Kannada Astrology: ಕಷ್ಟದಲ್ಲಿ ಬಳಲುತ್ತಿದ್ದ ರಾಶಿಗಳಿಗೆ ಕೊನೆಗೂ ಅದೃಷ್ಟ: ಇನ್ನು ಈ ರಾಶಿಯವರನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಶುಕ್ರ ದೆಸೆ ಯಾರಿಗೆ ಗೊತ್ತೆ?

Kannada Astrology: ಸಾಮಾನ್ಯವಾಗಿ ಗ್ರಹಗಳು ತಮ್ಮ ರಾಶಿ ಸಂಚಾರ ಮಾಡುವಾಗ ಉತ್ಕೃಷ್ಟ ರಾಶಿ ಮತ್ತು ದುರ್ಬಲ ರಾಶಿ ಎಂದು ಎರಡು ಬೇರೆ ರೀತಿಯ ರಾಶಿಗಳಿಗೆ ಸ್ಥಾನ ಬದಲಿಸುತ್ತಿರುತ್ತದೆ. ಒಂದು ವೇಳೆ ಯಾವುದೇ ಗ್ರಹವು ರಾಶಿಯು ಉಚ್ಚ ಸ್ಥಿತಿಯಲ್ಲಿದ್ದಾಗ ರಾಶಿ ಸಂಚಾರವಾದರೆ ಆ ರಾಶಿಯವರಿಗೆ ಉತ್ತಮ ಶುಭ ಫಲಗಳು ದೊರೆಯುತ್ತವೆ. ಇದೀಗ ಶುಕ್ರ ಗ್ರಹವು ಹುಚ್ಚ ಸ್ಥಾನದಲ್ಲಿರುವ ಮೀನ ರಾಶಿಗೆ ಪ್ರವೇಶಿಸುತ್ತಿದೆ. ಫೆಬ್ರವರಿ ಆರಂಭದಲ್ಲಿ ಶುಕ್ರ ಗ್ರಹ ಮೀನ ರಾಶಿಗೆ ತನ್ನ ರಾಶಿ ಸಂಚಾರ ಮಾಡುತ್ತಿದೆ. ಶುಕ್ರನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಪತ್ತು, ವೈಭವ, ಐಶ್ವರ್ಯ ಮತ್ತು ಸಂತೋಷಕಾರಕ ಎಂದು ನಂಬಲಾಗಿದೆ. ಶುಕ್ರನ ಸ್ಥಾನ ಬಲವಾಗಿರುವ ಜಾತಕದವರಿಗೆ ಯಾವ ಕೊರತೆಯೂ ಇರುವುದಿಲ್ಲ. ಈ ರಾಶಿಯಿಂದ ಎಲ್ಲಾ 12 ರಾಶಿಯ ಜನರ ಮೇಲೆ ಶುಕ್ರ ಗ್ರಹದ ಈ ಚಲನೆ ಪ್ರಭಾವ ಬೀರಲಿದೆ. ಅದರಲ್ಲಿ ವಿಶೇಷವಾಗಿ ಈ ಮೂರು ರಾಶಿಯ ಜನರಿಗೆ ಶುಕ್ರ ಗ್ರಹದ ಅನುಗ್ರಹ ಇರಲಿದ್ದು, ಇನ್ನು ಮುಂದೆ ಹಲವಾರು ಅದೃಷ್ಟಗಳು ಶುಭಫಲಗಳು ಪ್ರಾಪ್ತವಾಗಲಿದೆ.

mithuna rashi horo | Kannada Astrology: ಕಷ್ಟದಲ್ಲಿ ಬಳಲುತ್ತಿದ್ದ ರಾಶಿಗಳಿಗೆ ಕೊನೆಗೂ ಅದೃಷ್ಟ: ಇನ್ನು ಈ ರಾಶಿಯವರನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಶುಕ್ರ ದೆಸೆ ಯಾರಿಗೆ ಗೊತ್ತೆ?
Kannada Astrology: ಕಷ್ಟದಲ್ಲಿ ಬಳಲುತ್ತಿದ್ದ ರಾಶಿಗಳಿಗೆ ಕೊನೆಗೂ ಅದೃಷ್ಟ: ಇನ್ನು ಈ ರಾಶಿಯವರನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಶುಕ್ರ ದೆಸೆ ಯಾರಿಗೆ ಗೊತ್ತೆ? 3

ಮಿಥುನ ರಾಶಿ: ಶುಕ್ರ ಗ್ರಹವು ಮೀನ ರಾಶಿಗೆ ಸಂಕ್ರಮಣವಾಗಿರುವುದು ಈ ರಾಶಿಯವರಿಗೆ ಅನೇಕ ಅದೃಷ್ಟದ ಫಲಗಳನ್ನು ತಂದು ಕೊಡಲಿದೆ. ಒಳ್ಳೆಯ ಸೌಕರ್ಯಗಳು ಹೆಚ್ಚಾಗಲಿವೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದ್ದು ವ್ಯಾಪಾರ ಮತ್ತು ಉದ್ಯೋಗದಲ್ಲಿ ಉನ್ನತಿ ಸಾಧ್ಯತೆ. ಕೆಲಸದಲ್ಲಿ ಬಡ್ತಿ, ಸಂಬಳ ಹೆಚ್ಚುವುದು ಆಗಬಹುದು. ಇದನ್ನು ಓದಿ..Kannada Astrology 2023: ಈ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಎಲ್ಲ ರಾಶಿಗಳ ಭವಿಷ್ಯ ಹೇಗಿರಲಿದೆ ಗೊತ್ತೇ?? 4 ರಾಶಿಗಳಿಗೆ ಕಷ್ಟ ಮುಗಿದು ಒಳ್ಳೆಯ ಕಾಲ ಆರಂಭ.

ಕಟಕ ರಾಶಿ: ಶುಕ್ರ ಗ್ರಹವು ಮೀನ ರಾಶಿಗೆ ಸಂಕ್ರಮಣವಾಗಿರುವುದು ಈ ರಾಶಿಯವರಿಗೆ ಅನೇಕ ಅದೃಷ್ಟದ ಫಲಗಳನ್ನು ತಂದು ಕೊಡಲಿದೆ. ಆರ್ಥಿಕವಾಗಿ ಸದೃಢರಾಗುವುದರ ಜೊತೆಗೆ ಸಾಕಷ್ಟು ದಿನಗಳಿಂದ ಕೈಗೆ ಸೇರಬೇಕಿದ್ದ ಹಣ ಮರಳುತ್ತದೆ. ಹೂಡಿಕೆಯಲ್ಲಿ ಯಶಸ್ಸು ಸಿಗಲಿದೆ. ಸಾಲದ ಮರುಪಾವತಿ ಅಗಲಿದ್ದು ಆದಾಯದಲ್ಲಿ ಹೆಚ್ಚಳ.

vrushabha | Kannada Astrology: ಕಷ್ಟದಲ್ಲಿ ಬಳಲುತ್ತಿದ್ದ ರಾಶಿಗಳಿಗೆ ಕೊನೆಗೂ ಅದೃಷ್ಟ: ಇನ್ನು ಈ ರಾಶಿಯವರನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಶುಕ್ರ ದೆಸೆ ಯಾರಿಗೆ ಗೊತ್ತೆ?
Kannada Astrology: ಕಷ್ಟದಲ್ಲಿ ಬಳಲುತ್ತಿದ್ದ ರಾಶಿಗಳಿಗೆ ಕೊನೆಗೂ ಅದೃಷ್ಟ: ಇನ್ನು ಈ ರಾಶಿಯವರನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಶುಕ್ರ ದೆಸೆ ಯಾರಿಗೆ ಗೊತ್ತೆ? 4

ವೃಷಭ ರಾಶಿ: ಶುಕ್ರ ಗ್ರಹವು ಮೀನ ರಾಶಿಗೆ ಸಂಕ್ರಮಣವಾಗಿರುವುದು ಈ ರಾಶಿಯವರಿಗೆ ಅನೇಕ ಅದೃಷ್ಟದ ಫಲಗಳನ್ನು ತಂದು ಕೊಡಲಿದೆ. ವ್ಯಾಪಾರದಲ್ಲಿ ಹೆಚ್ಚಳ ಆಗುವುದರ ಜೊತೆಗೆ ಅಧಿಕ ಲಾಭ ಕಾಣಲಿದ್ದೀರಿ. ಉದ್ಯೋಗದಲ್ಲಿರುವವರು ನಿಮ್ಮ ಕೆಲಸದಿಂದ ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ವ್ಯಾಪಾರದಲ್ಲಿ ಅಭಿವೃದ್ಧಿ ಆಗೋದರ ಜೊತೆಗೆ ಹಣಕಾಸಿನ ನೆರವು ದೊರೆಯಲಿದೆ. ಆರೋಗ್ಯದಲ್ಲಿ ಚೇತರಿಕೆ ಸಾಧ್ಯತೆ. ಕಾರು, ಮನೆ ಖರೀದಿಸುವ ಸಾಧ್ಯತೆ. ಹೊಸ ಉದ್ಯೋಗ ಅರಸಿ ಬರಬಹುದು. ಇದನ್ನು ಓದಿ..Kannada Astrology: ಸಂಕ್ರಾಂತಿ ದಿನದ ವರೆಗೂ ಕಾಯಿರಿ, ಸೂರ್ಯ ನಂತೆ ಪ್ರಜ್ವಲಿಸುವ ಸಮಯ ಬಂದೆ ಬಿಡ್ತು, ಈ ರಾಶಿಗಳಿಗೆ ಅದೆಷ್ಟೋ ವರ್ಷ ಆದ ನಂತರ ಅದೃಷ್ಟ.

Comments are closed.