Rashmika: ಇದೇನಿದು ರಶ್ಮಿಕಾ ಗೆ ಕೈ ಕೊಟ್ಟಾರ ವಿಜಯ್ ದೇವರಕೊಂಡ- ತನ್ನ ನೆಚ್ಚಿನ ಹುಡುಗಿ ಯಾರೆಂದು ಹೇಳಿದ್ದಾರೆ ಗೊತ್ತೇ?? ರಶ್ಮಿಕಾ ಪಾಡು ಏನು?
Rashmika: ನಟಿ ಸಮಂತಾ ಅವರು ನಾಗಾರ್ಜುನ ಅವರೊಡನೆ ವಿಚ್ಛೇದನ ಪಡೆದ ನಂತರ ತಮ್ಮ ಕೆರಿಯರ್ ಬಗ್ಗೆ ಗಮನ ಹರಿಸಿದ್ದಾರೆ. ವೆಬ್ ಸೀರೀಸ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ನಟಿ ಸಮಂತಾ ಹಾಗೂ ನಟ ವಿಜಯ್ ದೇವರಕೊಂಡ ಒಳ್ಳೆಯ ಸ್ನೇಹಿತರು ಎನ್ನುವ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ ಈಗ ಇವರಿಬ್ಬರ ಸ್ನೇಹ ಇನ್ನು ಗಾಢವಾಗಿದೆ ಎನ್ನುವ ಅನುಮಾನ ಶುರುವಾಗಿದೆ.
![Rashmika: ಇದೇನಿದು ರಶ್ಮಿಕಾ ಗೆ ಕೈ ಕೊಟ್ಟಾರ ವಿಜಯ್ ದೇವರಕೊಂಡ- ತನ್ನ ನೆಚ್ಚಿನ ಹುಡುಗಿ ಯಾರೆಂದು ಹೇಳಿದ್ದಾರೆ ಗೊತ್ತೇ?? ರಶ್ಮಿಕಾ ಪಾಡು ಏನು? 1 rashmika fans are unhappy about vijay statement 1 | Rashmika: ಇದೇನಿದು ರಶ್ಮಿಕಾ ಗೆ ಕೈ ಕೊಟ್ಟಾರ ವಿಜಯ್ ದೇವರಕೊಂಡ- ತನ್ನ ನೆಚ್ಚಿನ ಹುಡುಗಿ ಯಾರೆಂದು ಹೇಳಿದ್ದಾರೆ ಗೊತ್ತೇ?? ರಶ್ಮಿಕಾ ಪಾಡು ಏನು?](http://kankaionline.com/wp-content/uploads/2023/06/rashmika-fans-are-unhappy-about-vijay-statement-1-1024x529.jpg)
ಸಮಂತಾ ಮತ್ತು ವಿಜಯ್ ದೇವರಕೊಂಡ ಇಬ್ಬರು ಜೊತೆಯಾಗಿ ಮಹಾನಟಿ ಸಿನಿಮಾದಲ್ಲಿ ನಟಿಸಿದ್ದರು. ಈಗ ಇವರಿಬ್ಬರು ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಖುಷಿ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಶೂಟಿಂಗ್ ಇಲ್ಲದ ಬಿಡುವಿನ ಸಮಯದಲ್ಲಿ ಕೂಡ ಸಮಂತಾ ವಿಜಯ್ ದೇವರಕೊಂಡ ಜೊತೆಯಾಗಿ ಸಮಯ ಕಳೆಯುತ್ತಿದ್ದಾರೆ. ಸಮಂತಾ ಅವಯು ಖುಷಿ ತಂಡದ ಜೊತೆಗೆ ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆ ಹೋಗಿದ್ದು, ವಿಜಯ್ ದೇವರಕೊಂಡ ಅವರ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಇದನ್ನು ಓದಿ..Priyamani: ಪ್ರಿಯಾಮಣಿ ರವರ ಪ್ರೀತಿ ಎಂತದ್ದು ಗೊತ್ತೇ?? ಇಂದಿಗೂ ಆ ಹೀರೋ ಅನ್ನು ಮರೆಯಲು ಸಾದ್ಯವಾಗುತ್ತಿಲ್ಲವೇ?? ಕೇಳಿ ಬರುತ್ತಿರುವ ಮಾಹಿತಿ ಏನು ಗೊತ್ತೇ?
ಅದನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ, “ಕೆಲವು ಸ್ನೇಹಿತರು ನಿಮ್ಮ ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ನೋಡುತ್ತಾರೆ..ಬದುಕಿನ ಏಳುಬೀಳುಗಳನ್ನು ನೋಡುತ್ತಾರೆ..ನೀವು ಜೀವನದಲ್ಲಿ ಮುಂದೆ ಬದುವುದನ್ನು ನೋಡುತ್ತಾರೆ..ಹಿಂದೆ ಉಳಿಯುವುದನ್ನು ನೋಡುತ್ತಾರೆ..ಸ್ನೇಹಿತರು ಯಾವಾಗಲೂ ನಿಮ್ಮ ಜೊತೆಗಿರುತ್ತಾರೆ. ಇದು ಎಂಥಾ ವರ್ಷ ಆಗಿತ್ತು..” ಎಂದು ಬರೆದುಕೊಂಡಿದ್ದಾರೆ ನಟಿ ಸಮಂತಾ. ಇನ್ನು ವಿಜಯ್ ದೇವರಕೊಂಡ ಅವರು ಸಹ ಒಂದು ರೀಲ್ ಶೇರ್ ಮಾಡಿದ್ದಾರೆ.
ಅದು ಸಮಂತಾ ಅವರ ಜೊತೆಗಿರುವ ರೀಲ್ ಆಗಿದ್ದು, “ನನ್ನ ಮೆಚ್ಚಿನ ಹುಡುಗಿ..” ಎಂದು ಕ್ಯಾಪ್ಶನ್ ನೀಡಿದ್ದಾರೆ. ಈ ಕ್ಯಾಪ್ಶನ್ ನೋಡಿದರೆ ವಿಜಯ್ ದೇವರಕೊಂಡ ಮತ್ತು ಸಮಂತಾ ಅವರು ಎಷ್ಟು ಆತ್ಮೀಯರು ಎಂದು ಗೊತ್ತಾಗುತ್ತಿದೆ. ಆದರೆ ಈ ಆತ್ಮೀಯತೆ ನೋಡಿ ರಶ್ಮಿಕಾ ಮಂದಣ್ಣ ಅವರಿಗೆ ಶಾಕ್ ಆಗಿದೆ. ವಿಜಯ್ ದೇವರಕೊಂಡ ಸಮಂತಾ ಅವರನ್ನು ಮೆಚ್ಚಿನ ಹುಡುಗಿ ಎಂದರೆ ಇನ್ನುಮೇಲೆ ರಶ್ಮಿಕಾ ಮಂದಣ್ಣ ಅವರ ಪಾಡೇನು? ಇದನ್ನು ಓದಿ..Keerthy Suresh: ಕೀರ್ತಿ ಸುರೇಶ್ ಮೇಲೆ ರೊಚ್ಚಿಗೆದ್ದ ತಮಿಳು ಜನರು- ಇಂಟರ್ನೆಟ್ ನಲ್ಲಿ ತಮಿಳಿಗರ ಆಕ್ರೋಶ. ಯಾಕೆ ಗೊತ್ತೆ? ತಿರುಪತಿಯಲ್ಲಿ ಏನು ಮಾಡಿದ್ದರೇ ಗೊತ್ತೇ??
Comments are closed.