Kannada News:ಪವನ್ ಕಲ್ಯಾಣ್ ಸಿನೆಮಾಗೆ ಸ್ವರ್ಗದಿಂದ ಧರೆಗಿಳಿದ ಅಪ್ಸರೆಯನ್ನು ಆಯ್ಕೆ ಮಾಡಿದ ನಟ: ಫ್ಯಾನ್ಸ್ ಗೆ ಜುಮ್ ಜುಮ್ ಮಾಯ. ಯಾರು ಗೊತ್ತೇ?
Kannada News: ತೆಲುಗು ಚಿತ್ರರಂಗದಲ್ಲಿ ಬಹುದೊಡ್ಡ ಮಾಸ್ ಫ್ಯಾನ್ ಬೇಸ್ ಹೊಂದಿರುವವರು ನಟ ಪವನ್ ಕಲ್ಯಾಣ್, ಇವರು ಈಗ ಚಿತ್ರರಂಗದಲ್ಲಿ ಬಹಳ ಬ್ಯುಸಿ ಆಗಿರುವುದು ಮಾತ್ರವಲ್ಲ, ರಾಜಕೀಯದಲ್ಲಿ ಸಹ ಸಕ್ರಿಯರಾಗಿದ್ದಾರೆ. ಪವನ್ ಕಲ್ಯಾಣ್ ಅವರು ಈಗ ಫ್ಯಾನ್ಸ್ ಗಳಿಗೆ ಹೆಚ್ಚು ಗ್ಯಾಪ್ ಕೊಡಬಾರದು ಎಂದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೆ ಎರಡು ಮೂರು ಸಿನಿಮಾಗಳು ಸೆಟ್ಟೇರಿವೆ. ಪವನ್ ಕಲ್ಯಾಣ್ ಮತ್ತು ನಿರ್ದೇಶನ ಹರೀಶ್ ಶಂಕರ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಗಬ್ಬರ್ ಸಿಂಗ್ ಸಿನಿಮಾ ಎಷ್ಟು ದೊಡ್ಡ ಹಿಟ್ ಆಗಿತ್ತು ಎನ್ನುವ ವಿಷಯ ಎಲ್ಲರಿಗೂ ಗೊತ್ತಿದೆ.
ಇದು ಹಿಂದಿಯ ದಬಾಂಗ್ ಸಿನಿಮಾ ರಿಮೇಕ್ ಆಗಿದೆ. ಗಬ್ಬರ್ ಸಿಂಗ್ ಬಿಡುಗಡೆ ಆಗಿ 10 ವರ್ಷ ಆಗುತ್ತಿದೆ, ಗಬ್ಬರ್ ಸಿಂಗ್ ಬಿಡುಗಡೆಯಾದ ಮೂರ್ನಾಲ್ಕು ವರ್ಷಕ್ಕೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಬರುತ್ತದೆ ಎನ್ನಲಾಗಿತ್ತು, ಆದರೆ ಇದಾದ ಬಳಿಕ ಪವನ್ ಅವರು ಒಪ್ಪಿಕೊಂಡ ಸಿನಿಮಾಗಳು ಸೆಟ್ಟೇರಿವೆ, ಆದರೆ ಈ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಈ ಕಾಂಬಿನೇಷನ್ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಒಂದು ಸಿಕ್ಕಿದ್ದು ಇವರಿಬ್ಬರು ತಮಿಳಿನಲ್ಲಿ ನಟ ದಳಪತಿ ವಿಜಯ್ ಅವರ ಥೆರಿ ಸಿನಿಮಾದ ರಿಮೇಕ್ ಆಗಿದೆ. ಇದನ್ನು ಓದಿ..Kannada News: ರಜನಿಕಾಂತ್ ಮಗಳಿಗೆ ಕೈ ಕೊಟ್ಟ ಮೇಲೆ, ಅಪ್ಸರೆಯನ್ನು ಪ್ರೀತಿಸಿದ ಧನುಷ್: ಹಿರಿಯ ನಟಿಯ ಮೇಲೆ ಪ್ರೀತಿ? ಖ್ಯಾತ ನಟ ಹೇಳಿದ್ದೇನು ಗೊತ್ತೇ??
![Kannada News:ಪವನ್ ಕಲ್ಯಾಣ್ ಸಿನೆಮಾಗೆ ಸ್ವರ್ಗದಿಂದ ಧರೆಗಿಳಿದ ಅಪ್ಸರೆಯನ್ನು ಆಯ್ಕೆ ಮಾಡಿದ ನಟ: ಫ್ಯಾನ್ಸ್ ಗೆ ಜುಮ್ ಜುಮ್ ಮಾಯ. ಯಾರು ಗೊತ್ತೇ? 1 malavika mohan to act with pavan kalyan kannada news | Kannada News:ಪವನ್ ಕಲ್ಯಾಣ್ ಸಿನೆಮಾಗೆ ಸ್ವರ್ಗದಿಂದ ಧರೆಗಿಳಿದ ಅಪ್ಸರೆಯನ್ನು ಆಯ್ಕೆ ಮಾಡಿದ ನಟ: ಫ್ಯಾನ್ಸ್ ಗೆ ಜುಮ್ ಜುಮ್ ಮಾಯ. ಯಾರು ಗೊತ್ತೇ?](http://kankaionline.com/wp-content/uploads/2023/03/malavika-mohan-to-act-with-pavan-kalyan-kannada-news-1024x532.jpg)
ಈಗಾಗಲೇ ತೆಲುಗಿನಲ್ಲಿ ಎಲ್ಲರೂ ನೋಡಿರುವ ಈ ಸಿನಿಮಾವನ್ನ ಯಾಕೆ ರಿಮೇಕ್ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಎಲ್ಲಾ ಅಭಿಮಾನಿಗಳಲ್ಲಿ ಶುರುವಾಗಿದೆ. ಇನ್ನು ಈ ಸಿನಿಮಾಗೆ ನಾಯಕಿಯಾಗಿ ಪವನ್ ಕಲ್ಯಾಣ್ ಅವರು ಬಹುಭಾಷಾ ನಟಿ ಮಾಳವಿಕಾ ಮೋಹನನ್ ಅವರನ್ನು ಆಯ್ಕೆ ಮಾಡಲಾಗಿದೆ. ಮಾಳವಿಕಾ ಮೋಹನನ್ ಅವರಿಗೆ ಬಹಳ ಬೇಡಿಕೆ ಇದೆ, ಪ್ರಭಾಸ್ ಅವರ ಜೊತೆಗೆ ತೆಲುಗಿನಲ್ಲಿ ಒಂದು ಸಿನಿಮಾ ಮಾಡುತ್ತಿದ್ದು, ಇದೀಗ ಪವನ್ ಕಲ್ಯಾಣ್ ಅವರೊಡನೆ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಇದನ್ನು ಓದಿ..Kannada News: ತಾರಕರತ್ನ ಹೆಂಡತಿ ಬಾಳಲ್ಲಿ ಹೊಸ ಬೆಳಕು; ಊಹಿಸದ ರೀತಿಯಲ್ಲಿ ಹೊಸ ಹೆಜ್ಜೆ ಇಟ್ಟ ಬಾಲಯ್ಯ: ನಿರ್ಧಾರ ನೋಡಿದರೆ, ಊಟ ಮಾಡೋದೇ ಬಿಡ್ತೀರಾ.
Comments are closed.