Kannada News: ಒಳ್ಳೆಯ ಹೆಂಡತಿ ಸಿಗುವುದೇ ಕಷ್ಟ; ಆದರೆ ಬಂಗಾರದಂತಹ ಹೆಂಡತಿ ಸಿಕ್ಕ ಮೇಲೆ ಈ ಪತಿ ಮಹರಾಯ, ನವರಂಗಿ ಆಟ ಆಡಲು ಹೋಗಿ ಏನು ಮಾಡಿದ್ದಾನೆ ಗೊತ್ತೇ?

Kannada News: ಈಗಿನ ಕಾಲದಲ್ಲಿ ಮದುವೆ ನಂತರ ಬಹಳಷ್ಟು ಜನರು ಅಕ್ರಮ ಸಂಬಂಧ ಇಟ್ಟುಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಒಂದು ಸಾರಿ ಮದುವೆಯಾಗಿ ಒಳ್ಳೆಯ ಹೆಂಡತಿ ಅಥವಾ ಗಂಡ ಇದ್ದರು ಸಹ, ಮತ್ತೊಬ್ಬರ ಮೇಲೆ ಆಸೆ ಪಡುವುದು ಅವರ ಮೇಲೆ ಮೋಹಕ್ಕೆ ಸಿಲುಕಿ ಕಟ್ಟಿಕೊಂಡ ವ್ಯಕ್ತಿಗೆ ಮೋಸ ಮಾಡುವುದು, ಇದೆಲ್ಲವೂ ನಡೆಯುತ್ತಲೇ ಇದೆ. ಗಂಡನಿಗೆ ಗೊತ್ತಾಗದ ಹಾಗೆ ಹೆಂಡತಿ, ಹೆಂಡತಿಗೆ ಗೊತ್ತಾಗದ ಹಾಗೆ ಗಂಡ ಕಣ್ಣುತಪ್ಪಿಸಿ ಇದೆಲ್ಲವನ್ನು ಮಾಡುತ್ತಲೇ ಇದ್ದಾರೆ. ಇಂಥದ್ದೊಂದು ಘಟನೆ ಇತ್ತೀಚೆಗೆ ನಡೆದಿದೆ..

ಕರ್ನಾಟಕದ ಚಾಮರಾಜನಗರ ತಾಲ್ಲೂಕಿನ, ಮೂಡ್ನಕೂಡು ಗ್ರಾಮದಲ್ಲಿ ಗಂಡನಿಗೆ ಮತ್ತೊಬ್ಬ ಮಹಿಳೆಯ ಜೊತೆಗೆ ಸಂಬಂಧ ಇದೆ ಎಂದು ಗೊತ್ತಾಗಿ ಪ್ರಶ್ನೆ ಮಾಡಿದ ಹೆಂಡತಿಯ ಸ್ಥಿತಿ ಏನಾಗಿ ಹೋಗಿದೆ ಗೊತ್ತಾ? ಗಂಡ ಆಕೆಗೆ ಎಂಥಹ ಕೆಲಸ ಮಾಡಿದ್ದಾನೆ ಗೊತ್ತಾ? ಈ ವ್ಯಕ್ತಿಯ ಹೆಸರು ಮಹೇಶ್ಚಂದ್ರ ಗುರು, ಇವನಿಗೆ ಸೌಮ್ಯ ಎಂ.ಸಿ ಎನ್ನುವ ಹುಡುಗಿಯ ಜೊತೆಗೆ 7 ವರ್ಷಗಳ ಹಿಂದೆ ಮದುವೆಯಾಗಿದ್ದು, ಈ ಜೋಡಿಗೆ ಒಂದು ಹೆಣ್ಣುಮಗುವಿಗೆ, ಮಗುವಿಗೆ ಈಗ 5 ವರ್ಷ ತುಂಬಿದ್ದು, ಶುರುವಿನಲ್ಲಿ ಇವರ ಸಂಸಾರ ಬಹಳ ಚೆನ್ನಾಗಿಯೇ ಇತ್ತು. ಇದನ್ನು ಓದಿ..Kannada Story: ಗಂಡ ಕೆಲಸಕ್ಕೆ ಎಂದು ಬೇರೆ ಊರಿಗೆ ಹೋಗಿದ್ದಕ್ಕೆ ಒಬ್ಬಂಟಿಯಾಗಿ ಇರುವುದಕ್ಕೆ ಮನನೊಂದು, ಗೃಹಿಣಿ ಏನು ಮಾಡಿದ್ದಾಳೆ ಗೊತ್ತೇ?? ಈ ರೀತಿ ಹೆಂಡತಿ ಬೇಕೇ?

chamaraja nagar case kannada news | Kannada News: ಒಳ್ಳೆಯ ಹೆಂಡತಿ ಸಿಗುವುದೇ ಕಷ್ಟ; ಆದರೆ ಬಂಗಾರದಂತಹ ಹೆಂಡತಿ ಸಿಕ್ಕ ಮೇಲೆ ಈ ಪತಿ ಮಹರಾಯ, ನವರಂಗಿ ಆಟ ಆಡಲು ಹೋಗಿ ಏನು ಮಾಡಿದ್ದಾನೆ ಗೊತ್ತೇ?
Kannada News: ಒಳ್ಳೆಯ ಹೆಂಡತಿ ಸಿಗುವುದೇ ಕಷ್ಟ; ಆದರೆ ಬಂಗಾರದಂತಹ ಹೆಂಡತಿ ಸಿಕ್ಕ ಮೇಲೆ ಈ ಪತಿ ಮಹರಾಯ, ನವರಂಗಿ ಆಟ ಆಡಲು ಹೋಗಿ ಏನು ಮಾಡಿದ್ದಾನೆ ಗೊತ್ತೇ? 2

ಆದರೆ, ಮಹೇಶ್ಚಂದ್ರ ಮತ್ತೊಬ್ಬ ಹೆಣ್ಣಿನ ಸಂಪರ್ಕಕ್ಕೆ ಬಂದು, ಆಕೆಯನ್ನು ಪ್ರೀತಿಸಿ, ಸಂಬಂಧ ಶುರು ಮಾಡಿಕೊಂಡಿದ್ದು, ಈ ವಿಚಾರ ಅವನ ಹೆಂಡತಿ ಸೌಮ್ಯಗೆ ಗೊತ್ತಾಗಿದೆ. ಗಂಡ ಹೀಗೆ ಮಾಡಿದ್ದಾನೆ ಎಂದು ಬೇಸರಗೊಂಡ ಸೌಮ್ಯ, ಈ ವಿಚಾರದ ಬಗ್ಗೆ ಪ್ರಶ್ನೆ ಮಾಡಿದ್ದು, ಅಷ್ಟಕ್ಕೇ ಕೋಪಗೊಂಡ ಮಹೇಶ್ಚಂದ್ರ ಗುರು ಆಕೆಯನ್ನು ಉಸಿರುಗಟ್ಟಿಸಿ, ಮುಗಿಸಿಯೇ ಬಿಟ್ಟಿದ್ದಾನೆ. ಚಾಮರಾಜನಗರ ಪೊಲೀಸರಿಗೆ ವಿಚಾರ ಗೊತ್ತಾಗಿ, ಅವನನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಓದಿ..Kannada Story: ವಯಸ್ಸಾದ ಡೈರೆಕ್ಟರ್ ಜೊತೆ ಪಲ್ಲಂಗದ ಡಿಂಗ್ ಡಾಂಗ್ ಆಡುತ್ತಿರುವ ಯುವ ನಟಿ: ಕಾರಣ ಕೇಳಿದರೆ ಮೈ ಎಲ್ಲಾ ಜುಮ್ ಅನ್ನುತ್ತದೆ. ಸ್ವಲ್ಪಾನು ಏನು ಅನಿಸುವುದಿಲ್ಲವೇ??

Comments are closed.