Kannada News: ಪಾಪ ಚಿಕ್ಕ ಹುಡುಗ ಚೆನ್ನಾಗಿ ಓದಲಿ ಎಂದು ಟ್ಯೂಷನ್ ಗೆ ಕಳುಹಿಸಿದರೆ, ಹೋದವನು ಮಾಡಿದ ಅವಾಂತರ ಏನು ಗೊತ್ತೇ?? ಕೊನೆಯಲ್ಲಿ ಟ್ವಿಸ್ಟ್ ಏನು ಗೊತ್ತೇ??

Kannada News: ಇತ್ತೀಚಿಗೆ ಮನುಷ್ಯ ಸಂಬಂಧಗಳನ್ನೇ ಮರೆಯುತ್ತಿದ್ದಾನೆಯೇ ಎನ್ನುವ ಅನುಮಾನ ಸೃಷ್ಟಿಯಾಗುತ್ತಿದೆ. ಏಕೆಂದರೆ ಪರಸ್ಪರ ಮನುಷ್ಯ ಮತ್ತೊಬ್ಬರ ಜೊತೆಗೆ ಗೌರವಯುತವಾಗಿ ಇರುವುದು ಅಲ್ಲದೆ ಮತ್ತೊಬ್ಬರಿಗೆ ಮರ್ಯಾದೆ ನೀಡುವುದು ತೀರ ಕಡಿಮೆಯಾಗಿದೆ. ಅಷ್ಟು ಮಾತ್ರವಲ್ಲದೆ ಸಂಬಂಧಗಳ ಬೆಲೆ ಕಳೆದು ಹೋಗಿ, ನಮ್ಮ ಸಮಾಜ ಏನೆಂದುಕೊಳ್ಳುತ್ತದೆ ಎನ್ನುವ ಯೋಚನೆ ಇಲ್ಲದೆ ಅದೆಷ್ಟೋ ಅಕ್ರಮ ಸಂಬಂಧಗಳು ಸೃಷ್ಟಿಯಾಗುತ್ತಿರುವುದು ನಿಜಕ್ಕೂ ಬೇಸರ ತರಿಸುತ್ತದೆ. ಪರಸ್ಪರ ನಂಬಿಕೆ ಇಲ್ಲದೆ ಎಲ್ಲ ಸಂಬಂಧಗಳ ಬಗ್ಗೆ ಅನುಮಾನ ಬರಿಸುವಷ್ಟರ ಮಟ್ಟಿಗೆ ಸಂಬಂಧಗಳೇ ಹಾಳಾಗಿ ಹೋಗಿದೆ ಎನ್ನಬಹುದು. ಇದಕ್ಕೆ ಪುಷ್ಟಿ ನೀಡುವಂತೆ ಹರಿಯಾಣದ ಪಾಣಿಪತ್ ನಗರದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿರುವುದೇ ಸಾಕ್ಷಿ.

ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಎಲ್ಲ ಕ್ಷೇತ್ರಗಳ ಮೇಲೆ ದೊಡ್ಡ ಹೊಡೆತ ಬಿದ್ದಿದ್ದು ಎಂದು ಹೇಳಬಹುದು. ಅದರಲ್ಲೂ ಶಿಕ್ಷಣ ಕುಂಟುತ್ತಾ ಸಾಗುತ್ತಿತ್ತು. ವಿದ್ಯಾರ್ಥಿಗಳು ಶಾಲೆಗೆ ಹೋಗಿ ಕಲಿಯುವ ಅವಕಾಶ ಇರಲಿಲ್ಲ. ಈ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಮನೆ ಪಾಠ ಕೊಡಿಸಲು ಹೆಚ್ಚಿನ ಆಸಕ್ತಿ ತೋರಿದರು. ಇದೇ ಕಾರಣದಿಂದಾಗಿ ಟ್ಯೂಷನ್ ನೀಡುವವರು ಸಹ ಹೆಚ್ಚಾಗಿದ್ದರು. ಇದೇ ರೀತಿಯಾಗಿ ದೇವರಾಜ್ ಎನ್ನುವ ಹನ್ನೊಂದನೇ ತರಗತಿ ಓದುತ್ತಿರುವ ಹುಡುಗನನ್ನು ತಮ್ಮದೇ ಕಾಲೋನಿಯ ಟೀಚರ್ ಬಳಿ ದಿನಕ್ಕೆ ನಾಲ್ಕು ಗಂಟೆಗಳ ಟ್ಯೂಷನ್ ಪಾಠಕ್ಕೆ ಕಳುಹಿಸಲಾಗುತ್ತಿತ್ತು. ಮಗ ಟ್ಯೂಷನ್ ಅಲ್ಲಾದರೂ ಚೆನ್ನಾಗಿ ಓದಿ ಕಲಿತುಕೊಳ್ಳಲಿ ಎನ್ನುವ ಕಾರಣಕ್ಕೆ ಪೋಷಕರು ಮಗನನ್ನು ಮನೆ ಪಾಠಕ್ಕೆ ಕಳುಹಿಸುತ್ತಿದ್ದರು. ಆದರೆ ಟ್ಯೂಷನ್ ಅಲ್ಲಿ ಆಗಿದ್ದೆ ಬೇರೆ. ಇದನ್ನು ಓದಿ..Kannada News: ಸುಮ್ನೆ ಹಂಗೆ ಹೊರಗಡೆ ಬಂದ ರಶ್ಮಿಕಾ ಧರಿಸಿದ ಬಟ್ಟೆ ಬೆಲೆ ಕೇಳಿದರೆ, ಬದುಕಿದರೆ ಹಿಂಗೆ ಬದುಕಬೇಕು ಅಂತೀರಾ. ಅದೆಷ್ಟು ಲಕ್ಷ ಗೊತ್ತೇ??

kannada news teac premakathe | Kannada News: ಪಾಪ ಚಿಕ್ಕ ಹುಡುಗ ಚೆನ್ನಾಗಿ ಓದಲಿ ಎಂದು ಟ್ಯೂಷನ್ ಗೆ ಕಳುಹಿಸಿದರೆ, ಹೋದವನು ಮಾಡಿದ ಅವಾಂತರ ಏನು ಗೊತ್ತೇ?? ಕೊನೆಯಲ್ಲಿ ಟ್ವಿಸ್ಟ್ ಏನು ಗೊತ್ತೇ??
Kannada News: ಪಾಪ ಚಿಕ್ಕ ಹುಡುಗ ಚೆನ್ನಾಗಿ ಓದಲಿ ಎಂದು ಟ್ಯೂಷನ್ ಗೆ ಕಳುಹಿಸಿದರೆ, ಹೋದವನು ಮಾಡಿದ ಅವಾಂತರ ಏನು ಗೊತ್ತೇ?? ಕೊನೆಯಲ್ಲಿ ಟ್ವಿಸ್ಟ್ ಏನು ಗೊತ್ತೇ?? 2

ಗುರು ಶಿಷ್ಯರ ನಡುವೆ ಎಂತಹ ಪವಿತ್ರವಾದ ಸಂಬಂಧವಿರುತ್ತದೆ. ಆದರೆ ಇಲ್ಲಿ ನಡೆದದ್ದೇ ಉಲ್ಟಾ. ಮನೆ ಪಾಠಕ್ಕೆಂದು ಟೀಚರ್ ಮನೆಗೆ ಬಂದ ದೇವರಾಜ್ ಟೀಚರ್ ಜೊತೆಗೆ ಓಡಿ ಹೋಗಿದ್ದಾನೆ. ಟ್ಯೂಷನ್ ಮುಗಿಯುವ ಸಮಯ ಬಂದರೂ ಕೂಡ ಆತ ಮನೆಗೆ ಹಿಂದಿರುಗದೆ ಹೋದಾಗ ಮನೆಯವರು ಪೊಲೀಸ್ ದೂರು ದಾಖಲಿಸಿದ್ದಾರೆ. ಆನಂತರ ತನಿಕೆಯ ಬಳಿಕ ತಿಳಿದು ಬಂದ ವಿಷಯವೇನೆಂದರೆ ಟೀಚರ್ ಮತ್ತು ಆ ಹುಡುಗ ಇಬ್ಬರೂ ಸಹ ಪರಸ್ಪರ ಪ್ರೀತಿಸುತ್ತಿದ್ದರು. ಒಟ್ಟಾಗಿ ಜೀವಿಸಲು ಮದುವೆಯಾಗಲು ಈ ರೀತಿಯಾಗಿ ಓಡಿ ಹೋಗಿದ್ದಾರೆ ಎಂದು ನಂತರ ತಿಳಿದು ಬರುತ್ತದೆ. ಇದನ್ನು ಓದಿ..Kannada News: ನಟಿ ರಾಕುಲ್ ರವರ ಕುರಿತು ಮತ್ತೊಂದು ದೇಶ ಅಲ್ಲಾಡುವಂತಹ ಸುದ್ದಿ; ಮೇಲಿಂದ ಕೆಳಗಿನವರೆಗೂ ಬಳಸಿ ಕೈ ಬಿಟ್ಟು ಮೋಸ. ಏನಾಗಿದೆ ಗೊತ್ತೇ??

Comments are closed.