Kannada News: ಕಂಡಕ್ಟರ್ ಬೆಂಕಿಗೆ ಆಹುತಿಯಾದ ಪ್ರಕರಣ ಮರೆಮಾಚುವ ಮುನ್ನವೇ, ಮತ್ತೊಬ್ಬರು ಕಂಡಕ್ಟರ್ ಗೆ ಏನಾಗಿದೆ ಗೊತ್ತೇ?? ಏನಾಗುತ್ತಿದೆ ಸಾರಿಗೆ ಸಂಸ್ಥೆಯಲ್ಲಿ?

Kannada News: ಇತ್ತೀಚೆಗೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಒಬ್ಬರು ಬೆಂಕಿಗೆ ಆಹುತಿಯಾದರು. ಆ ಪ್ರಕರಣವೇ ಇನ್ನು ಆರಿಲ್ಲ, ಅದರ ಬೆನ್ನಲ್ಲೇ ಮತ್ತೊಂದು ಘಟನೆ ನಡೆದು ಹೋಗಿದೆ. ಆಂಧ್ರಪ್ರದೇಶದಲ್ಲಿ ಬಸ್ ಕಂಡಕ್ಟರ್ ಒಬ್ಬರು, ಬಸ್ ನಲ್ಲೇ ಎಂಥಹ ಸ್ಥಿತಿಗೆ ತಲುಪಿದ್ದಾರೆ ಗೊತ್ತಾ? ಈಗಿನ ಕಾಲದಲ್ಲಿ ಮಧ್ಯಮ ವರ್ಗದ ಜನರಿಗೆ ಒಂದಲ್ಲಾ ಒಂದು ಸಮಸ್ಯೆಗಳು, ಹಣಕಾಸಿನ ಸಮಸ್ಯೆಗಳೇ ಹೆಚ್ಚಾಗಿದೆ. ಆ ರೀತಿ ಆದಾಗ ಎಂಥಹ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳೋದಕ್ಕೆ ಆಗೋದಿಲ್ಲ. ಹೀಗೆ ಹಣಕಾಸಿನ ವಿಚಾರದಲ್ಲಿ ತೊಂದರೆಯಾಗಿ ಮೇಹಬೂಬಾಬಾದ ಜಿಲ್ಲೆಯಲ್ಲಿ ಕಂಡಕ್ಟರ್ ಒಬ್ಬರು ಕಠಿಣ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ.

ಮೇಹಬೂಬಾಬಾದ್ ಜಿಲ್ಲೆಯ ತೋರೂರ್ ಎನ್ನುವ ಊರಿನಲ್ಲಿ ಗರ್ಲಪತಿ ಮಹೇಂದರ್ ರೆಡ್ಡಿ ಎನ್ನುವವರು ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ 54 ವರ್ಷ ವಯಸ್ಸು, 1993ರಿಂದ ಆರ್.ಟಿ.ಸಿ ಯಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ವಿಕ್ರಮ್ ಮತ್ತು ವಿನಯ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಮಾರ್ಚ್ 9 ರಿಂದ 12ರ ವರೆಗು ಮಹೇಂದರ್ ಅವರು ಕೆಲಸಕ್ಕೆ ರಜಾ ಹಾಕಿದ್ದರು, ಆದರೆ ರಜೆ ತೆಗೆದುಕೊಂಡಿದ್ದ ದಿನ ಕೂಡ, ಡಿಪೋಗೆ ಹೋಗಿ ಕೆಲಸ ಮಾಡುತ್ತೇನೆ ಎಂದು ರಿಜಿಸ್ಟರ್ ನಲ್ಲಿ ಹೆಸರು ಬರೆಸಿದ್ದಾರೆ.. ಇದನ್ನು ಓದಿ..Kannada Story: ಮದುವೆಯಾದ ಬೆಣ್ಣೆಯಂತಹ ಮಹಿಳೆ ಮೇಲೆ ಹುಡುಗನ ಪ್ರೀತಿ: ನಿಲ್ಲಿಸದೆ ನಡೆಯಿತು ಡಿಂಗ್ ಡಾಂಗ್: ಆದರೆ ಕೊನೆಗೆ ಆಕೆಯನ್ನು ಆ ರೀತಿ ನೋಡಿ ಏನು ಮಾಡಿದ್ದಾನೆ ಗೊತ್ತೇ?

bus conductor case kannada news 1 | Kannada News: ಕಂಡಕ್ಟರ್ ಬೆಂಕಿಗೆ ಆಹುತಿಯಾದ ಪ್ರಕರಣ ಮರೆಮಾಚುವ ಮುನ್ನವೇ, ಮತ್ತೊಬ್ಬರು ಕಂಡಕ್ಟರ್ ಗೆ ಏನಾಗಿದೆ ಗೊತ್ತೇ?? ಏನಾಗುತ್ತಿದೆ ಸಾರಿಗೆ ಸಂಸ್ಥೆಯಲ್ಲಿ?
Kannada News: ಕಂಡಕ್ಟರ್ ಬೆಂಕಿಗೆ ಆಹುತಿಯಾದ ಪ್ರಕರಣ ಮರೆಮಾಚುವ ಮುನ್ನವೇ, ಮತ್ತೊಬ್ಬರು ಕಂಡಕ್ಟರ್ ಗೆ ಏನಾಗಿದೆ ಗೊತ್ತೇ?? ಏನಾಗುತ್ತಿದೆ ಸಾರಿಗೆ ಸಂಸ್ಥೆಯಲ್ಲಿ? 2

ಆದರೆ ಕೆಲ ಸಮಯ ಕಳೆದರು ಇವರು ಪತ್ತೆಯಿರಲಿಲ್ಲ, ಅಲ್ಲಿನ ಸಿಬ್ಬಂದಿಗಳು ಇವರು ಕೆಲಸಕ್ಕೆ ಬರಲಿ ಎಂದು ಫೋನ್ ಮಾಡಿದರೆ, ಫೋನ್ ಗೆ ಸಿಕ್ಕಿಲ್ಲ, ಆದರೆ ಮಹೇಂದರ್ ಅವರು ತಮ್ಮ ಬಳಿ ಇದ್ದ ಟವಲ್ ಇಂದ, ಬಸ್ ನ ಒಳಗೆ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾರೆ. ಮಹೇಂದರ್ ಅವರನ್ನು ನೋಡಿದ ಬೇರೆ ಕೆಲಸಗಾರರು ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ವಿಚಾರ ತಿಳಿಸಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಇದ್ದ ಕಾರಣ ಹೀಗೆ ಮಾಡಿಕೊಂಡಿದ್ದಾರೆ ಎಂದು ಕೆಲವರು ಹೇಳಿದರೆ. ಇನ್ನು ಕೆಲವರು, ಹಿರಿಯ ಅಧಿಕಾರಿಗಳ ಜೊತೆಗೆ ಇದ್ದ ಸಮಸ್ಯೆಯಿಂದ ಹೀಗೆ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ಯಾವುದು ನಿಜ, ಯಾವುದು ಸುಳ್ಳು ಎನ್ನುವುದು ಪೊಲೀಸರ ತನಿಖೆ ನಂತರ ಗೊತ್ತಾಗಲಿದೆ. ಇದನ್ನು ಓದಿ..Kannada News: ಒಂದು ಕಾಲದಲ್ಲಿ ಮಿಂಚಿದ್ದ ಖ್ಯಾತ ನಟಿ ರಾಧಾ ರವರಿಗೆ ಮಗಳಿಗೆ ಅವಕಾಶ ಸಿಗದೇ, ಕೊನೆಗೆ ಬೇರೆ ದಾರಿ ಇಲ್ಲದೆ, ಏನು ಮಾಡುತ್ತಿದ್ದಾರೆ ಗೊತ್ತೇ? ಇವರಿಗ್ಯಾಕೆ ಇಂತ ಪಾಡು??

Comments are closed.