Film News: ಮಿಸ್ ಆಗಿ ಬಾಲಕೃಷ್ಣ ರವರ ಕಾಲು ತುಳಿದಾಗ ಏನು ಮಾಡಿದ್ದರಂತೆ ಗೊತ್ತೇ? ಷಾಕಿಂಗ್ ಹೇಳಿಕೆ ಕೊಟ್ಟ ನಟಿ ಲಯ. ಏನಾಗಿದೆ ಗೊತ್ತೇ?

Film News: ಚಿತ್ರರಂಗದಲ್ಲಿ ಟ್ಯಾಲೆಂಟ್ ಜೊತೆಗೆ ಪ್ರತಿಭೆ ಇರುವವರು ಸ್ಟಾರ್ ಆಗಬಹುದು, ಆದರೆ ದೊಡ್ಡ ಮಟ್ಟದಲ್ಲಿ ಕ್ರೇಜ್ ಸಿಗುವುದು ಕೆಲವರಿಗೆ ಮಾತ್ರ ಎಂದು ಹೇಳಿದರೆ, ತಪ್ಪಲ್ಲ. ಹಾಗೆ ದೊಡ್ಡ ಕ್ರೇಜ್ ಮತ್ತು ಫ್ಯಾನ್ ಫಾಲೋಯಿಂಗ್ ಹೊಂದಿರುವವರಲ್ಲಿ ನಟ ಬಾಲಯ್ಯ ಅವರು ಕೂಡ ಒಬ್ಬರು. ತೆಲುಗು ಚಿತ್ರರಂಗದ ಬಾಲಯ್ಯ ಅವರಿಗೆ ದೇಶವ್ಯಾಪಿ ದೊಡ್ಡ ಮಟ್ಟದ ಅಭಿಮಾನಿ ಬಳಗ ಮತ್ತು ಕ್ರೇಜ್ ಇದೆ. ಬಾಲಯ್ಯ ಅವರು ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿ ಹಾಗೆಯೇ ಅವರಿಗೆ ಕೋಪ ಕೂಡ ಜಾಸ್ತಿ. ಬಾಲಯ್ಯ ಅವರು ಕೋಪಿಷ್ಟ ಎಂದು ಹಲವರು ಹೇಳುತ್ತಾರೆ, ಆದರೆ ಅವರ ನಿಜವಾದ ವ್ಯಕ್ತಿತ್ವ ಕೆಲವರಿಗೆ ಮಾತ್ರ ಗೊತ್ತು.

ಒಬ್ಬ ನಟನಾಗಿ ಇವರು ಎಷ್ಟು ಯಶಸ್ಸು ಸಾಧಿಸಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ನಿರೂಪಕನಾಗಿ ಕೂಡ ನಿಭಾಯಿಸಬಲ್ಲರು ಎಂದು ಅನ್ ಸ್ಟಾಪಬಲ್ ಶೋ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಶೋನಲ್ಲಿ ಬಾಲಯ್ಯ ಅವರು ಬಹಳ ಜಾಲಿ ಆಗಿ ಬರುವ ಗೆಸ್ಟ್ ಗಳ ಜೊತೆಗೆ ಮಾತನಾಡುವುದನ್ನು ನೋಡಬಹುದು. ಬಾಲಯ್ಯ ಅವರ ವ್ಯಕ್ತಿತ್ವ ಮತ್ತು ಅವರ ಸ್ವಭಾವವನ್ನು ಅರ್ಥ ಮಾಡಿಕೊಂಡವರು ಮಾತ್ರ ಅವರ ಜೊತೆಗೆ ಕೆಲಸ ಮಾಡುವುದಕ್ಕೆ ಇಷ್ಟಪಡುತ್ತಾರೆ. ಬಾಲಯ್ಯ ಅವರ ಬಗ್ಗೆ ಇದೀಗ ಚಿತ್ರರಂಗದ ಹಿರಿಯ ನಟಿಯರಲ್ಲಿ ಒಬ್ಬರಾದ ನಟಿ ಲಯಾ ಅವರು ಮಾತನಾಡಿದ್ದಾರೆ. ಇದನ್ನು ಓದಿ..Kannada News: ಬಾಹುಬಲಿ ತಮ್ಮನ್ನ ಅವಂತಿಕಾ ಪಾತ್ರದಲ್ಲಿ ನಟಿಸಬೇಕಾಗಿದ್ದ ಅಪ್ಸರೆ ಯಾರು ಗೊತ್ತೇ? ರಾಜಮೌಳಿ ಕೊನೆ ಕ್ಷಣದಲ್ಲಿ ತಮನ್ನಾ ಎಂದದ್ದು ಯಾಕೆ ಗೊತ್ತೇ? ಅಂತದ್ದು ಏನು ಆಗಿತ್ತು ಗೊತ್ತೇ?

laya about balayya kannada film news | Film News: ಮಿಸ್ ಆಗಿ ಬಾಲಕೃಷ್ಣ ರವರ ಕಾಲು ತುಳಿದಾಗ ಏನು ಮಾಡಿದ್ದರಂತೆ ಗೊತ್ತೇ? ಷಾಕಿಂಗ್ ಹೇಳಿಕೆ ಕೊಟ್ಟ ನಟಿ ಲಯ. ಏನಾಗಿದೆ ಗೊತ್ತೇ?
Film News: ಮಿಸ್ ಆಗಿ ಬಾಲಕೃಷ್ಣ ರವರ ಕಾಲು ತುಳಿದಾಗ ಏನು ಮಾಡಿದ್ದರಂತೆ ಗೊತ್ತೇ? ಷಾಕಿಂಗ್ ಹೇಳಿಕೆ ಕೊಟ್ಟ ನಟಿ ಲಯ. ಏನಾಗಿದೆ ಗೊತ್ತೇ? 2

ಲಯ ಅವರು ವಿಜಯೇಂದ್ರ ವರ್ಮಾ ಸಿನಿಮಾದಲ್ಲಿ ಬಾಲಯ್ಯ ಅವರ ಜೊತೆ ನಟಿಸಿದರು. ಈ ಸಿನಿಮಾದ ಹಾಡೊಂದರ ಚಿತ್ರೀಕರಣ ಸಮಯದಲ್ಲಿ ಲಯ ಅವರು ಪ್ರಾಕ್ಟೀಸ್ ಮಾಡುವಾಗ, ಬಾಲಯ್ಯ ಅವರು ಹಿಂದೆ ಇದ್ದಿದ್ದನ್ನು ನೋಡದೆ, ಕಾಲನ್ನು ತುಳಿದುಬಿಟ್ಟರಂತೆ, ಗೊತ್ತಾಗದೆ ಹೀಗಾಯಿತು ಸಾರಿ ಅಯ್ಯ ಎಂದು ಹೇಳಿದರಂತೆ. ತಕ್ಷಣವೇ ಬಾಲಯ್ಯ ಅವರು ಪ್ಯಾಕಪ್ ಎಂದು ಹೇಳಿ ಹೊರಟು ಹೋದರಂತೆ, ಆಗ ಲಯ ಅವರಿಗೆ ಭಯವಾಗಿ, ತನ್ನಿಂದ ಶೂಟಿಂಗ್ ನಿಂತು ಹೋಯಿತು ಎಂದು ಆತಂಕ ಆಗಿತ್ತಂತೆ. ಆಗ ಬಾಲಯ್ಯ ಅವರು ಮತ್ತೆ ಬಂದು, ತಮಾಷೆಗೆ ಆ ರೀತಿ ಹೇಳಿದೆ, ಟೆನ್ಷನ್ ಮಾಡ್ಕೋಬೇಡ ಶೂಟಿಂಗ್ ಮುಂದುವರೆಸೋಣ ಎಂದು ಹೇಳಿದರಂತೆ. ಈ ಘಟನೆ ಕೂಡ ಬಾಲಯ್ಯ ಅವರದ್ದು ಸದಾ ನಗುತ್ತಾ, ನಗಿಸುತ್ತಾ ಇರುವ ಜಾಲಿ ವ್ಯಕ್ತಿತ್ವ ಎಂದು ಗೊತ್ತಾಗುತ್ತದೆ. ಇದನ್ನು ಓದಿ..Film News: ಕಷ್ಟ ಪಟ್ಟು ಬೆವರು ಸುರಿಸಿ ಬೆಳೆದಿದ್ದ ಬೆಣ್ಣೆಯಂತಹ ನಟಿಗೆ ಶಾಕ್ ಕೊಟ್ಟ ಚಿತ್ರರಂಗ. ನಟಿಯ ಪಾಡು ಏನಾಗಿದೆ ಗೊತ್ತೇ??

Comments are closed.