Kannada News: ರಿಷಬ್ ಆಸ್ಪತ್ರೆ ಸೇರಿದ್ದರೂ ಕೂಡ ಸುಮ್ಮನಾಗದ ನಟಿ ಊರ್ವಶಿ: ಈ ಸಮಯದಲ್ಲಿ ಅದೆಂತ ಕೆಲಸ ಮಾಡಿದ್ದಾರೆ ಗೊತ್ತೇ? ನೆಟ್ಟಿಗರು ಫುಲ್ ಗರಂ.

Kannada News: ಕ್ರಿಕೆಟರ್ ರಿಷಭ್ ಪಂತ್ ಭೀಕರ ಕಾರು ಅಪಘಾತಕ್ಕೆ ಒಳಗಾಗಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ರಿಷಬ್ ಮತ್ತು ನಟಿ ಊರ್ವಶಿ ಅವರು ಈ ಹಿಂದೆ ಕೆಲವು ದಿನಗಳವರೆಗೆ ಡೇಟಿಂಗ್ ಅಲ್ಲಿದ್ದರೂ ಎಂದು ಸಹ ಸುದ್ದಿಯಾಗಿತ್ತು. ಇದೀಗ ರಿಷಬ್ ಪಂತ್ ಅವರ ಸ್ಥಿತಿ ಗಂಭೀರವಾಗಿರುವಾಗ ಊರ್ವಶಿ ಅವರ ಪ್ರತಿಕ್ರಿಯೆಗೆ ನೆಟ್ಟಿಗರು ಕೋಪಗೊಂಡಿದ್ದಾರೆ. ಈ ಹಿಂದೆಯೂ ಕೆಲವು ಸಂದರ್ಭಗಳಲ್ಲಿ ಊರ್ವಶಿ ಮಾತನಾಡಿದ ರೀತಿಗೆ ನೆಟ್ಟಿಗರು ಕಿಡಿ ಕಾರಿದ್ದರು. ಇದೀಗ ಪಂತ್ ಅವರ ಸ್ಥಿತಿ ಗಂಭೀರವಾಗಿರುವಾಗ ಊರ್ವಶಿ ಅವರು ಹಂಚಿಕೊಂಡಿರುವ ಪೋಸ್ಟ್ ಒಂದು ಇದೀಗ ಅಭಿಮಾನಿಗಳ ಕೋಪಕ್ಕೆ ತುತ್ತಾಗಿದೆ.

ನಟಿ ಊರ್ವಶಿ ರೌಟೆಲಾ ಸದ್ಯ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಬಹಳ ಬಹು ಬೇಡಿಕೆಯ ನಟಿಯಾಗಿ ಎಲ್ಲ ಭಾಷೆಗಳಲ್ಲಿಯೂ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಇನ್ನು ರಿಷಬ್ ಪಂತ್ ಮತ್ತು ಊರ್ವಶಿಯವರು ಈ ಹಿಂದೆ ಪ್ರೀತಿಸುತ್ತಿದ್ದರು, ಡೇಟಿಂಗ್ ಮಾಡುತ್ತಿದ್ದರು ಎಂದು ಸಹ ಸುದ್ದಿಯಾಗಿತ್ತು. ಆದರೆ ಮಾಧ್ಯಮದವರು ಈ ಬಗ್ಗೆ ಪ್ರಶ್ನಿಸಿದಾಗ ಇಬ್ಬರೂ ಇಲ್ಲವೆಂದೇ ಉತ್ತರಿಸಿದ್ದರು. ಆದರೆ ಆನಂತರ ಒಮ್ಮೆ ಊರ್ವಶಿ ರಿಷಬ್ ನನಗಾಗಿ ಗಂಟೆಗಟ್ಟಲೆ ಕಾದಿದ್ದಾರೆ ಎಂಬ ಆಶ್ಚರ್ಯಕರ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಕೋಪಗೊಂಡಿದ್ದ ರಿಷಬ್ ತಕ್ಕ ಪ್ರತಿಕ್ರಿಯೆ ನೀಡಿದ್ದರು. ಇನ್ನು ಊರ್ವಶಿಯವರು ಇದೀಗ ರಿಷಬ್ ಪಂತ್ ಅವರ ಅಪಘಾತವಾದ ನಂತರ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ವೈರಲ್ ಆಗಿದ್ದು, ಈ ಕುರಿತಾಗಿ ನೆಟ್ಟಿಗರಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಓದಿ..Kannada News: ಅತ್ತಿಗೆಯ ಜೊತೆ ಅದೆಲ್ಲವನ್ನು ಮಾಡಿ ಪ್ರೀತಿಯಲ್ಲಿ ಬಿದ್ದ, ಕೊನೆಗೆ ಇಬ್ಬರು ಒಂದಾಗಿ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?? ಅಣ್ಣ ಶಾಕ್.

kannada news urvashi rishabh | Kannada News: ರಿಷಬ್ ಆಸ್ಪತ್ರೆ ಸೇರಿದ್ದರೂ ಕೂಡ ಸುಮ್ಮನಾಗದ ನಟಿ ಊರ್ವಶಿ: ಈ ಸಮಯದಲ್ಲಿ ಅದೆಂತ ಕೆಲಸ ಮಾಡಿದ್ದಾರೆ ಗೊತ್ತೇ? ನೆಟ್ಟಿಗರು ಫುಲ್ ಗರಂ.
Kannada News: ರಿಷಬ್ ಆಸ್ಪತ್ರೆ ಸೇರಿದ್ದರೂ ಕೂಡ ಸುಮ್ಮನಾಗದ ನಟಿ ಊರ್ವಶಿ: ಈ ಸಮಯದಲ್ಲಿ ಅದೆಂತ ಕೆಲಸ ಮಾಡಿದ್ದಾರೆ ಗೊತ್ತೇ? ನೆಟ್ಟಿಗರು ಫುಲ್ ಗರಂ. 2

ಮೊನ್ನೆ ಮೊನ್ನೆಯಷ್ಟೇ ರಿಷಬ್ ಪಂತ್ ಅವರಿಗೆ ಭೀಕರ ಅಪಘಾತವಾಗಿತ್ತು. ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣಕ್ಕೆ ಸಿಗದೇ ಡಿವೈಡರ್ಗೆ ಗುದ್ದು ಅವರಿಗೆ ಗಂಭೀರ ಗಾಯಗಳಾಗಿತ್ತು. ಆದರೆ ಅವರನ್ನು ತಕ್ಷಣವೇ ಮುಂಬೈನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಸದ್ಯ ಇನ್ನು ಸಹ ರಿಶಬ್ ಅವರು ಹೆಚ್ಚಿನ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ರಿಷಬ್ ಅವರಿಗೆ ಕಾರು ಅಪಘಾತವಾದ ನಂತರ ಊರ್ವಶಿಯವರು ತಮ್ಮ instagram ನಲ್ಲಿ ಪ್ರೇಯರ್(Prayer) ಎಂದು ಬರೆದುಕೊಂಡಿದ್ದರು. ಆನಂತರ ಇದೀಗ ರಿಷಬ್ ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ. ರಿಷಭ್ ಅವರಿಗೆ ಏನು ಆದರೂ ಕೂಡ ಅವರನ್ನು ಅವರ ಪಾಡಿಗೆ ನೀವು ಬಿಡುವುದಿಲ್ಲ ಎಂದು ಅಭಿಮಾನಿಗಳು ಕೋಪಿಸಿಕೊಂಡಿದ್ದಾರೆ. ಊರ್ವಶಿಯವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನು ಓದಿ..Kannada News: ಎಲ್ಲ ಬಗ್ಗೆನೂ ವಿಶೇಷವಾಗಿ ಹೇಳಿದ್ದ ದಿಯಾ ಹೆಗ್ಡೆ: APPU (ಅಪ್ಪು) ಎಂಬ ಪದಕ್ಕೆ ವಿವರಣೆ ಕೊಟ್ಟಿದ್ದು ನೋಡಿದರೇ…

Comments are closed.