Kannada Astrology: ಶುರುವಾಯಿತು ಅದೃಷ್ಟ; ಈ ರಾಶಿಗಳು ಮುಟ್ಟಿದೆಲ್ಲವನ್ನು ಚಿನ್ನ ಮಾಡಲಿದ್ದಾನೆ ಶುಕ್ರ: ಇಂದಿನಿಂದ ಯಾರಿಗೆ ಅದೃಷ್ಟ ಗೊತ್ತೇ??
Kannada Astrology: ಶುಕ್ರನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಪತ್ತು, ವೈಭವ, ಐಶ್ವರ್ಯ ಮತ್ತು ಸಂತೋಷಕಾರಕ ಎಂದು ನಂಬಲಾಗಿದೆ. ಶುಕ್ರನ ಸ್ಥಾನ ಬಲವಾಗಿರುವ ಜಾತಕದವರಿಗೆ ಯಾವ ಕೊರತೆಯೂ ಇರುವುದಿಲ್ಲ. ಈ ತಿಂಗಳಲ್ಲಿ ಶುಕ್ರ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸ್ಥಾನ ಬದಲಿಸಿದ್ದಾನೆ. ಶುಕ್ರನ ಈ ಚಲನೆ ಅನೇಕ ರಾಶಿಯವರಿಗೆ ತೊಂದರೆ ಉಂಟು ಮಾಡಬಹುದಾದ ಸಾಧ್ಯತೆ ಇದೆ. ಶುಕ್ರನು ಈ ಬಾರಿ ನವೆಂಬರ್11ರಂದು ವೃಶ್ಚಿಕ ರಾಶಿಗೆ ಚಲಿಸಿದ್ದಾನೆ. ಈ ಬಾರಿಯ ಶುಕ್ರ ಗ್ರಹದ ರಾಶಿ ಸಂಚಾರದ ಹೆಚ್ಚಿನ ಜನರಿಗೆ ಅದೃಷ್ಟದ ಫಲಗಳನ್ನು ಕರುಣಿಸಲಿದೆ. ಈ ಸ್ಥಾನ ಪಲ್ಲಟ ಯಾವ ರಾಶಿಯವರಿಗೆ ಅದೃಷ್ಟ ಮತ್ತು ಯಾವ ರಾಶಿಯವರಿಗೆ ನಷ್ಟ ಎಂಬುದರ ಮಾಹಿತಿ ಇಲ್ಲಿದೆ.
ಸಿಂಹ ರಾಶಿ: ಶುಕ್ರ ಗ್ರಹವು ವೃಶ್ಚಿಕ ರಾಶಿಗೆ ಸಂಕ್ರಮಣವಾಗಿರುವುದು ಈ ರಾಶಿಯವರಿಗೆ ಅನೇಕ ಅದೃಷ್ಟದ ಫಲಗಳನ್ನು ತಂದು ಕೊಡಲಿದೆ. ಒಳ್ಳೆಯ ಸೌಕರ್ಯಗಳು ಹೆಚ್ಚಾಗಲಿವೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದ್ದು ವ್ಯಾಪಾರ ಮತ್ತು ಉದ್ಯೋಗದಲ್ಲಿ ಉನ್ನತಿ ಸಾಧ್ಯತೆ. ಕೆಲಸದಲ್ಲಿ ಬಡ್ತಿ, ಸಂಬಳ ಹೆಚ್ಚುವುದು ಆಗಬಹುದು. ಇದನ್ನು ಓದಿ.. ಸಾಕಷ್ಟು ಬದಲಾವಣೆ ಮಾಡಿ, ಕೊಹ್ಲಿ ನಾಯಕತ್ವ ಕಿತ್ತುಕೊಂಡು, ಗೆದ್ದೇ ಬಿಡುತ್ತೇವೆ ಎನ್ನುವಂತಿದ್ದ ದ್ರಾವಿಡ್, ಸೋಲಿಗೆ ಕೊಟ್ಟ ಕಾರಣ ಏನು ಗೊತ್ತೇ??
ತುಲಾ ರಾಶಿ: ಶುಕ್ರ ಗ್ರಹವು ವೃಶ್ಚಿಕ ರಾಶಿಗೆ ಸಂಕ್ರಮಣವಾಗಿರುವುದು ಈ ರಾಶಿಯವರಿಗೆ ಅನೇಕ ಅದೃಷ್ಟದ ಫಲಗಳನ್ನು ತಂದು ಕೊಡಲಿದೆ. ಆರ್ಥಿಕವಾಗಿ ಸದೃಢರಾಗುವುದರ ಜೊತೆಗೆ ಸಾಕಷ್ಟು ದಿನಗಳಿಂದ ಕೈಗೆ ಸೇರಬೇಕಿದ್ದ ಹಣ ಮರಳುತ್ತದೆ. ಹೂಡಿಕೆಯಲ್ಲಿ ಯಶಸ್ಸು ಸಿಗಲಿದೆ. ಸಾಲದ ಮರುಪಾವತಿ ಅಗಲಿದ್ದು ಆದಾಯದಲ್ಲಿ ಹೆಚ್ಚಳ. ಇದನ್ನು ಓದಿ.. ಧೃವಸರ್ಜಾ ಮಗಳನ್ನ ನೋಡಲು ಮನೆಗೆ ಬಂದ ನಟ ದರ್ಶನ್. ಮಗುವಿಗೆ ಡಿ ಬಾಸ್ ಕೊಟ್ಟ ಉಡುಗೊರೆ ಏನು ಗೊತ್ತೇ??
ಕುಂಭ ರಾಶಿ: ಶುಕ್ರ ಗ್ರಹವು ವೃಶ್ಚಿಕ ರಾಶಿಗೆ ಸಂಕ್ರಮಣವಾಗಿರುವುದು ಈ ರಾಶಿಯವರಿಗೆ ಅನೇಕ ಅದೃಷ್ಟದ ಫಲಗಳನ್ನು ತಂದು ಕೊಡಲಿದೆ. ವ್ಯಾಪಾರದಲ್ಲಿ ಹೆಚ್ಚಳ ಆಗುವುದರ ಜೊತೆಗೆ ಅಧಿಕ ಲಾಭ ಕಾಣಲಿದ್ದೀರಿ. ಉದ್ಯೋಗದಲ್ಲಿರುವವರು ನಿಮ್ಮ ಕೆಲಸದಿಂದ ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ವ್ಯಾಪಾರದಲ್ಲಿ ಅಭಿವೃದ್ಧಿ ಆಗೋದರ ಜೊತೆಗೆ ಹಣಕಾಸಿನ ನೆರವು ದೊರೆಯಲಿದೆ. ಆರೋಗ್ಯದಲ್ಲಿ ಚೇತರಿಕೆ ಸಾಧ್ಯತೆ. ಇದನ್ನು ಓದಿ.. ಬಿಗ್ ನ್ಯೂಸ್: ರೋಹಿತ್, ವಿರಾಟ್, ಅಶ್ವಿನಿ ಹಾಗೂ ಕೊಹ್ಲಿ ಭವಿಷ್ಯದ ಬಗ್ಗೆ ಷಾಕಿಂಗ್ ಹೇಳಿಕೆ ನೀಡಿದ ದ್ರಾವಿಡ್. ಏನಾಗುತ್ತಿದೆ ಗೊತ್ತೇ ಭಾರತ ತಂಡದಲ್ಲಿ??
ಮಕರ ರಾಶಿ: ಶುಕ್ರ ಗ್ರಹವು ವೃಶ್ಚಿಕ ರಾಶಿಗೆ ಸಂಕ್ರಮಣವಾಗಿರುವುದು ಈ ರಾಶಿಯವರಿಗೆ ಅನೇಕ ಅದೃಷ್ಟದ ಫಲಗಳನ್ನು ತಂದು ಕೊಡಲಿದೆ. ಆರ್ಥಿಕವಾಗಿ ಬಲಗೊಳ್ಳುವುದರ ಜೊತೆಗೆ ಹಣಕಾಸಿನ ಸೌಕರ್ಯ ಚೆನ್ನಾಗಿರುತ್ತೆ. ವಾಹನ, ಮನೆ ಅಂತ ದುಬಾರಿ ವಸ್ತುಗಳನ್ನು ಕೊಳ್ಳುವ ಸಾಧ್ಯತೆ. ಕೌಟುಂಬಿಕ ಕಲಹಗಳು ನಿವಾರಣೆಯಾಗಲಿವೆ. ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. ಉದ್ಯೋಗ ಅರಸುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗಲಿದೆ. ಇದನ್ನು ಓದಿ..ಬಿಗ್ ನ್ಯೂಸ್: ಸೆಮಿ ಫೈನಲ್ ಸೋಲಿನ ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ. ಮೊದಲ ಹೆಜ್ಜೆಯಲ್ಲಿ ಗೇಟ್ ಪಾಸ್ ನೀಡುತ್ತಿರುವುದು ಯಾರಿಗೆ ಗೊತ್ತೇ?
Comments are closed.