Kannada News: ಇದೆಯಪ್ಪಾ ಇದು ಹೊಸ ನ್ಯೂಸ್: ಶ್ರೀರಸ್ತು ಶುಭಮಸ್ತು ಮಾಧವ ನಿಜಕ್ಕೂ ಯಾರು ಗೊತ್ತೇ?? ಯಪ್ಪಾ ಇವರು ನಿಜಕ್ಕೂ ಯಾರು ಗೊತ್ತೇ??

Kannada News: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರವಾಹಿ ಅತ್ಯಂತ ಜನಪ್ರಿಯವಾಗಿದೆ. ವಾಹಿನಿಯ ಟಾಪ್ ಧಾರವಾಹಿ ಆಗಿರುವ ಇದು ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸುಧಾರಾಣಿ ಸೇರಿದಂತೆ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಈಗಾಗಲೇ ಹೆಸರು ಮಾಡಿದ ಬಹು ತಾರಾಗಣವಿರುವ ಈ ದಾರವಾಹಿಯ ಒಂದೊಂದು ಪಾತ್ರವೂ ಕೂಡ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಈ ಧಾರಾವಾಹಿಯಲ್ಲಿ ಮಾಧವ್ ಪಾತ್ರ ನಿರ್ವಹಿಸುತ್ತಿರುವ ನಟರ ಬಗೆಯು ಕೂಡ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಮ್ಮ ವಯಸ್ಸಿಗೂ ಮೀರಿದ ಪಾತ್ರದಲ್ಲಿ ಜನ ಪ್ರೀತಿ ಪಡೆದುಕೊಂಡಿರುವ ಈ ನಟನ ವೈಯಕ್ತಿಕ ಜೀವನದ ಕುರಿತ ವಿವರ ಇಲ್ಲಿದೆ.

ಅಂದಹಾಗೆ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ್ ಪಾತ್ರ ಎಲ್ಲರ ಮೆಚ್ಚುಗೆಗೆ ಕಾರಣವಾಗುತ್ತಿದೆ. ಈ ಪಾತ್ರವನ್ನು ಮಾಡಿರುವುದು ಅಜಿತ್ ಹಂದೆ. ಅಜಿತ್ ಈ ಮೊದಲು ಗರ್ವ, ಬಿದಿಗೆ ಚಂದ್ರಮ ಮತ್ತು ಹಿಂದಿಯ ಚೋಟಿಮಾ ದಾರವಾಹಿಗಳಲ್ಲಿ ಅವರು ಅಭಿನಯಿಸಿದ್ದಾರೆ. ಹಾಗಾಗಿ ಅವರಿಗೆ ನಟನೆ ಹೊಸತೇನಲ್ಲ. ಅಲ್ಲದೆ ಅವರು ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮುಕ್ತ ಧಾರವಾಹಿಯಲ್ಲಿಯೂ ಕೂಡ ಸ್ವಾಮೀಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆನಂತರ ಅವರು ಕೆಲವು ವರ್ಷಗಳವರೆಗೆ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಇದನ್ನು ಓದಿ..Kannada News: ರಾಜ್ಯದ ಮನ ಗೆದ್ದಿರುವ ದಿಯಾ ಹೆಗ್ಡೆ ರವರಿಗೆ ಹಂಸಲೇಖ ರವರ ಪತ್ನಿ ಕೊಟ್ಟ ಉಡುಗೊರೆ ಏನು ಗೊತ್ತೇ? ಇದಪ್ಪ ಅದೃಷ್ಟ ಅಂದ್ರೆ.

kannada news srirastu shubamastu maadhava life story | Kannada News: ಇದೆಯಪ್ಪಾ ಇದು ಹೊಸ ನ್ಯೂಸ್: ಶ್ರೀರಸ್ತು ಶುಭಮಸ್ತು ಮಾಧವ ನಿಜಕ್ಕೂ ಯಾರು ಗೊತ್ತೇ?? ಯಪ್ಪಾ ಇವರು ನಿಜಕ್ಕೂ ಯಾರು ಗೊತ್ತೇ??
Kannada News: ಇದೆಯಪ್ಪಾ ಇದು ಹೊಸ ನ್ಯೂಸ್: ಶ್ರೀರಸ್ತು ಶುಭಮಸ್ತು ಮಾಧವ ನಿಜಕ್ಕೂ ಯಾರು ಗೊತ್ತೇ?? ಯಪ್ಪಾ ಇವರು ನಿಜಕ್ಕೂ ಯಾರು ಗೊತ್ತೇ?? 2

ನ್ಯೂಯಾರ್ಕ್ ಫಿಲಂ ಸಿಟಿಯಲ್ಲಿ ಅಜಿತ್ ಸಿನಿಮಾ ಮೇಕಿಂಗ್ ತರಬೇತಿಯನ್ನು ಸಹ ಪಡೆದುಕೊಂಡಿದ್ದಾರೆ. ಅಲ್ಲಿ ತರಬೇತಿ ಪಡೆದ ಬಳಿಕ ಅವರು ಮತ್ತೆ ವಾಪಸ್ ಬಂದು ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಸಹ ಶುರು ಮಾಡಿದ್ದಾರೆ. ಐದು ಒಂದ್ಲಾ ಐದು, ಮಿನುಗು, ಚಂಬಲ್ ಚಿತ್ರಗಳಲ್ಲಿ ಅಜಿತ್ ನಟಿಸಿದ್ದಾರೆ. ಅಲ್ಲದೆ ತಾವೇ ಶುರು ಮಾಡಿರುವ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ಇದುವರೆಗೆ ಅನೇಕ ಜಾಹೀರಾತು, ಡಾಕ್ಯುಮೆಂಟರಿ ಮತ್ತು ಕಿರು ಚಿತ್ರಗಳನ್ನು ತಯಾರಿಸಿದ್ದಾರೆ. ಜೊತೆಗೆ ಅಜಿತ್ ಸೋಶಿಯಲ್ ಮೀಡಿಯಾದಲ್ಲೂ ಕೂಡ ಸಾಕಷ್ಟು ಆಕ್ಟಿವ್ ಆಗಿರುತ್ತಾರೆ. ನಿರಂತರವಾಗಿಯೂ ಒಂದಿಲ್ಲೊಂದು ಪೋಸ್ಟ್ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಕೂಡ ಅವರು ತಮ್ಮ ಪುಟ್ಟ ಮಗನ ಜೊತೆಗಿರುವ ಫೋಟೋಗಳನ್ನು ಹೆಚ್ಚಾಗಿ ಶೇರ್ ಮಾಡುತ್ತಿರುತ್ತಾರೆ. ಇದನ್ನು ಓದಿ..Kannada News: ಯಾರು ಎಷ್ಟು ಬೇಡ ಎಂದರೂ, ಡೈವೋರ್ಸ್ ಪಡೆದಿರುವ ಮಹಿಳೆಯನ್ನು ಮದುವೆಯಾಗಿದ್ದ ತಾರಕರತ್ನ: ಆಕೆಗಾಗಿ ಏನೆಲ್ಲಾ ಮಾಡಿದ್ದರು ಗೊತ್ತೇ? ತಿಳಿದರೆ ಶಾಕ್ ಆಗ್ತೀರಾ.

Comments are closed.