Kannada Astrology: ನೀವು ಶ್ರೀಮಂತರಾಗಬೇಕು ಎಂದರೆ, ಪೊರಕೆ ಬಳಸಿಕೊಂಡು ಇದೊಂದು ತಂತ್ರ ಮಾಡಿ ಸಾಕು. ರಾಜರು ಕೂಡ ಮಾಡುತ್ತಿದ್ದ ತಂತ್ರ ಇದು. ಏನು ಗೊತ್ತೇ??

Kannada Astrology: ಗುರುವಾರ ಸಾಮಾನ್ಯವಾಗಿ ಬೇರೆ ಎಲ್ಲ ವಾರಗಳಿಗಿಂತಲೂ ಅತ್ಯಂತ ಶುಭದಿನ ಎಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಮಹಾ ವಿಷ್ಣುವನ್ನು ಆರಾಧಿಸುವುದು ಒಳ್ಳೆಯ ಫಲಗಳನ್ನು ತಂದು ಕೊಡಲಿದೆ. ವಿಷ್ಣುವಿನ ಜೊತೆಗೆ ಐಶ್ವರ್ಯದ ಅಧಿದೇವತೆ ಲಕ್ಷ್ಮಿಯ ಆರಾಧನೆಯು ಕೂಡ ಉತ್ತಮ ಪ್ರಯೋಜನಗಳನ್ನು ತಂದು ಕೊಡಲಿದೆ. ಸಾಮಾನ್ಯವಾಗಿ ಗುರುವಾರದಂದು ವಿಶೇಷ ಕಾರ್ಯಗಳನ್ನು ಶುಭ ಕಾರ್ಯಗಳನ್ನು ನೆರವೇರಿಸಲಾಗುತ್ತದೆ. ಈ ದಿನ ದೈವರಾಧನೆಯಿಂದಾಗಿ ಲಕ್ಷ್ಮಿ ಮತ್ತು ವಿಷ್ಣುದೇವ ಪ್ರಸನ್ನ ರಾಗುತ್ತಾರೆ ಎಂದು ನಂಬಲಾಗುತ್ತದೆ. ವಿಶೇಷವೆಂದರೆ ಈ ಶುಭದಿನದಂದು ಪೊರಕೆಯಿಂದ ಈ ರೀತಿ ಮಾಡುವುದರಿಂದ ಅದೆಷ್ಟೋ ಪ್ರಯೋಜನಗಳಿವೆ.

ಪೊರಕೆಯನ್ನು ಬಳಸಿ ಮಾಡಬಹುದಾದ ಕೆಲಸಗಳು ನಮಗೆ ನಾವು ಬಯಸಿದ್ದನ್ನು ಪಡೆದುಕೊಳ್ಳಲು ಸಹಕರಿಸುತ್ತವೆ. ಹಾಗಿದ್ದರೆ ಗುರುವಾರದಂದು ಪೊರಕ್ಕೆ ಬಳಸಿ ಮಾಡಬಹುದಾದ ಕೆಲಸಗಳು ಮತ್ತು ಅದರಿಂದ ಪಡೆದುಕೊಳ್ಳುವ ಶುಭಫಲಗಳ ಬಗ್ಗೆ ತಿಳಿಯಿರಿ. ಮನೆಯಲ್ಲಿ ಹಣ ವೃದ್ಧಿ ಆಗಬೇಕು ಎಂದು ಬಯಸುವವರು ಮನೆಗೆ ಹೊಸ ಪೊರಕೆಯನ್ನು ತಂದು ಇಡುವುದು ಒಳ್ಳೆಯದು. ಆಗ ಮನೆಯಲ್ಲಿ ಲಕ್ಷ್ಮಿ ವೃದ್ಧಿಸುತ್ತಾಳೆ. ಹಣಕಾಸು ಹೆಚ್ಚಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಪೊರಕ್ಕೆ ಹೊರಗಿನವರಿಗೆ ಕಾಣುವಂತೆ ಇಡಬಾರದು. ದೇವಸ್ಥಾನದಲ್ಲಿ ಹೊಸ ಪೊರಕ್ಕೆಯನ್ನು ದಾನ ಮಾಡುವುದರಿಂದ ಜೀವನದಲ್ಲಿ ಪ್ರಗತಿ ಉಂಟಾಗುತ್ತದೆ. ಅಂದುಕೊಂಡು ಮಾಡಿದ ಕೆಲಸ ಯಶಸ್ವಿಯಾಗುತ್ತದೆ. ಗುರುವಾರದಂದು ಪೊರಕೆಯನ್ನು ಶುಚಿಗೊಳಿಸಿ ಇಡೀ ಮನೆಯನ್ನು ಸ್ವಚ್ಛಗೊಳಿಸುವುದರಿಂದಾಗಿ ಬಡತನ ನಿವಾರಣೆಯಾಗುತ್ತದೆ ಎಂದು ನಂಬಲಾಗುತ್ತದೆ. ಇದನ್ನು ಓದಿ.. Kannada News: ತಂದೆ ತಾಯಿ ಬಳಿ ಮಗು ಬಿಟ್ಟು ಥೈಲ್ಯಾಂಡ್ ನಲ್ಲಿ ಮೇಘನಾ ರಾಜ್ ಮೋಜು ಮಸ್ತಿ ಎಂದವರಿಗೆ ತಂದೆ ಸುಂದರ್ ರಾಜ್ ಹೇಳಿದ್ದೇನು ಗೊತ್ತೇ??

kannada astrology broom | Kannada Astrology: ನೀವು ಶ್ರೀಮಂತರಾಗಬೇಕು ಎಂದರೆ, ಪೊರಕೆ ಬಳಸಿಕೊಂಡು ಇದೊಂದು ತಂತ್ರ ಮಾಡಿ ಸಾಕು. ರಾಜರು ಕೂಡ ಮಾಡುತ್ತಿದ್ದ ತಂತ್ರ ಇದು. ಏನು ಗೊತ್ತೇ??
Kannada Astrology: ನೀವು ಶ್ರೀಮಂತರಾಗಬೇಕು ಎಂದರೆ, ಪೊರಕೆ ಬಳಸಿಕೊಂಡು ಇದೊಂದು ತಂತ್ರ ಮಾಡಿ ಸಾಕು. ರಾಜರು ಕೂಡ ಮಾಡುತ್ತಿದ್ದ ತಂತ್ರ ಇದು. ಏನು ಗೊತ್ತೇ?? 2

ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಗುರುವಾರದಂದು ಪೊರಕೆಯಿಂದ ಇಡೀ ಮನೆಯನ್ನು ಶುಚಿಗೊಳಿಸಿ. ಎಲ್ಲ ಕೋಣೆಗಳಿಗೂ ಗಂಗಾಜಲ ಸಿಂಪಡಿಸಿ. ಇದರಿಂದ ಮನೆಯಲ್ಲಿ ಶಾಂತಿ ನೆಲೆಸಲಿದ್ದು ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ಬ್ರಾಹ್ಮಣನೊಬ್ಬನಿಗೆ ಮೂರು ಹೊಸ ಪೊರಕೆಗಳನ್ನು ದಾನ ಮಾಡುವುದರಿಂದ ನಾವು ಬಡತನದಿಂದ ನಿವಾರಿಸಿಕೊಳ್ಳಬಹುದು. ಹೀಗೆ ದಾನ ಮಾಡುವುದರಿಂದ ನಮ್ಮ ಹಣಕಾಸಿನ ಕಷ್ಟ ಬಗೆಹರಿಯಲಿದೆ. ನೀವು ಎಷ್ಟೇ ದುಡಿದರು ದುಡ್ಡು ಸಾಕಾಗುತ್ತಿಲ್ಲ ಎಂದಾದರೆ ಬಂಧ ಹಣ ಎಲ್ಲವೂ ಖರ್ಚಾಗುತ್ತಿದೆ ಎಂದಾದರೆ ಹೊಸ ಪೊರಕೆಯನ್ನು ಕೊಳ್ಳಿ. ಮತ್ತು ಅದಕ್ಕೆ ರೇಷ್ಮೆ ಬಟ್ಟೆಯನ್ನು ಸುತ್ತಿ ಯಾವುದಾದರೂ ಮನೆಯ ಮೂಲೆಯಲ್ಲಿ ಅದನ್ನು ಇರಿಸಿ. ಇದರಿಂದಾಗಿ ಅನಗತ್ಯವಾಗಿ ನಿಮ್ಮ ಮನೆಯಲ್ಲಿ ಹಣ ಖರ್ಚಾಗುವುದಿಲ್ಲ. ಈ ರೀತಿಯ ಕೆಲಸಗಳನ್ನು ಮಾಡುವುದರಿಂದ ವಿಷ್ಣು ಮತ್ತು ಲಕ್ಷ್ಮಿ ಇಬ್ಬರೂ ಪ್ರಸನ್ನರಾಗಿ ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ನೆಲೆಸಿರುತ್ತಾಳೆ. ಇದನ್ನು ಓದಿ.. Kannada News: ಕನ್ನಡಲ್ಲಿಯೂ ನಟನೆ ಮಾಡಿರುವ ನಟಿ ಪೂರ್ಣ, ಮೊದಲನೇ ರಾತ್ರಿ ಗಂಡನಿಂದ ಪಡೆದ ಗಿಫ್ಟ್ ಏನಂತೆ ಗೊತ್ತೇ?? ಕೊನೆಗೂ ಬಹಿರಂಗ.

Comments are closed.