Kannada News: ಚಿಕ್ಕ ವಯಸ್ಸಿನಿಂದಲೂ ತೋಪೆರ್ ಆಗಿರುವ ಈ ಬಾಲಕಿ ಇಂದು ದೇಶವೇ ಬಾಯ್ಬಿಟ್ಟು ನೋಡುವ ನಟಿ. ಯಾರು ಗೊತ್ತೇ ಆ ಅಪ್ಸರೆ??

Kannada News: ಈ ಹೀರೋಯಿನ್ ನೋಡಿದರೆ, ಈಕೆ ಯಾರೋ ಗೊತ್ತಿಲ್ಲ, ಆದರೆ ತುಂಬಾ ಸುಂದರವಾಗಿದ್ದಾಳೆ ಎಂದು ನಿಮಗೆ ಖಂಡಿತ ಅನ್ನಿಸುತ್ತದೆ. ತುಂಬಾ ಒಳ್ಳೆಯ ಹುಡುಗಿ ಎನ್ನಿಸಿಕೊಂಡಿರುವ ಇವರು ಮೂಲತಃ ಮಲಯಾಳಿ ಆದರೆ ತೆಲುಗು ಚಿತ್ರರಂಗದ ಸಿನಿಪ್ರಿಯರಿಗೂ ಬಹಳ ಹತ್ತಿರವಾಗಿದ್ದಾರೆ. ದೊಡ್ಡ ಸ್ಟಾರ್ ಹೀರೋಗಳಿಂದ ಹಿಡಿದು ಸ್ಟಾರ್ ಹೀರೋ ಪಟ್ಟಕ್ಕೆ ಏರುತ್ತಿರುವ ಹೀರೋಗಳ ಜೊತೆಗೂ ತೆರೆಹಂಚಿಕೊಂಡಿದ್ದಾರೆ. ಇತ್ತೀಚೆಗೆ ಈ ನಟಿಯ ಚೈಲ್ಡ್ ಹುಡ್ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋ ನೋಡಿದರೆ, ನಟಿ ಓದುವುದರಲ್ಲಿ ಟಾಪರ್ ಆಗಿದ್ದರು ಎಂದು ಅನ್ನಿಸುತ್ತದೆ. ಈ ನಟಿ ಯಾರು ಎಂದು ನಿಮಗೆ ಗೊತ್ತಾಯ್ತಾ?

ಈ ಫೋಟೋದಲ್ಲಿ ಕಾಣಿಸಿರುವ ನಟಿ ಮತ್ಯಾರು ಅಲ್ಲ, ಭೀಮ್ಲಾ ನಾಯಕ್ ಸಿನಿಮಾದಲ್ಲಿ ನಟಿಸಿರುವ ಸಂಯುಕ್ತ ಮೆನನ್, ಟಾಲಿವುಡ್ ನಲ್ಲಿ ಇವರ ಮೊದಲ ಸಿನಿಮಾ ಇದು. ಕೇರಳದ ಪಾಲಕ್ಕಾಡ್ ನಲ್ಲಿ ಹುಟ್ಟಿ ಬೆಳೆದ ಸಂಯುಕ್ತ ಅವರು ಎಕನಾಮಿಕ್ಸ್ ನಲ್ಲಿ ಪದವಿ ಪಡೆದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಡ್ಯಾನ್ಸ್ ಮತ್ತು ನಾಟಕಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅವುಗಳ ಫೋಟೋಗಳು ಸಹ ಆಗಾಗ ವೈರಲ್ ಆಗಿದೆ. ಇವರ ಕೆರಿಯರ್ ಬಗ್ಗೆ ಹೇಳುವುದಾದರೆ, 2016 ರಲ್ಲಿ ತೆರೆಕಂಡ ಪಾಪ್ ಕಾರ್ನ್ ಸಿನಿಮಾ ಮೂಲಕ ನಟನೆ ಶುರು ಮಾಡಿದರು, ಮೊದಲ ಸಿನಿಮಾ ಎಲ್ಲರ ಮೆಚ್ಚುಗೆ ಪಡೆಯಿತು. ನಂತರ ಹಲವು ಮಲಯಾಳಂ ಸಿನಿಮಾಗಳು ಹಾಗೂ ಎರಡು ತಮಿಳು ಸಿನಿಮಾದಲ್ಲಿ ಸಹ ನಟಿಸಿದರು. ಇದನ್ನು ಓದಿ..ಧ್ರುವ ಸರ್ಜಾ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ಕುಣಿಯುತ್ತಿರುವುದು ಯಾರು ಗೊತ್ತೇ? ನೋಡಿದರೆ, ನೀವು ನಿಂತಲ್ಲೇ ಎಗರಿ ಬಾಯ್ ಬಿಡುತ್ತೀರಿ. ಈಕೆ ಅಪ್ಸರೆಗಿಂತ ಒಂದ್ ಕೈ ಮೇಲೆ

kannada news samyuktha menon childhood photo | Kannada News: ಚಿಕ್ಕ ವಯಸ್ಸಿನಿಂದಲೂ ತೋಪೆರ್ ಆಗಿರುವ ಈ ಬಾಲಕಿ ಇಂದು ದೇಶವೇ ಬಾಯ್ಬಿಟ್ಟು ನೋಡುವ ನಟಿ. ಯಾರು ಗೊತ್ತೇ ಆ ಅಪ್ಸರೆ??
Kannada News: ಚಿಕ್ಕ ವಯಸ್ಸಿನಿಂದಲೂ ತೋಪೆರ್ ಆಗಿರುವ ಈ ಬಾಲಕಿ ಇಂದು ದೇಶವೇ ಬಾಯ್ಬಿಟ್ಟು ನೋಡುವ ನಟಿ. ಯಾರು ಗೊತ್ತೇ ಆ ಅಪ್ಸರೆ?? 2

ಇವರನ್ನು ನೋಡಿದ ತೆಲುಗು ನಿರ್ಮಾಪಕರು ಭೀಮ್ಲಾ ನಾಯಕ್ ಸಿನಿಮಾದಲ್ಲಿ ರಾಣಾ ಅವರ ಪತ್ನಿಯ ಪಾತ್ರದಲ್ಲಿ ನಟಿಸಲು ಅವಕಾಶ ನೀಡಿದರು. ಬಳಿಕ ಕಲ್ಯಾಣ್ ರಾಮ್ ಅವರ ಬಿಂಬಿಸಾರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಈಗ ಧನುಷ್ ಅವರ ವಾತಿ ಸಿನಿಮಾದಲ್ಲಿ ಬಯಾಲಜಿ ಟೀಚರ್ ಪಾತ್ರದಲ್ಲಿ ಬಹಳ ಚೆನ್ನಾಗಿ ನಟಿಸಿ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಇಷ್ಟೇ ಅಲ್ಲದೆ, ಸಾಯಿ ಧರಂ ತೇಜ್ ಅವರ ವಿರೂಪಾಕ್ಷ ಸಿನಿಮಾಗು ಇವರೇ ನಾಯಕಿ, ಅಷ್ಟೇ ಅಲ್ಲದೆ ಇನ್ನು ಹಲವು ಪ್ರಾಜೆಕ್ಟ್ ಗಳಿಗೆ ಇವರನ್ನೇ ನಾಯಕಿಯಾಗಿ ತೆಗೆದುಕೊಳ್ಳಬೇಕು ಎಂದು ನಿರ್ದೇಶಕರು ಬಯಸುತ್ತಿದ್ದಾರಂತೆ. ಇದನ್ನು ಓದಿ..ಎನ್ಟಿಆರ್ ಅಣ್ಣ ತಾರಕರತ್ನ ತೀರಿಕೊಂಡ ಬೆನ್ನಲ್ಲೇ ಕುಟುಂಬಕ್ಕೆ ಮತ್ತೊಂದು ಶಾಕ್: ಪಾಪ ಏನಾಗಿದೆ ಗೊತ್ತೇ?? ಮತ್ತೊಮ್ಮೆ ಕಣ್ಣೀರಿನಲ್ಲಿ ಕುಟುಂಬ.

Comments are closed.