Kannada News: ಪ್ರೀತಿಸುವುದು ಸುಲಭ, ಆದರೆ ಮದುವೆಯಾಗುವುದು ಕಷ್ಟ. ಮನೆ ಬಿಟ್ಟು ಬಂದಿದ್ದ ಜೋಡಿಯ ಪರಿಸ್ಥಿತಿ ಈಗ ಏನಾಗಿದೆ ಗೊತ್ತೇ?

Kannada News: ಪ್ರೀತಿ ಮಾಡುವುದು ದೊಡ್ಡದಲ್ಲ, ಪ್ರೀತಿ ಮಾಡಿದ ನಂತರ ಧೈರ್ಯವಾಗಿ ನಿಂತು ಎಲ್ಲವನ್ನು ಎದುರಿಸಿ, ಸಮಾಜದಲ್ಲಿ ಒಂದು ಒಳ್ಳೆಯ ಸ್ಥಾನಕ್ಕೆ ಬರುವುದು ಬಹಳ ಮುಖ್ಯವಾಗುತ್ತದೆ. ಆದರೆ ಈಗಿನ ಕಾಲದಲ್ಲಿ ಯಾರು ಕೂಡ ಆ ರೀತಿ ಮಾಡುವುದಿಲ್ಲ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ, ಜೀವನದಲ್ಲಿ ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದಾರೆ, ಇದರಿಂದ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.

ಇಂಥ ಹಲವು ಘಟನೆಗಳು ನಮ್ಮ ದಿನನಿತ್ಯದ ಜೀವನದಲ್ಲಿ ನಡೆಯುತ್ತಲೇ ಇದೆ. ಅಂಥದ್ದೇ ಒಂದು ಘಟನೆ ಈಗ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಬೆಂಗಳೂರಿನ ಹೊರವಲಯದಲ್ಲಿರುವ ನೆಲಮಂಗಲ (Nelamangala) ತಾಲೂಕಿನಲ್ಲಿ ಮನೆ ಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಂಡಿದ್ದ ಪ್ರೇಮಿಗಳು ರೈಲ್ವೆ ಹಳಿಯ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ನೆಲಮಂಗಲದ ಹುಸ್ಕೂರು ಎನ್ನುವ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆ ನಿಜಕ್ಕೂ ಹೃದಯ ವಿದ್ರಾವಕವಾಗಿದೆ. ಇದನ್ನು ಓದಿ.. Biggboss Kannada: ನಿಜವಾಗ್ಲೂ ವೈಲ್ಡ್ ಕಾರ್ಡ್ ಮೂಲಕ ದೀಪಿಕಾ ರವರನ್ನೇ ಕರೆಸಲು ಕಾರಣವೇನು ಗೊತ್ತೇ?? ಬಿಗ್ ಬಾಸ್ ಮಾಡಿದ ತಪ್ಪೇನು ಗೊತ್ತೇ??

kannada news coup death nagamangala | Kannada News: ಪ್ರೀತಿಸುವುದು ಸುಲಭ, ಆದರೆ ಮದುವೆಯಾಗುವುದು ಕಷ್ಟ. ಮನೆ ಬಿಟ್ಟು ಬಂದಿದ್ದ ಜೋಡಿಯ ಪರಿಸ್ಥಿತಿ ಈಗ ಏನಾಗಿದೆ ಗೊತ್ತೇ?
Kannada News: ಪ್ರೀತಿಸುವುದು ಸುಲಭ, ಆದರೆ ಮದುವೆಯಾಗುವುದು ಕಷ್ಟ. ಮನೆ ಬಿಟ್ಟು ಬಂದಿದ್ದ ಜೋಡಿಯ ಪರಿಸ್ಥಿತಿ ಈಗ ಏನಾಗಿದೆ ಗೊತ್ತೇ? 2

ಮದುವೆ ಆಗಿರುವ ಈ ಜೋಡಿಗೆ ಆಗಿರುವ ಸಮಸ್ಯೆ ಏನು, ಈ ರೀತಿ ರೈಲ್ವೆ ಹಳಿಗೆ ತಲೆ ಕೊಟ್ಟು ಯಾಕೆ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಪತ್ತೆಯಾಗಿರುವ ಹುಡುಗ ನಾಗೇಂದ್ರ (Nagendra), ಆತನ ವಯಸ್ಸು 21 ವರ್ಷ ಎಂದು ತಿಳಿದು ಬಂದಿದೆ. ಆದರೆ ಹುಡುಗಿಯ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಚಿಕ್ಕ ಬಾಣಾವರ ಮತ್ತು ಗೊಲ್ಲಹಳ್ಳಿ ನಡುವಿನ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇವರು ಯಾರು, ಈ ರೀತಿ ಯಾಕೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಇದನ್ನು ಓದಿ.. Cricket news: ಭಾರತಕ್ಕೆ ಇದ್ದಾರೆ 3 ಭವಿಷ್ಯದ ನಾಯಕರು: ರೋಹಿತ್ ನಿವೃತ್ತಿ ತೆಗೆದುಕೊಂಡರೆ, ಇವರೇ ನೋಡಿ ಮಹಾನಾಯಕರು. ಇವರಲ್ಲಿ ಯಾರು ಬೆಸ್ಟ್?

Comments are closed.