Kannada News: ಬೆಣ್ಣೆಯಂತಹ ಹುಡುಗಿ ಎಂದು ದುಡ್ಡು ಕೊಟ್ಟು ಮದುವೆಯಾದ, ಆದರೆ ಅದೇ ಬೆಣ್ಣೆಯಂತಹ ಹುಡುಗಿ ಕೊನೆಗೆ ಏನು ಮಾಡಿದ್ದಾಳೆ ಗೊತ್ತೆ?

Kannada News: ದಾಂಪತ್ಯ ಜೀವನ ಅನ್ನೋದು ಎಲ್ಲರಿಗು ಸಂತೋಷಮಯವಾಗಿ ಇರುವುದಿಲ್ಲ, ಕೆಲವೊಮ್ಮೆ ಊಹಿಸದ ಘಟನೆಗಳು ಆಘಾತಗಳು ದಾಂಪತ್ಯ ಜೀವನದಲ್ಲಿ ನಡೆದು ಹೋಗುತ್ತದೆ. ಅದರಲ್ಲೂ ಈಗಿನ ಕಾಲದಲ್ಲಿ ನಾವು ನಿರೀಕ್ಷೆ ಮಾಡಿದ ಹಾಗೆ ಯಾವುದು ಇರುವುದಿಲ್ಲ, ಬಂದದ್ದನ್ನು ಎದುರಿಸಿಕೊಂಡು ಹೋಗಬೇಕು ಎನ್ನುವುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಇತ್ತೀಚೆಗೆ ನಡೆದಿರುವ ಘಟನೆ ಇದಕ್ಕೆ ಉದಾಹರಣೆ ಆಗಿದೆ. ರೈಲ್ವೆ ಡಿಪಾರ್ಟ್ಮೆಂಟ್ (Railways) ನಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ ಈ ವ್ಯಕ್ತಿ ಜೀವನದಲ್ಲಿ ಹೆಂಡತಿಯಿಂದ ಏನಾಗಿದೆ ಗೊತ್ತಾ?

coup wom kannada story | Kannada News: ಬೆಣ್ಣೆಯಂತಹ ಹುಡುಗಿ ಎಂದು ದುಡ್ಡು ಕೊಟ್ಟು ಮದುವೆಯಾದ, ಆದರೆ ಅದೇ ಬೆಣ್ಣೆಯಂತಹ ಹುಡುಗಿ ಕೊನೆಗೆ ಏನು ಮಾಡಿದ್ದಾಳೆ ಗೊತ್ತೆ?
Kannada News: ಬೆಣ್ಣೆಯಂತಹ ಹುಡುಗಿ ಎಂದು ದುಡ್ಡು ಕೊಟ್ಟು ಮದುವೆಯಾದ, ಆದರೆ ಅದೇ ಬೆಣ್ಣೆಯಂತಹ ಹುಡುಗಿ ಕೊನೆಗೆ ಏನು ಮಾಡಿದ್ದಾಳೆ ಗೊತ್ತೆ? 2

ಈ ಸರ್ಕಾರಿ ಕೆಲಸ ಗಾರನ ಹೆಸರು ಅಲೋಕ್ ಸಿಂಗ್ (Alok Singh). ರೈಲ್ವೆ ಡಿಪಾರ್ಟ್ಮೆಂಟ್ ನಲ್ಲಿ ಒಳ್ಳೆಯ ಕೆಲಸದಲ್ಲಿರುವ ಈತ, ಮದುವೆ ಆಗಬೇಕು ಎಂದುಕೊಂಡು, ಒಂದು ಹುಡುಗಿಯನ್ನು ಮನಸಾರೆ ಮೆಚ್ಚಿ, ಆಕೆಯ ಜೊತೆಗೆ ಮದುವೆ ಮಾಡಿಕೊಂಡ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಸಾಗುತ್ತಿತ್ತು, ಆದರೆ ಬರುಬರುತ್ತಾ ಎಲ್ಲವೂ ಬದಲಾಗಿ ಹೋಯಿತು. ತನ್ನ ಹೆಂಡತಿ ಆಕೆಯ ಸ್ವಂತ ಸೋದರಮಾವನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಎನ್ನುವ ವಿಷಯ ಅಲೋಕ್ ಸಿಂಗ್ ಗೆ ಗೊತ್ತಾಗಿ, ಆತನ ಮನಸ್ಸಿಗೆ ತುಂಬಾ ನೋವಾಯಿತು. ಇದನ್ನು ಓದಿ..ಸುಂದರಿ ಹೆಂಡತಿ ಇದ್ದರೂ ಗಾಢ ನಿದ್ರೆ ಮಾಡುತ್ತಿದ್ದ ಗಂಡ: ಆದರೆ ದಿಡೀರ್ ಎಂದು ಎಚ್ಚರವಾದಾಗ ಪತ್ನಿ ಏನು ಮಾಡುತ್ತಿದ್ದಳು ಗೊತ್ತೇ? ಕಬ್ಬಡಿ ಕಬ್ಬಡಿ ಎಂದವಳ ಕಥೆ ಏನಾಯ್ತು ಗೊತ್ತೆ?

ಅಲೋಕ್ ಸಿಂಗ್ ಹೇಗಾದರು ಮಾಡಿ ಸಂಸಾರ ಉಳಿಸಿಕೊಳ್ಳಬೇಕು ಎಂದು, ಹೆಂಡತಿಯ ಜೊತೆಗೆ ಕೂತು ಮಾತನಾಡೋಣ ಎಂದು ಯೋಚಿಸಿ, ಆಕೆಯ ಜೊತೆಗೆ ಸರಿ ಮಾಡಿಕೊಳ್ಳಲು ಎಷ್ಟು ಪ್ರಯತ್ನ ಮಾಡಿದರು ಕೂಡ ಪ್ರಯೋಜನವಾಗಲಿಲ್ಲ. ಆಕೆ ತನ್ನ ಸೋದರಮಾವನ ಜೊತೆಗಿನ ಸಂಬಂಧವನ್ನು ಬಿಟ್ಟುಬಿಡಲು ತಯಾರಿರಲಿಲ್ಲ. ಹಾಗಾಗಿ ಅಲೋಕ್ ಸಿಂಗ್ ಒಂದು ಕಠಿಣ ನಿರ್ಧಾರಕ್ಕೆ ಬಂದು, ತಮ್ಮ ಉಸಿರನ್ನೇ ನಿಲ್ಲಿಸಿಕೊಂಡರು. ಹೀಗೆ ಮಾಡಿಕೊಳ್ಳುವುದಕ್ಕಿಂತ ಮೊದಲು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು.

ಒಂದು ಪತ್ರ ಬರೆದು ಅದರಲ್ಲಿ ಹೆಂಡತಿಯ ಬಗ್ಗೆ ಎಲ್ಲಾ ವಿಚಾರಗಳನ್ನು ವಿವರಿಸಿದರು, ತಮ್ಮಿಬ್ಬರಿಗೆ ಒಂದು ಮಗು ಆಗಬೇಕಿತ್ತು ಆಕೆಯಿಂದ ಅದು ಸಾಧ್ಯವಾಗಲಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಆಕೆ ಸಂಸಾರ ಉಳಿಸಿಕೊಳ್ಳಲಿಲ್ಲ, ಒಂದು ವೇಳೆ ಆಕೆ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾದರೆ ತನ್ನ ಜೀವನದ ಹಾಗೆ ಮತ್ತೊಬ್ಬ ವ್ಯಕ್ತಿಯ ಜೀವನವನ್ನು ಹಾಳು ಮಾಡಿಬಿಡುತ್ತಾಳೆ, ಹಾಗಾಗಿ ಆಕೆ ಇನ್ನೊಂದು ಮದುವೆ ಆಗಬಾರದು ಎಂದು ಪತ್ರದಲ್ಲಿ ಬರೆದು, ಆಕೆಯಿಂದ ತನಗೆ ತುಂಬಾ ನೋವಾಗಿದೆ.. ಎಂದು ಪತ್ರದಲ್ಲಿ ಬರೆದು ಕೊನೆಯುಸಿರೆಳೆದಿದ್ದಾರೆ. ಇದನ್ನು ಓದಿ..Kannada News: ಆನ್ಲೈನ್ ಜಾಹೀರಾತು ನೋಡಿ, ಇರಲಾರದೆ ಇರುವೆ ಬಿಟ್ಕೊಂಡ ಯುವತಿಯ ಪಾಡು ಕೊನೆಗೆ ಏನಾಯ್ತು ಗೊತ್ತೇ?? ಇವೆಲ್ಲ ಬೇಕಿತ್ತಾ? ಆದರೂ ಹೀಗೆ ಆಗಬಾರದಿತ್ತು.

Comments are closed.