Kannada News: ನೋಡಲು ಅತಿ ಲೋಕ ಸುಂದರಿ, ಕ್ಲಾಸ್ ನಲ್ಲಿ ಇವಳೇ ಟಾಪ್, ಆದರೆ ಅದೊಂದು ಕಾರಣಕ್ಕೆ ಹುಡುಗಿಯ ಬಾಳು ಏನಾಗಿದೆ ಗೊತ್ತೇ??

Kannada News: ಪ್ರತಿಯೊಂದು ಜೀವವು ಅಮೂಲ್ಯವಾದದ್ದು, ಜೀವಕ್ಕೆ ಮಹತ್ವವಿದೆ, ಆದರೆ ಈಗಿನ ಯೂತ್ ಗಳಿಗೆ ಅದರ ಬೆಲೆ ಗೊತ್ತಿಲ್ಲ. ಸಣ್ಣ ಪುಟ್ಟ ವಿಚಾರಗಳಿಗೆ ಬೇಸರ ಮಾಡಿಕೊಂಡು, ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಜೀವನದಲ್ಲಿ ಸಾಧನೆ ಮಾಡಲು ಇನ್ನೇನು ಉಳಿದಿಲ್ಲ ಎಂದು ಕೂಡ ಹೇಳುತ್ತಾರೆ. ತಮ್ಮಿಂದ ಆದ ತಪ್ಪನ್ನು ತೀವ್ರವಾದ ತಪ್ಪು ಎಂದುಕೊಂಡು ಇನ್ನು ದೊಡ್ಡ ತಪ್ಪು ಮಾಡುತ್ತಾರೆ. ಮೇಹಬೂಬಾಬಾದ್ ಜಿಲ್ಲೆಯಲ್ಲಿ ಒಂದು ಹುಡುಗಿ ಹೀಗೆ ಮಾಡಿದ್ದು, ಆಕೆ ಮಾಡಿದ ತಪ್ಪಿನಿಂದ ತಂದೆ ತಾಯಿಗೆ ಮುಖ ತೋರಿಸಲು ಅಗುವುದಿಲ್ಲ ಎಂದುಕೊಂಡು ಎಂಥ ಕೆಲಸ ಮಾಡಿದ್ದಾಳೆ ಗೊತ್ತಾ?

ಮೇಹಬೂಬಾಬಾದ್ ನಲ್ಲಿರುಗ ಒಂದು ಹಳ್ಳಿಯಲ್ಲಿ ಜಾನಕಿ ರಾಮು ಎಣ್ಣುಗ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು, ಇವರ ದೊಡ್ಡ ಮಗಳ ಹೆಸರು ಹೇಮಲತಾ ರೆಡ್ಡಿ, ಇವರಿಗೆ 19 ವರ್ಷ. ಪ್ರೈವೇಟ್ ಕಾಲೇಜಿನಲ್ಲಿ ಬಿಕಾಂ ಸೆಕೆಂಡ್ ಇಯರ್ ಓದುತ್ತಿದ್ದಾರೆ. ಚಿಕ್ಕ ಮಗಳು ಅಶ್ವಿತಾ ಮಾರಿಪೇಡಾದಲ್ಲಿರುವ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾಳೆ. ಯುಗಾದಿ ಹಬ್ಬ ಇದ್ದಾಗ ಹೇಮಲತಾ ಮನೆಗೆ ಬಂದು, ಎಲ್ಲರೊಡನೆ ಸಮಯ ಕಳೆದಿದ್ದಾಳೆ. ಆ ಸಮಯದಲ್ಲಿ ಆಕೆಯ ಕೈಯಲ್ಲಿದ್ದ ಉಂಗುರ ಕಳೆದು ಹೋಗಿದೆ, ಅಕ್ಕಪಕ್ಕದಲ್ಲಿ ಎಲ್ಲೇ ಹುಡುಕಿದರೂ ಉಂಗುರ ಸಿಗಲಿಲ್ಲ. ಕೇವಲ 6 ತಿಂಗಳ ಹಿಂದೆ ಚಿನ್ನದ ಸರವನ್ನು ಕಳೆದುಕೊಂಡಿದ್ದ ಹೇಮಲತಾ ಈಗ ಉಂಗುರವನ್ನು ಕೂಡ ಕಳೆದುಕೊಂಡಿದ್ದಳು. ತಂದೆ ತಾಯಿ ಬಯ್ಯುತ್ತಾರೆ ಎಂದು ಭಯಗೊಂಡಿದ್ದಾಳೆ. ಇದನ್ನು ಓದಿ..Kannada News: ಇಡೀ ವಿಶ್ವವೇ ತಲೆಬಾಗುವಂತಹ ಅಪ್ಸರೆ ನಟಿ ನಿವೇತ ರವರಿಗೆ ಮೋಸ ಮಾಡಿದ ನಟ: ಇದೆಂತಹ ಅನ್ಯಾಯ ಮಾಡಿದ್ದಾನೆ ಗೊತ್ತೇ??

kannada story kannada news | Kannada News: ನೋಡಲು ಅತಿ ಲೋಕ ಸುಂದರಿ, ಕ್ಲಾಸ್ ನಲ್ಲಿ ಇವಳೇ ಟಾಪ್, ಆದರೆ ಅದೊಂದು ಕಾರಣಕ್ಕೆ ಹುಡುಗಿಯ ಬಾಳು ಏನಾಗಿದೆ ಗೊತ್ತೇ??
Kannada News: ನೋಡಲು ಅತಿ ಲೋಕ ಸುಂದರಿ, ಕ್ಲಾಸ್ ನಲ್ಲಿ ಇವಳೇ ಟಾಪ್, ಆದರೆ ಅದೊಂದು ಕಾರಣಕ್ಕೆ ಹುಡುಗಿಯ ಬಾಳು ಏನಾಗಿದೆ ಗೊತ್ತೇ?? 2

ಭಯದಲ್ಲಿ ದುಡುಕಿನ ನಿರ್ಧಾರ ತೆಗದುಕೊಂಡ ಹೇಮಲತಾ, “ಕ್ಷಮಿಸಿ ಅಪ್ಪ ನನಗೆ ಭಯವಾಗುತ್ತಿದೆ..” ಎಂದು ಪತ್ರ ಬರೆದು, ತನ್ನ ಉಸಿರನ್ನೇ ನಿಲ್ಲಿಸಿಬಿಟ್ಟಿದ್ದಾಳೆ. ಹೊರಗಡೆ ಕೆಲಸ ಮುಗಿಸಿಕೊಂಡು ಆಕೆಯ ತಂದೆ ತಾಯಿ ಮನೆಗೆ ಬಂದಾಗ ಬಾಗಿಲು ತೆರೆದಿರಲಿಲ್ಲ, ಬಲವಂತದಿಂದ ಬಾಗಿಲು ತೆರೆದಾಗ, ಮಗಳು ಆ ಸ್ಥತಿಯಲ್ಲಿದ್ದಳು. ಆಕೆಯನ್ನು ಕೆಳಗಿಳಿಸಿ ಉಳಿಸಲು ಟ್ರೈ ಮಾಡಿದರು, ಆದರೆ ಹೇಮಾ ಆಗಲೇ ಕಣ್ಣುಮುಚ್ಚಿದ್ದಳು. ಈ ವಿಚಾರ ತಿಳಿದ ತಕ್ಷಣ ಪೊಲೀಸರು ಬಂದು, ಹೀಗೆ ಮಾಡುವುದಕ್ಕೆ ಕಾರಣ ಏನು ಎಂದು ವಿಚಾರಿಸಿದ್ದಾರೆ. ಆದ ಆಕೆ ಬರೆದಿರುವ ಪತ್ರ ಸಿಕ್ಕಿದ್ದು, ಉಂಗುರದ ಕಾರಣಕ್ಕೆ ಹೀಗೆ ಮಾಡಿಕೊಂಡಿದ್ದಾಳಾ ಅಥವಾ ಬೇರೆ ಕಾರಣ ಇದೆಯಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಮಹಿಳೆಯರು ಗಂಡನಿಗೆ ಟೋಪಿ ಹಾಕಿ, ಬೇರೆಯವರ ಜೊತೆ ಆಸೆ ತೀರಿಸಿಕೊಂಡು ಡಿಂಗ್ ಡಾಂಗ್ ಆಡುವುದಕ್ಕೆ ಕಾರಣವೇನು ಗೊತ್ತೇ?? ತಿಳಿದರೇ, ಮೈ ಎಲ್ಲ ಜುಮ್ ಅನ್ನುತ್ತದೆ

Comments are closed.