಿಗ್ ಶಾಕ್: ಚಪ್ಪಲಿ ಎಸೆತ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್. ಏನಾಗಿದೆ ಗೊತ್ತೇ? ಇವೆಲ್ಲ ಬೇಕಿತ್ತಾ??

kannada news rachitha mahalakshmi | Kannada News: ಕನ್ನಡದಿಂದ ಕಣ್ಮರೆಯಾಗಿ ತೆಲುಗಿಗೆ ಹೋಗಿ, ಅಲ್ಲೇ ಮದುವೆಯಾಗಿದ್ದ ರಚಿತಾ ಮಹಾಲಕ್ಷ್ಮಿ ಜೀವನದಲ್ಲಿ ಬಿರುಗಾಳಿ. ಏನಾಗಿದೆ ಗೊತ್ತೇ?
Kannada News: ಕನ್ನಡದಿಂದ ಕಣ್ಮರೆಯಾಗಿ ತೆಲುಗಿಗೆ ಹೋಗಿ, ಅಲ್ಲೇ ಮದುವೆಯಾಗಿದ್ದ ರಚಿತಾ ಮಹಾಲಕ್ಷ್ಮಿ ಜೀವನದಲ್ಲಿ ಬಿರುಗಾಳಿ. ಏನಾಗಿದೆ ಗೊತ್ತೇ? 2

ಅದೇನೆಂದರೆ, ಈಗ ರಚಿತಾ ಮಹಾಲಕ್ಷ್ಮಿ ಅವರು ತಮ್ಮ ಗಂಡನಿಗೆ ವಿಚ್ಛೇದನ ಕೊಡುತ್ತಿದ್ದಾರೆ ಎನ್ನುವ ವಿಷಯ ವೈರಲ್ ಆಗಿದೆ. ಮದುವೆ ಆಗಿರುವ ಹುಡುಗನ ಜೊತೆಗೆ ಎರಡು ಧಾರವಾಹಿಗಳಲ್ಲಿ ಜೊತೆಯಾಗಿ ನಟಿಸಿದ್ದರು ರಚಿತಾ ಮಹಾಲಕ್ಷ್ಮಿ, ಆದರೆ ಇದೀಗ ಇವರು ಗಂಡನಿಂದ ದೂರವಾಗುತ್ತಾರೆ ಎನ್ನುವ ವಿಷಯ, ಬಿಗ್ ಬಾಸ್ ಮನೆಯೊಳಗೆ ಇರುವಾಗ ವೈರಲ್ ಆಗುತ್ತಿದೆ. ಲಾಕ್ ಡೌನ್ ಸಮಯದಲ್ಲೇ ರಚಿತಾ ಮಹಾಲಕ್ಷ್ಮಿ ಮತ್ತು ಅವರ ಪತಿಯ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈಗ ಇಂಥಹ ಸುದ್ದಿಯೊಂದು ಕೇಳಿಬರುತ್ತಿದ್ದು, ಇದು ನಿಜವೋ ಸುಳ್ಳೋ ಎನ್ನುವುದು ರಚಿತಾ ಮಹಾಲಕ್ಷ್ಮಿ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಗೊತ್ತಾಗಲಿದೆ. ಇದನ್ನು ಓದಿ.. Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

Comments are closed.