Kannada News: ಕೊನೆಗೂ ನಿಗದಿ ಆಯಿತು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ವೇಗದ ಮಿತಿ- ಎಷ್ಟಕ್ಕೆ ಸೀಮಿತಗೊಳಿಸಲಾಗಿದೆ ಗೊತ್ತೇ? ಇದಕ್ಕೆ ಟೋಲ್ ಕಟ್ಟಬೇಕಾ?

bangalore mysore expressway police report

Kannada News: ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇ (Mysore Bangalore Expressway) ನಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ವಿಚಾರ ನಮಗೆಲ್ಲ ಗೊತ್ತೇ ಇದೆ. ಈ ವರ್ಷ ಜನವರಿ ಇಂದ ಈಗಿನವರೆಗೂ ಸುಮಾರು 515 ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 123 ಜನರು ಮರಣ ಹೊಂದಿದ್ದಾರೆ, ಹಾಗೆಯೇ 585 ಜನರಿಗೆ ಗಾಯವಾಗಿದೆ. ಈ ರೀತಿ ಆಗಲು ಮುಖ್ಯ ಕಾರಣ ಅತಿಯಾದ ವೇಗ ಎಂದು ಗೊತ್ತಾದ ಕಾರಣ, ಇದೀಗ ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇ ಬಗ್ಗೆ ಪ್ರಮುಖ ತೀರ್ಮಾನ (Kannada News) ತೆಗೆದುಕೊಳ್ಳಲಾಗಿದೆ.

bangalore mysore expressway police report
bangalore mysore expressway police report

ಅದೇನು ಎಂದರೆ ಜಿಲ್ಲಾಧಿಕಾರಿಗಳಾದ ಕುಮಾರ (Kumara) ಹಾಗೂ ಎನ್.ಯತೀಶ್ (N Yathish) ಅವರು ಈ ಬಗ್ಗೆ ಪರಿಶೀಲಿಸಿ, ಸ್ಪೀಡ್ ಲಿಮಿಟ್ ಇಟ್ಟಿದ್ದಾರೆ. ಇನ್ನುಮುಂದೆ ಈ ಹೆದ್ದಾರಿಯಾಗಿ ಪ್ರಯಾಣಿಸುವವರು 100kmph ಸ್ಪೀಡ್ ಗಿಂತ ಹೆಚ್ಚಿನ ವೇಗದಲ್ಲಿ ಪ್ರಯಾಣ ಮಾಡಿದರೆ (Kannada News) , ಅವರಿಗೆ ದಂಡ ವಿಧಿಸಲಾಗುತ್ತದೆ. ನಿನ್ನೆ ಸಂಜೆ ಇಬ್ಬರು ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದರು, ಮಂಡ್ಯಗೆ ಹೋಗುವ ದಾರಿಯಲ್ಲಿ ಶ್ರೀರಂಗಪಟ್ಟಣ ತಾಲೂಕು ಗಣಂಗೂರು ಟೋಲ್ ಬಳಿ ಸ್ಪೀಡ್ ಹಂಟರ್ ಯಂತ್ರವನ್ನು ಅಳವಡಿಸಲಾಗಿದೆ.. ಇದನ್ನು ಓದಿ..Petrol Ethanol: ಪೆಟ್ರೋಲ್ ಕೇವಲ 15 ರೂಪಾಯಿ ಸಿಗಲಿದೆ- ಅಚ್ಚರಿಯ ಹೇಳಿಕೆ ಕೊಟ್ಟ ನಿತಿನ್ ಗಡ್ಕರಿ- ನಿಮ್ಮ ಮಾತು ಸತ್ಯ ಎಂದ ಆರ್ಥಿಕ ತಜ್ಞರು. ಹೇಗೆ ಗೊತ್ತೇ?

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಕ್ಯಾಮೆರಾ ಫಿಕ್ಸ್ ಮಾಡಿ, ಅತಿವೇಗದಲ್ಲಿ ಹೋಗುವವರ ಫೋಟೋ ಹಿಡಿದು ಹತ್ತಿರದ ಟೋಲ್ ಪ್ಲಾಜಾಗೆ ಕಳಿಸಿದ್ದಾರೆ (Kannada News) , ಒಂದು ಗಂಟೆಗಳಲ್ಲಿ 12 ವಾಹನಗಳಿಗೆ ದಂಡ ವಿಧಿಸಲಾಯಿತು. ಓವರ್ ಸ್ಪೀಡ್ ಗೆ ₹1000 ರೂಪಾಯಿ ದಂಡ ವಿಧಿಸಲಾಗಿದೆ.. ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇ ನಲ್ಲಿ (Kannada News) ಆಗುತ್ತಿರುವ ಈ ಅಪಘಾತಗಳ ಬಗ್ಗೆ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಸತೀಶ್ ಜಾರಕಿಹೊಳಿ ಅವರು ತಿಳಿಸಿದ್ದರು, ಅದರಂತೆ ಈಗ ಕ್ರಮ ತೆಗೆದುಕೊಳ್ಳಲಾಗಿದೆ.

NHAI ಜೊತೆಗೆ ಈ ಬಗ್ಗೆ ಮಾತುಕತೆ ನಡೆಯಲಿದ್ದು, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರೊಡನೆ ಸಹ ಚರ್ಚೆ ಮಾಡಲಾಗುತ್ತದೆ ಎಂದು ಮರೀತಿಬ್ಬೇಗೌಡರು ತಿಳಿಸಿದ್ದರು (Kannada News) . ಈಗ ಕ್ರಮಗಳನ್ನು ತೆಗೆದುಕೊಂಡಿದ್ದು, ಹೆದ್ದಾರಿಯ ಟೋಲ್ ಪ್ಲಾಜಾದ ಬಳಿ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ, ಹಾಗೆಯೇ ಆ ಸ್ಥಳದಲ್ಲಿ ಅಪಘಾತ 20 ನಿಮಿಷಗಳ ಒಳಗೆ ಜೀವರಕ್ಷಕರು ಬರುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. 20 ನಿಮಿಷಗಳ ಒಳಗೆ ಆಂಬ್ಯುಲೆನ್ಸ್ ಸ್ಥಳಕ್ಕೆ ಬರುತ್ತದೆ ಎಂದು ಮರೀತಿಬ್ಬೇಗೌಡರು ಹೇಳಿದ್ದಾರೆ (Kannada News) . ಇದನ್ನು ಓದಿ..K Sudhakar: ಬಹಿರಂಗ ಸವಾಲು ಎಸೆದ ಕೆ ಸುಧಾಕರ್- ಏನು ಗೊತ್ತೇ?

ಸರ್ಕಾರವೇನೋ ಈ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ, ಈ ರಸ್ತೆಯಲ್ಲಿ ಆಗುವ ಅಪಘಾತಗಳನ್ನು ತಪ್ಪಿಸುವುದು ಉದ್ದೇಶ ಆಗಿದೆ. ಆದರೆ ಜನರಿಗೆ ಈ ಹೊಸ ಸ್ಪೀಡ್ ಲಿಮಿಟ್ಸ್ ಇಟ್ಟಿರುವ ನಿಯಮ ಇಷ್ಟವಾಗಿಲ್ಲ.. ಇಷ್ಟು ಕಡಿಮೆ ವೇಗದಲ್ಲಿ ಹೋಗೋದಕ್ಕೆ ಎಸ್ಪ್ರೆಸ್ ವೆ ಅಗತ್ಯವೇ ಇರಲಿಲ್ಲ, ಇದಕ್ಕಾಗಿ ನಾವು ನೂರಾರು ರೂಪಾಯಿ ಟೋಲ್ ಕಟ್ಟಬೇಕಾ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Smart Phone Tricks: ಮೊಬೈಲ್ ನಲ್ಲಿ ಇಂಟರ್ನೆಟ್ ಸರಿಯಾಗಿ ವರ್ಕ್ ಆಗುತ್ತಿಲ್ಲ ಎಂದರೆ, ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು.

Comments are closed.