Kannada News: ತೆಲುಗು ಚಿತ್ರರಂಗದಿಂದ ಕನ್ನಡತಿ ಪೂಜಾ ರವರನ್ನು ಹೊರದಬ್ಬಿದ ರಶ್ಮಿಕಾ: ಏನು ಮಾಡಿದ್ದಾರೆ ಗೊತ್ತೇ??

Kannada News: ತೆಲುಗು ಚಿತ್ರರಂಗದ ಖ್ಯಾತ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಅವರು ಕೂಡ ಒಬ್ಬರು. ರಶ್ಮಿಕಾ ಅವರ ಕ್ರೇಜ್ ಈಗ ಹೇಗಿದೆ ಅಂದ್ರೆ ಟಾಲಿವುಡ್, ಬಾಲಿವುಡ್ ಕಾಲಿವುಡ್ ಎಂದು ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ಪುಷ್ಪ ಸಿನಿಮಾ ಯಶಸ್ಸಿನ ನಂತರ ರಶ್ಮಿಕಾ ಅವರಿಗೆ ಬಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಾಗಿದೆ. ಚಿತ್ರೀಕರಣದಲ್ಲಿ ಎಷ್ಟೇ ಬ್ಯುಸಿ ಆಗಿದ್ದರು ಕೂಡ ಫೋಟೋಶೂಟ್ ಗಳಿಗೆ ಪೋಸ್ ನೀಡುವುದನ್ನು ನಿಲ್ಲಿಸಲ್ಲ, ಇತ್ತೀಚೆಗೆ ಹೈದರಾಬಾದ್ ನಲ್ಲಿ ಹೊಸ ಫೋಟೋಶೂಟ್ ಗಳಿಗೆ ಪೋಸ್ ನೀಡಿದ್ದಾರೆ. ತಮ್ಮ ಸೌಂದರ್ಯವನ್ನು ಪ್ರದರ್ಶಿಸುತ್ತಾ ಅಭಿಮಾನಿಗಳು ಫಿದಾ ಆಗುವ ಹಾಗೆ ಮಾಡಿದ್ದಾರೆ.

ಹೈದರಾಬಾದ್ ನಲ್ಲಿ ರಶ್ಮಿಕಾ ಅವರು ಒಂದು ಶೋರೂಮ್ ಗೆ ಬಲಿಸ್ಕ್ ಡ್ರೆಸ್ ಧರಿಸಿ ಬಂದಿದ್ದರು. ಅದರಲ್ಲಿ ಮಾಧ್ಯಮದವರ ಎದುರು ಫೋಟೋಗಳಿಗೆ ಪೋಸ್ ನೀಡಿದರು, ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ರಶ್ಮಿಕಾ ಅವರು, ಪುಷ್ಪ ಚಿತ್ರತಂಡದ ಜೊತೆಗೆ ಅಲ್ಲು ಅರ್ಜುನ್, ನಿರ್ಮಾಪಕರು ಮತ್ತು ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರ ಜೊತೆಗೆ ರಷ್ಯಗೆ ಹೋಗಿದ್ದರು. ಅಲ್ಲಿ ಪುಷ್ಪ ಸಿನಿಮಾ ಬಿಡುಗಡೆ ಆಗುತ್ತಿದೆ. ಅದಕ್ಕಾಗಿಯೇ ರಶ್ಮಿಕಾ ಮಂದಣ್ಣ ರಶ್ಯಾಗೆ ಹೋಗಿ ಈಗ ಭಾರತ ವಾಪಸ್ ಬಂದಿದ್ದಾರೆ. ಇದನ್ನು ಓದಿ..Biggboss Kannada: ಗೆಲ್ಲಬೇಕಾದ ಸ್ಪರ್ದಿಯೇ ಮನೆಯಿಂದ ಔಟ್: ಪ್ರೇಕ್ಷಕರ ಅಸಮಾಧಾನದ ನಡುವೆಯೂ ಪ್ರಶಾಂತ್ ಪಡೆದ ಸಂಭಾವನೆ ಎಷ್ಟು ಗೊತ್ತೇ??

kannada news rashmika pooja | Kannada News: ತೆಲುಗು ಚಿತ್ರರಂಗದಿಂದ ಕನ್ನಡತಿ ಪೂಜಾ ರವರನ್ನು ಹೊರದಬ್ಬಿದ ರಶ್ಮಿಕಾ: ಏನು ಮಾಡಿದ್ದಾರೆ ಗೊತ್ತೇ??
Kannada News: ತೆಲುಗು ಚಿತ್ರರಂಗದಿಂದ ಕನ್ನಡತಿ ಪೂಜಾ ರವರನ್ನು ಹೊರದಬ್ಬಿದ ರಶ್ಮಿಕಾ: ಏನು ಮಾಡಿದ್ದಾರೆ ಗೊತ್ತೇ?? 2

ರಶ್ಮಿಕಾ ಅವರು ಏರ್ ಪೋರ್ಟ್ ನಲ್ಲಿ ಕಾಣಿಸುತ್ತಿದ್ದ ಹಾಗೆಯೇ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿರುವ ಬಗ್ಗೆ ಪ್ರಶ್ನೆ ಕೇಳಲಾಗಿತ್ತು, ಅದಕ್ಕೆ ಉತ್ತರಿಸಿದ ರಶ್ಮಿಕಾ ಮಂದಣ್ಣ, ತನ್ನ ಇನ್ನು ಯಾರು ಬ್ಯಾನ್ ಮಾಡಿಲ್ಲ, ಕನ್ನಡ ಚಿತ್ರರಂಗದ ಮೇಲೆ ನನಗೆ ಪ್ರೀತಿ ಇದೆ ಇನ್ನುಳಿದದ್ದು ಅವರಿಗೆ ಬಿಟ್ಟಿದ್ದು ಎಂದು ಹೇಳಿದರು. ಈ ವಿಷಯ ಮಾತ್ರವಲ್ಲದೆ, ಕಾಂತಾರ ಸಿನಿಮಾ ಕುರಿತ ವಿವಾದದ ಬಗ್ಗೆ ಕೂಡ ರಶ್ಮಿಕಾ ಅವರಿಗೆ ಪ್ರಶ್ನೆಗಳನ್ನು ಕೇಳಲಾಯಿತು. ಅದೆಲ್ಲದಕ್ಕು ಉತ್ತರ ನೀಡಿದ ರಶ್ಮಿಕಾ ಅವರು, ಒಬ್ಬ ನಟಿಯಾಗಿ ನಾನು ಹಲವು ಟೀಕೆಗಳನ್ನು ಅನುಭವಿಸಿದ್ದೇನೆ. ಅವುಗಳ ಬಗ್ಗೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ, ನಾನು ನನ್ನ ಸಿನಿಮಾಗಳ ವಿಷಯದ ಬಗ್ಗೆ ಮಾತ್ರ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ. ರಶ್ಮಿಕಾ ಅವರ ಈ ನೇರ ಮಾತುಗಳ ಪ್ರಕಾರ, ಪೂಜಾ ಹೆಗ್ಡೆ ಅವರನ್ನೇ ಹಿಂದಿಕ್ಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Kannada News: ಎಂಗೇಜ್ಮೆಂಟ್ ನಲ್ಲಿ ಕರುನಾಡಿನ ಮಗ ಅಭಿಷೇಕ್, ಅವೀವಾ ರವರಿಗೆ ಕೊಟ್ಟ ಉಂಗುರದ ಬೆಲೆ ಕೇಳಿದರೆ, ಕರ್ನಾಟಕನೇ ಶೇಕ್ ಆಗುತ್ತೆ.

Comments are closed.