Astrology: ನೋಡಿ ಸ್ವಾಮಿ, ಇಷ್ಟು ದಿವಸ ನಿಮಗೆ ಕಷ್ಟ ಇಟ್ಟು ನಿಜ- ಆದರೆ ಈ ರಾಶಿಗಳಿಗೆ ಕಷ್ಟ ಹೋಯ್ತು- ಇನ್ನು ಅದೃಷ್ಟ ಮಾತ್ರ

Astrology: ಗುರುದೇವನಿಗೆ ಜ್ಯೋತಿಷ್ಯ ಶಾಸ್ತ್ರದ ಒಳ್ಳೆಯ ಸ್ಥಾನವಿದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಗುರುವಿನ ಸ್ಥಾನ ಚೆನ್ನಾಗಿದ್ದರೆ, ಆತನಿಗೆ ಯಶಸ್ಸು, ಅದೃಷ್ಟ, ಹಣ ಎಲ್ಲವೂ ಚೆನ್ನಾಗಿ ಸಿಗುತ್ತದೆ. ಇಂಥ ಅದೃಷ್ಟ ಕೊಡುವ ಗುರುಗ್ರಹ ಈಗ ತನ್ನ ನಕ್ಷತ್ರ ಬದಲಾಯಿಸಿ, ಅಶ್ವಿನಿ ನಕ್ಷತ್ರಕ್ಕೆ ಕಾಲಿಟ್ಟಿದೆ, ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಮತ್ತು ಧನಪ್ರಾಪ್ತಿ ಆಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

Mangala 1 | Astrology: ನೋಡಿ ಸ್ವಾಮಿ, ಇಷ್ಟು ದಿವಸ ನಿಮಗೆ ಕಷ್ಟ ಇಟ್ಟು ನಿಜ- ಆದರೆ ಈ ರಾಶಿಗಳಿಗೆ ಕಷ್ಟ ಹೋಯ್ತು- ಇನ್ನು ಅದೃಷ್ಟ ಮಾತ್ರ
Astrology: ನೋಡಿ ಸ್ವಾಮಿ, ಇಷ್ಟು ದಿವಸ ನಿಮಗೆ ಕಷ್ಟ ಇಟ್ಟು ನಿಜ- ಆದರೆ ಈ ರಾಶಿಗಳಿಗೆ ಕಷ್ಟ ಹೋಯ್ತು- ಇನ್ನು ಅದೃಷ್ಟ ಮಾತ್ರ 2

ಮೇಷ ರಾಶಿ :- ನೀವು ಶುರುಮಾಡುವ ಎಲ್ಲಾ ಕೆಲಸಗಳು ಉತ್ತಮವಾಗಿ ನಡೆಯುತ್ತದೆ. ಏಳಿಗೆ ಕಾಣುತ್ತೀರಿ, ಬ್ಯುಸಿನೆಸ್ ಮಾಡುತ್ತಿರುವವರಿಗೆ ಅನುಕೂಲವಾಗುತ್ತದೆ. ಏಳಿಗೆ ಕಾಣುತ್ತೀರಿ, ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಚೆನ್ನಾಗಿ ಸಿಗುತ್ತದೆ. ಹಣ ಬರುವಿಕೆ ಹೆಚ್ಚಾಗಿ, ಕಷ್ಟಗಳು ಕಳೆದುಹೋಗುತ್ತದೆ. ಇದನ್ನು ಓದಿ..Horoscope: ಈ ರಾಶಿಗಳಿಗೆ ಸೋಲೇ ಬರದಂತೆ ತಡೆಯಲಿದ್ದಾನೆ ಶುಕ್ರ- ಇನ್ನು ಮುಂದೆ ಇವರನ್ನು ಟಚ್ ಮಾಡೋಕೆ ಕೂಡ ಆಗಲ್ಲ.

ಮಕರ ರಾಶಿ :- ನಿಮಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ನಿಮ್ಮ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಎಲ್ಲರ ಹೊಗಳಿಕೆ ಪಡೆಯುತ್ತೀರಿ, ಕೆಲಸದಲ್ಲಿ ಬಡ್ತಿ ಸಿಗುವುದರ ಜೊತೆಗೆ ಸಂಬಳ ಕೂಡ ಜಾಸ್ತಿಯಾಗುತ್ತದೆ.

ಸಿಂಹ ರಾಶಿ :- ಗುರು ಅಶ್ವಿನಿ ನಕ್ಷತ್ರ ಪ್ರವೇಶ ಮಾಡಿರುವುದರಿಂದ ಈ ರಾಶಿಯವರ ಅದೃಷ್ಟ ಕೂಡ ಬೆಳಗುತ್ತದೆ..ಕೆಲಸಕ್ಕೆ ಸಂಬಂಧಿಸಿದ ಹಾಗೆ ನಿಮಗೆ ಹೆಚ್ಚು ಅವಕಾಶ ಸಿಗುತ್ತದೆ. ಏಳಿಗೆ ಹೊಂದುತ್ತೀರಿ, ಹಣದ ಬರುವಿಕೆ ಜಾಸ್ತಿಯಾಗುತ್ತದೆ. ಇದನ್ನು ಓದಿ..Astrology: ನಿಮಗೆ ಎಷ್ಟೇ ಕಷ್ಟ ಇದ್ದರೂ ಇನ್ನು ಎರಡು ದಿನ ಮಾತ್ರ- ಆನಂತರ ಈ ರಾಶಿಗಳಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ

ತುಲಾ ರಾಶಿ :- ಗುರುದೇವನ ಕೃಪೆಯಿಂದ ನಿಮಗೆ ಹೆಚ್ಚು ಅನುಕೂಲವಾಗುತ್ತದೆ. ಏಳಿಗೆ ಕಾಣಲು ಹೊಸ ಅವಕಾಶಗಳು ಸಿಗುತ್ತದೆ. ಉದ್ಯೋಗದಲ್ಲಿ ಬಡ್ತಿ ಮತ್ತು ಸಂಬಳ ಎರಡು ಕೂಡ ಜಾಸ್ತಿಯಾಗುತ್ತದೆ.

ಧನು ರಾಶಿ :- ಉದ್ಯೋಗದಲ್ಲಿ ಸಂತೋಷದ ಸುದ್ದಿ ಕೇಳುತ್ತೀರಿ. ಬ್ಯುಸಿನೆಸ್ ವಿಸ್ತರಣೆ ಮಾಡುವ ಅವಕಾಶ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ಇದನ್ನು ಓದಿ..Reno 10: ಹೊಸದಾಗಿ ಬಿಡುಗಡೆಯಾಗುತ್ತಿರುವ ಒಪ್ಪೋ ರೆನೊ 10 ಫೋನ್ ಗಳು- DSLR ಮೀರಿಸುವಷ್ಟು ಕ್ಯಾಮೆರಾ ಆದರೂ ಬೆಲೆ ಕಡಿಮೆ.

Comments are closed.