Kannada Astrology: ಸೃಷ್ಟಿಯಾಗಿದೆ ತ್ರಿಗ್ರಾಹಿ ಯೋಗ: ಈ ರಾಶಿಗಳಿಗೆ ಇಂದಿಂದ ಅದೃಷ್ಟ ಯಾವ ರೀತಿ ಅಂದ್ರೆ, ಊಹಿಸಲಾಗದಷ್ಟು ಹಣ ಹುಡುಕಿಕೊಂಡು ಬರುತ್ತದೆ. ಯಾರಿಗೆ ಗೊತ್ತೇ?

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯದೇವನು ಜನವರಿ 14ರ ರಾತ್ರಿ ತನ್ನ ರಾಶಿ ಬದಲಿಸಿ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಿದ್ದಾನೆ. ಈ ದಿನವೂ ಅತ್ಯಂತ ಮಂಗಳಕರವಾಗಿದ್ದು ಇದೇ ಶುಭ ವೇಳೆ ಸೂರ್ಯ, ಶುಕ್ರ, ಶನಿ ಮೂರು ಗ್ರಹಗಳ ಸಂಯೋಜನೆಯಿಂದಾಗಿ ತ್ರೀಗ್ರಾಹಿ ಯೋಗ ರೂಪುಗೊಳ್ಳುತ್ತಿದೆ. ಇಂತಹ ಶುಭ ವೇಳೆ ಸ್ನಾನ, ದಾನ ಇತ್ಯಾದಿ ಉತ್ತಮ ಕಾರ್ಯಗಳನ್ನು ಮಾಡುವುದರಿಂದಾಗಿ ಅತ್ಯುತ್ತಮ ಶುಭ ಫಲಗಳನ್ನು ಪಡೆಯಬಹುದಾಗಿದೆ. ಹಾಗಿದ್ದರೆ ಈ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಯಾವೆಲ್ಲ ರಾಶಿಯವರು ಯಾವೆಲ್ಲ ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಿ ಅತ್ಯುತ್ತಮ ಅದೃಷ್ಟದ ಫಲಗಳನ್ನು ತಮ್ಮದಾಗಿಸಿಕೊಳ್ಳಬಹುದು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ಜ್ಯೋತಿಷ್ಯದ ಪ್ರಕಾರ ಸೂರ್ಯ ಮತ್ತು ಶನಿದೇವನ ಆರಾಧನೆಯ ನಂತರ ಕಪ್ಪುಎಳ್ಳು, ಕಂಬಳಿ, ಶನಿ ಚಾಲಿಸ ಇತ್ಯಾದಿ ಪೂಜೆ ನಂತರ ಈ ವಸ್ತುಗಳನ್ನು ಕುಂಭ ರಾಶಿಯವರು ದಾನ ಮಾಡುವುದರಿಂದಾಗಿ ಅತ್ಯುತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಮೀನ ರಾಶಿಯವರು ಸೂರ್ಯದೇವನ ಪೂಜೆಯ ನಂತರ ಹಳದಿ ಬಟ್ಟೆ, ವಿಷ್ಣು ಸಹಸ್ರನಾಮ ಪುಸ್ತಕ ಅಥವಾ ಭಗವದ್ಗೀತೆ, ಹಿತ್ತಾಳೆ ಇತ್ಯಾದಿಗಳನ್ನು ದಾನ ಮಾಡುವುದರಿಂದಾಗಿ ಅದೃಷ್ಟದ ಫಲಗಳನ್ನು ಪಡೆಯಬಹುದು. ಈ ಮಕರ ಸಂಕ್ರಾಂತಿಯ ವೇಳೆ ಶುಕ್ರನಿಗೆ ಸಂಬಂಧಿಸಿದ ವಸ್ತುಗಳು, ಸುಗಂಧ ದ್ರವ್ಯ, ಬಿಳಿ ಬಟ್ಟೆಗಳನ್ನು ದಾನ ಮಾಡುವುದು ಅತ್ಯುತ್ತಮ ಮಾರ್ಗವಾಗಿದೆ. ವೃಶ್ಚಿಕ ರಾಶಿಯವರು ಕೆಂಪು ಬಟ್ಟೆ, ಕೆಂಪು ವಸ್ತುಗಳು, ಕೆಂಪು ಹೂವುಗಳು ಇತ್ಯಾದಿಗಳನ್ನು ದಾನ ಮಾಡುವುದು ಉತ್ತಮವಾಗಿದೆ. ಇನ್ನು ಧನು ರಾಶಿಯವರು ಹಳದಿ ಬಟ್ಟೆ, ಇತ್ತಾಳೆ, ಚಿನ್ನ, ಅರಿಶಿಣ ಇತ್ಯಾದಿಯನ್ನು ದಾನ ಮಾಡಬಹುದು. ಇದನ್ನು ಓದಿ..Kannada Astrology: ಅಸ್ತಮವಾಗುತ್ತಿದ್ದಾನೆ ಶನಿ ದೇವ: ಈ ರಾಶಿಗಳ ಕಷ್ಟ ಕೊನೆಗೂ ಅಂತ್ಯವಾಗಿ ಧನಲಾಭ, ಅದೃಷ್ಟ ಹುಡುಕಿಕೊಂಡು ಬರುತ್ತದೆ. ಯಾರಿಗೆ ಗೊತ್ತೆ??

surya horo 1 | Kannada Astrology: ಸೃಷ್ಟಿಯಾಗಿದೆ ತ್ರಿಗ್ರಾಹಿ ಯೋಗ: ಈ ರಾಶಿಗಳಿಗೆ ಇಂದಿಂದ ಅದೃಷ್ಟ ಯಾವ ರೀತಿ ಅಂದ್ರೆ, ಊಹಿಸಲಾಗದಷ್ಟು ಹಣ ಹುಡುಕಿಕೊಂಡು ಬರುತ್ತದೆ. ಯಾರಿಗೆ ಗೊತ್ತೇ?
Kannada Astrology: ಸೃಷ್ಟಿಯಾಗಿದೆ ತ್ರಿಗ್ರಾಹಿ ಯೋಗ: ಈ ರಾಶಿಗಳಿಗೆ ಇಂದಿಂದ ಅದೃಷ್ಟ ಯಾವ ರೀತಿ ಅಂದ್ರೆ, ಊಹಿಸಲಾಗದಷ್ಟು ಹಣ ಹುಡುಕಿಕೊಂಡು ಬರುತ್ತದೆ. ಯಾರಿಗೆ ಗೊತ್ತೇ? 2

ಸೂರ್ಯದೇವನ ಪೂಜೆ ನಂತರ ಸಂಕ್ರಾಂತಿಯಂದು ಅಕ್ಕಿ, ಬೆಳ್ಳಿ, ಬಿಳಿ ಬಟ್ಟೆ, ಹಾಲು ಇತ್ಯಾದಿಯನ್ನು ದಾನ ಮಾಡಬಹುದು. ಇನ್ನೂ ಸಿಂಹ ರಾಶಿಯವರು ಕಿತ್ತಳೆ, ಗೋಧಿ, ಬೆಲ್ಲ ಇತ್ಯಾದಿಗಳನ್ನು ದಾನ ಮಾಡಬಹುದು. ಕನ್ಯಾ ರಾಶಿಯವರು ಸಂಕ್ರಾಂತಿಯಂದು ಹಸಿರು ತರಕಾರಿ, ಹಸಿರು ಬಟ್ಟೆ, ಹಸಿರು ಹಣ್ಣು ಇತ್ಯಾದಿಗಳನ್ನು ದಾನ ಮಾಡಬಹುದು. ಇನ್ನು ಮೇಷ ರಾಶಿಯವರು ಕೆಂಪು ಬಟ್ಟೆ, ಕೆಂಪು ಹೂವು ಇತ್ಯಾದಿಗಳನ್ನು ಈ ಸಂಕ್ರಾಂತಿಯಂದು ದಾನ ಮಾಡಬೇಕು. ಇನ್ನು ಈ ವೇಳೆ ವೃಷಭ ರಾಶಿಯವರು ಅಕ್ಕಿ, ಬೇಳೆ, ಹಾಲು ದಾನ ಮಾಡಬೇಕು. ಈ ರೀತಿಯಾಗಿ ಮಕರ ಸಂಕ್ರಾಂತಿಯಂದು ಅತ್ಯಂತ ಭಯ, ಭಕ್ತಿಯಿಂದ ಸೂರ್ಯದೇವನನ್ನು ಆರಾಧಿಸಿ ಆನಂತರ ಆಯಾ ರಾಶಿಯವರು ಸಂಬಂಧಪಟ್ಟ ವಸ್ತುಗಳನ್ನು ದಾನ ಮಾಡುವುದರಿಂದಾಗಿ ಅತ್ಯುತ್ತಮ ಶುಭಫಲಗಳನ್ನು ಹೊಂದಬಹುದಾಗಿದೆ. ಇದನ್ನು ಓದಿ.. Kannada Astrology: ಮಂಗಳ ದೇವನ ರಾಶಿ ಪ್ರವೇಶ ಮಾಡಿದ ರಾಹು: ಇನ್ನು ಮುಂದೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ??

Comments are closed.