Crime News: ಹತ್ತು ವರ್ಷ ಸಂಸಾರ ಮಾಡಿದ್ಲು: ಪಕ್ಕದ ಮನೆಯವರ ಜೊತೆ ಜಗಳ ಆಡಿದ್ಲು: ಕೊನೆಗೆ ಏನಾಯ್ತು ಗೊತ್ತೇ? ಪತಿ ಜಗಳ ಅಷ್ಟೇ ಅನ್ಕೊಂಡ್ರೆ ಏನಾಗಿದೆ ಗೊತ್ತೆ?

Crime News: ಈಗಿನ ಕಾಲದಲ್ಲಿ ಜನರ ಮನಸ್ಥಿತಿ ಬಹಳ ಸೂಕ್ಷ್ಮವಾಗಿದೆ. ಸಣ್ಣ ಪುಟ್ಟ ಕಾರಣಗಳಿಗೆ ದುಡುಕಿನ ನಿರ್ಧಾರಗಳನ್ನು ತೆಗೆದುಕೊಂಡು ಪ್ರಾಣವನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಇಳಿಯುತ್ತಿದ್ದಾರೆ. ಅವರು ಹೋದ ನಂತರ ಅದಕ್ಕೆ ಕಾರಣ ಏನು ಎಂದು ನೋಡಿದರೆ, ಇಂಥ ಸಣ್ಣ ಕಾರಣಕ್ಕೆ ಈ ರೀತಿ ಮಾಡಿಕೊಂಡಿದ್ದಾರಾ ಎಂದು ನಮಗೆ ಆಶ್ಚರ್ಯ ಅನ್ನಿಸುತ್ತದೆ. ಇಂಥದ್ದೊಂದು ಘಟನೆ ಇತ್ತೀಚೆಗೆ ನಡೆದಿದ್ದು, ಈ ಹುಡುಗಿ ಎಂಥ ಸಣ್ಣ ಕಾರಣಕ್ಕೆ ಪ್ರಾಣ ಕಳೆದುಕೊಂಡಿದ್ದಾಳೆ ಗೊತ್ತಾ?

coup wom andra pradesh crime news | Crime News: ಹತ್ತು ವರ್ಷ ಸಂಸಾರ ಮಾಡಿದ್ಲು: ಪಕ್ಕದ ಮನೆಯವರ ಜೊತೆ ಜಗಳ ಆಡಿದ್ಲು: ಕೊನೆಗೆ ಏನಾಯ್ತು ಗೊತ್ತೇ? ಪತಿ ಜಗಳ ಅಷ್ಟೇ ಅನ್ಕೊಂಡ್ರೆ ಏನಾಗಿದೆ ಗೊತ್ತೆ?
Crime News: ಹತ್ತು ವರ್ಷ ಸಂಸಾರ ಮಾಡಿದ್ಲು: ಪಕ್ಕದ ಮನೆಯವರ ಜೊತೆ ಜಗಳ ಆಡಿದ್ಲು: ಕೊನೆಗೆ ಏನಾಯ್ತು ಗೊತ್ತೇ? ಪತಿ ಜಗಳ ಅಷ್ಟೇ ಅನ್ಕೊಂಡ್ರೆ ಏನಾಗಿದೆ ಗೊತ್ತೆ? 2

ಈ ಗಜಗನೆ ನಡೆದಿರುವುದು ಕಡನೂತಾಳ ಎನ್ನುವ ಊರಿನ ದಲಿತವಾಡ್ ಎನ್ನುವ ಗ್ರಾಮದಲ್ಲಿ. ಇಲ್ಲಿ ಹರ್ಷ ಮತ್ತು ಪ್ರಿಯಾಂಕ ಹೆಸರಿನ ದಂಪತಿ ವಾಸವಾಗಿದ್ದರು. ಇವರಿಬ್ಬರು ಬಹಳ ಸಂತೋಷವಾಗಿ ಜೀವನ ನಡೆಸುತ್ತಿದ್ದರು. ಈ ಜೋಡಿಯ ಮದುವೆಯಾಗಿ ಕೆಲ ವರ್ಷಗಳು ಕಳೆದಿದ್ದು, ಇವರ ಸುಂದರವಾದ ಸಂಸಾರಕ್ಕೆ ತೊಂದರೆ ಎಂದು ಹೇಳುವ ಹಾಗೆ ಯಾವ ಸಮಸ್ಯೆ ಕೂಡ ಇರಲಿಲ್ಲ.

ಇದನ್ನು ಓದಿ: Crime News: ಮದುವೆಯಾಗಿ ಎಲ್ಲವೂ ಮುಗಿದ ಬಳಿಕ ಬೇರೆಯವನ ಮೇಲೆ ಪ್ರೀತಿ, ಮನೆ ಬಿಟ್ಟು ಓಡಿ ಹೋದಳು: ಆದರೆ ಮಾತನಾಡಲು ಹೋದ ಮಾವನ ಪರಿಸ್ಥಿತಿ ಏನಾಯ್ತು ಗೊತ್ತೇ?

ಆದರೆ ಗಂಡ ನಿರ್ಲಕ್ಷ್ಯ ಮಾಡಿದ ಎನ್ನುವ ಅದೊಂದು ಕಾರಣಕ್ಕೆ ಪ್ರಿಯಾಂಕ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಪ್ರಿಯಾಂಕ ತಮ್ಮ ಪಕ್ಕದ ಮನೆಯವರ ಜೊತೆಗೆ ಜಗಳ ಆಡಿದ್ದಾರೆ. ಈ ವಿಚಾರದ ಬಗ್ಗೆ ಗಂಡನಿಗೆ ಹೇಳಲು ಹೋದಾಗ ಆತ ಪ್ರಿಯಾಂಕ ಹೇಳಿದ ಮಾತುಗಳನ್ನ ಕೇಳಿಸಿಕೊಳ್ಳದೆ ನಿರ್ಲಕ್ಷ್ಯ ಮಾಡಿದ್ದಾರೆ..

ಇದರಿಂದ ಪ್ರಿಯಾಂಕ ಮನಸ್ಸಿಗೆ ತುಂಬಾ ನೋವಾಗಿದ್ದು, ಆಕೆ ತಕ್ಷಣವೇ ಮನೆಯಲ್ಲೇ ತನ್ನ ಉಸಿರನ್ನೇ ನಿಲ್ಲಿಸಿದ್ದಾಳೆ. ಈ ಘಟನೆ ನಡೆದ ನಂತರ ಆಕೆಯ ತಾಯಿ ಕೊಪ್ಪುಲು ಪದ್ಮ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪ್ರಿಯಾಂಕ ದೇಹವನ್ನು ಪರೀಕ್ಷೆಗೆ ಕಳಿಸಿ, ಮುಗಿದ ನಂತರ ಆಕೆಯ ದೇಹವನ್ನು ಮನೆಯವರಿಗೆ ಕೊಡಲಾಗಿದ್ದು, ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ಓದಿ: Business Idea: ನೀವು ಕೂಡ ಅಮುಲ್ ಅಂಗಡಿ ತೆರೆದು, 5 ಲಕ್ಷ ಲಾಭ ಮಾಡಿಕೊಳ್ಳಬೇಕು ಎಂದು ಕೊಂಡರೆ, ಹೇಗೆ ಆರಂಭಿಸುವುದು ಗೊತ್ತೇ? ಕಡಿಮೆ ಬಂಡವಾಳ

Comments are closed.