Viral News: ಆಂಟಿ ಜೊತೆಯ ಶುರುವಾಯ್ತು ಡಿಂಗ್ ಡಾಂಗ್ ಆಟ: ಪ್ರೀತಿ ಮಾಡಿದ ಬಳಿಕ ಓಯೋ ರೂಮ್ ಗೆ ಬರಲ್ಲ ಎಂದಿದ್ದಕ್ಕೆ ಆತ ಮಾಡಿದ್ದೇನು ಗೊತ್ತೇ?

Viral News: ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧಗಳು, ಕೊಲೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ತಮಗೆ ಸಿಕ್ಕ ಉತ್ತಮ ಜೀವನವನ್ನು ಚೆನ್ನಾಗಿ ನಡೆಸಿಕೊಂಡು ಹೋಗದೆ ಅಡ್ಡದಾರಿ ಹಿಡಿಯುವ ಅದೆಷ್ಟೋ ಜನರು ಕ್ಷಣಿಕ ಸುಖಕ್ಕಾಗಿ ತಮ್ಮ ಬದುಕನ್ನೇ ಸರ್ವನಾಶ ಮಾಡಿಕೊಳ್ಳುವ ಅನೇಕ ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಇದೀಗ ಇಂಥದೇ ಅನೈತಿಕ ಸಂಬಂಧ ಇರಿಸಿಕೊಂಡು ತನ್ನ ಪ್ರಿಯಕರ ಓಯೋ ರೂಮ್ನಲ್ಲಿ ರಾತ್ರಿ ಇಡೀ ಒಟ್ಟಿಗೆ ಉಳಿದುಕೊಳ್ಳಲು ಕೇಳಿದಾಗ ಮಹಿಳೆಯು ಒಪ್ಪದೇ ಇದ್ದಾಗ ಆಕೆಯನ್ನು ಹತ್ಯೆ ಮಾಡಿರುವ ಘಟನೆ ಜರುಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು ಈ ಹತ್ಯೆಯ ಹಿನ್ನೆಲೆಯನ್ನು ಕೇಳಿದರೆ ನಿಜಕ್ಕೂ ಗಾಬರಿಯಾಗುತ್ತದೆ.

ಓಯೋ ರೂಮ್ನಲ್ಲಿ ತನ್ನೊಂದಿಗೆ ರಾತ್ರಿ ಕಳೆಯಲು ಒಪ್ಪದೇ ಇದ್ದಾಗ ಮಹಿಳೆಯನ್ನು ಯುವಕನೋರ್ವ ಹತ್ಯೆ ಮಾಡಿರುವ ಘಟನೆ ಗಾಜಿಯಾಬಾದ್ ನಲ್ಲಿ ಜರುಗಿದೆ. ಇದೀಗ ಹತ್ಯೆ ಮಾಡಿದ ಅಪರಾಧಿಯನ್ನು ಬಂಧಿಸಲಾಗಿದೆ. ಓಯೋ ರೂಮ್ನಲ್ಲಿ ತನ್ನೊಂದಿಗೆ ಉಳಿದುಕೊಳ್ಳುವಂತೆ ಪ್ರಿಯಕರ ಪೀಡಿಸಿದಾಗ 44 ವರ್ಷದ ಮಹಿಳೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ 34 ವರ್ಷದ ಆರೋಪಿ ಗೌತಮ್ ಸಿಂಗ್ ಪಾಟೀಲ್ ವಾದ, ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ತನ್ನೊಂದಿಗೆ ಉಳಿದುಕೊಳ್ಳಲು ನಿರಾಕರಿಸಿದ ಆಕೆಯೊಂದಿಗೆ ದೊಡ್ಡ ಮಟ್ಟದ ಜಗಳ ಆಡಿರುವ ಗೌತಮ್ ನಂತರ ಏನೇ ಮಾಡಿದರು ಒಪ್ಪದ ಆ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಇದನ್ನು ಓದಿ..Kannada News: ಮದುವೆ ಸುದ್ದಿ ಘೋಷಣೆ ಮಾಡಿದ ಪವಿತ್ರ: ಆದರೆ ಈ ಮದುವೆ ಮುರಿದು ಬಿದ್ದರೆ, ನರೇಶ್ ಎಷ್ಟು ಕೋಟಿ ಪರಿಹಾರ ಕೊಡಬೇಕು ಗೊತ್ತೇ? ಒಪ್ಪಂದವೇನು ಗೊತ್ತೇ?

coup wom 24 | Viral News: ಆಂಟಿ ಜೊತೆಯ ಶುರುವಾಯ್ತು ಡಿಂಗ್ ಡಾಂಗ್ ಆಟ: ಪ್ರೀತಿ ಮಾಡಿದ ಬಳಿಕ ಓಯೋ ರೂಮ್ ಗೆ ಬರಲ್ಲ ಎಂದಿದ್ದಕ್ಕೆ ಆತ ಮಾಡಿದ್ದೇನು ಗೊತ್ತೇ?
Viral News: ಆಂಟಿ ಜೊತೆಯ ಶುರುವಾಯ್ತು ಡಿಂಗ್ ಡಾಂಗ್ ಆಟ: ಪ್ರೀತಿ ಮಾಡಿದ ಬಳಿಕ ಓಯೋ ರೂಮ್ ಗೆ ಬರಲ್ಲ ಎಂದಿದ್ದಕ್ಕೆ ಆತ ಮಾಡಿದ್ದೇನು ಗೊತ್ತೇ? 2

ಇಡೀ ರಾತ್ರಿ ಶವದ ಜೊತೆಗೆ ಉಳಿದುಕೊಂಡು ಬೆಳಿಗ್ಗೆ ಹೊರಗಡೆ ಹಣ ತರುವುದಾಗಿ ಹೇಳಿ ಪರಾರಿಯಾಗಿದ್ದಾನೆ. ಬೆಳಿಗ್ಗೆ ಒಯೋ ರೂಮ್ ಸ್ವಚ್ಛಗೊಳಿಸುವ ಸಿಬ್ಬಂದಿಗಳು ರೂಮಿಗೆ ಬಂದಾಗ ಅಲ್ಲಿ ಆ ಮಹಿಳೆಯ ಹತ್ಯೆ ಆಗಿರುವುದು ಕಂಡು ಬಂದಿದೆ. ತಕ್ಷಣವೇ ಹೋಟೆಲ್ ನಿಂದ ಪೊಲೀಸರಿಗೆ ಕರೆ ಮಾಡಲಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಿಳೆಯ ಪತಿಗೂ ಸಹ ಮಾಹಿತಿಯನ್ನು ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆರೋಪಿಯನ್ನು ಒಂದೇ ದಿನದಲ್ಲಿ ಪೊಲೀಸರು ಬಂಧಿಸಿದ್ದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಆಕೆಯನ್ನು ಕೊಲೆ ಮಾಡಿದ ಕಾರಣವನ್ನು ಆತ ಬಾಯಿಬಿಟ್ಟಿದ್ದಾನೆ. ಇದನ್ನು ಓದಿ.. Kannada News: ಕಾಂತಾರ ದಲ್ಲಿ ಖಡಕ್ ಪೊಲೀಸ್ ಆಫೀಸರ್ ಮಾತ್ರ ಹಣ ಮಾಡಿಕೊಂಡ ಕಿಶೋರ್, ಇದೀಗ ದೈವದ ನಂಬಿಕೆ ಬಗ್ಗೆ ಹೇಳಿದ್ದೆ ಬೇರೆ.

Comments are closed.