Kannada News: ಮದುವೆಯಾಗಿ ಹತ್ತು ವರ್ಷ ಆದಮೇಲೆ ತಾಯಿಯಾದರೂ, ಚಿರು ಕುಟುಂಬದಲ್ಲಿ ಇಲ್ಲ ಸಂತೋಷ. ರಾಮ್ ಚರಣ್ ತಾಯಿ ಮಾಡಿದ್ದೇನು ಗೊತ್ತೇ?

Kannada News: ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರ ಮಗ ರಾಮ್ ಚರಣ್ ತೇಜ್ (Ram Charan Tej) ಇಂದು ಪ್ಯಾನ್ ಇಂಡಿಯಾ ಹೀರೋ ಆಗಿ ಹೆಸರು ಮಾಡಿದ್ದಾರೆ. ಆರ್.ಆರ್.ಆರ್ (RRR) ಸಿನಿಮಾ ಮೂಲಕ ಇವರು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿದರು. ಈಗ ಖ್ಯಾತ ನಿರ್ದೇಶಕ ಶಂಕರ್ ಅವರ ಜೊತೆಗೆ ಮೆಗಾ ಪ್ರಾಜೆಕ್ಟ್ ನಲ್ಲಿ ಬ್ಯುಸಿ ಆಗಿದ್ದಾರೆ ರಾಮ್ ಚರಣ್. ಇವರು ಕೆರಿಯರ್ ನಲ್ಲಿ ಟಾಪ್ ಗೆ ಹೋಗಿ ಜೀವನ ಬಹಳ ಚೆನ್ನಾಗಿದೆ ಎಂದುಕೊಂಡರು ಕೂಡ, ಒಂದೇ ಒಂದು ಕೊರಗು ಇತ್ತು. ಅದೇನೆಂದರೆ, ರಾಮ್ ಚರಣ್ ತೇಜ್ ಮತ್ತು ಉಪಾಸನಾ (Upasana Kamineni) ದಂಪತಿಗೆ ಮದುವೆಯಾಗಿ 10 ವರ್ಷ ಆಗಿದ್ದರುಜ್ ಇನ್ನು ಮಕ್ಕಳಾಗಿಲ್ಲ ಎನ್ನುವ ಅದೊಂದು ಬೇಸರ ಮೆಗಾಸ್ಟಾರ್ ಕುಟುಂಬದಲ್ಲಿ ಇತ್ತು.

ಇದೆ ವಿಷಯಕ್ಕಾಗಿ, ಮದುವೆ ಆಗಿ 10 ವರ್ಷ ಆಗಿದ್ದರು ಇನ್ನು ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ರಾಮ್ ಚರಣ್ ತೇಜ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಆದರೆ ಈಗ 10 ವರ್ಷಗಳ ನಂತರ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಉಪಾಸನಾ ಅವರು ಗರ್ಭಿಣಿ ಆಗಿದ್ದಾರೆ ಎನ್ನುವ ವಿಷಯ ಈಗ ತಿಳಿದುಬಂದಿದೆ. ಉಪಾಸನಾ ಅವರಿಗೆ 3 ತಿಂಗಳಾಗಿದ್ದು, ಅವರ ಗರ್ಭಾವಸ್ಥೆ ವೀಕ್ ಆಗಿರುವ ಕಾರಣ ವೈದ್ಯರು ಬಹಳ ಹುಷಾರಾಗಿ ಇರಬೇಕು ಎಂದು ತಿಳಿಸಿದ್ದಾರಂತೆ. ಒಟ್ಟಿನಲ್ಲಿ ರಾಮ್ ಚರಣ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಷಯ ತಿಳಿದು, ಅಭಿಮಾನಿಗಳು ಬಹಳ ಸಂತೋಷ ಪಟ್ಟಿದ್ದಾರೆ. ಇದನ್ನು ಓದಿ..Kannada News: ದೈವ ಅನುಮತಿ ನೀಡಿದರು ಕೂಡ ಕಾಂತಾರ 2 ಸಿನೆಮಾ ಮಾಡುವುದಕ್ಕೆ ಮೀನಾ ಮೇಷ ಎಣಿಸುತ್ತಿರುವ ರಿಷಬ್, ಯಾಕೆ ಅಂತೇ ಗೊತ್ತೇ??

kannada news ramcharan upasana | Kannada News: ಮದುವೆಯಾಗಿ ಹತ್ತು ವರ್ಷ ಆದಮೇಲೆ ತಾಯಿಯಾದರೂ, ಚಿರು ಕುಟುಂಬದಲ್ಲಿ ಇಲ್ಲ ಸಂತೋಷ. ರಾಮ್ ಚರಣ್ ತಾಯಿ ಮಾಡಿದ್ದೇನು ಗೊತ್ತೇ?
Kannada News: ಮದುವೆಯಾಗಿ ಹತ್ತು ವರ್ಷ ಆದಮೇಲೆ ತಾಯಿಯಾದರೂ, ಚಿರು ಕುಟುಂಬದಲ್ಲಿ ಇಲ್ಲ ಸಂತೋಷ. ರಾಮ್ ಚರಣ್ ತಾಯಿ ಮಾಡಿದ್ದೇನು ಗೊತ್ತೇ? 2

ಒಂದು ಕಡೆ ಉಪಾಸನಾ ಅವರು ಗರ್ಭಿಣಿ ಆಗಿರುವುದು ಎಲ್ಲರಿಗು ಬಹಳ ಸಂತೋಷ ನೀಡಿದ್ದರು ಕೂಡ, ಮೆಗಾಸ್ಟಾರ್ ಚಿರಂಜೀವಿ ಅವರ ತಾಯಿ ಅಂಜನಮ್ಮ (Anjanamma) ಅವರು ಮಾತ್ರ, ಈ ವಿಚಾರದಲ್ಲಿ ಸ್ವಲ್ಪ ಗಂಭೀರವಾಗಿದ್ದಾರೆ. ಉಪಾಸನಾ ಅವರು ಸ್ವಲ್ಪ ಹುಷಾರಾಗಿ ಇರಬೇಕು ಎಂದು ವೈದ್ಯರು ಹೇಳಿರುವುದರಿಂದ, ಅಂಜನಮ್ಮ ಅವರಿಗೆ ಸ್ವಲ್ಪ ಭಯವಾಗಿದೆ. ಮೆಗಾಸ್ಟಾರ್ ಚಿರಂಜೀವಿ ಅವರ ಪತ್ನಿ ಸುರೇಖಾ (Surekha) ಅವರು ಕೂಡ ಇದೇ ಕಾರಣದಿಂದ ಟೆನ್ಷನ್ ನಲ್ಲಿದ್ದಾರೆ. ಒಟ್ಟಿನಲ್ಲಿ ಇವರ ಕುಟುಂಬಕ್ಕೆ ಆ ದೇವರು ಒಳ್ಳೆಯ ರೀತಿಯಲ್ಲಿ, ಆರೋಗ್ಯವಾದ ಮಗುವನ್ನು ಕರುಣಿಸಲಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ.. Kannada Astrology: ಮನೆಯಲ್ಲಿ ಅಪ್ಪಿ ತಪ್ಪಿಯೂ ಕೂಡ ಕನ್ನಡಿಯನ್ನು ಈ ದಿಕ್ಕಿನಲ್ಲಿ ಇಡಬೇಡಿ, ಹಣ ನಿಲ್ಲುವುದಿಲ್ಲ, ಕಷ್ಟ ಅನುಭವಿಸ್ತೀರಾ. ಯಾವ ದಿಕ್ಕು ಗೊತ್ತೇ?

Comments are closed.